Latest Post

ಒಳ ಮೀಸಲಾತಿಯ ತುತ್ತು ಪರಿಶಿಷ್ಟರಿಗೆ ಕೈಗೆ ಬಂದಿದ್ದು ಬಾಯಿಗೆ ಬರದ ಹಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎನ್ ರಘುಮೂರ್ತಿ ಹೇಳಿದರು ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ.

ಚಳ್ಳಕೆರೆ : ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಕರ್ತವ್ಯ ನಿರ್ವಹಿಸುವಗಣತಿದಾರರಿಗೆ ತಮ್ಮ ತಮ್ಮ ಸ್ಥಳದಲ್ಲಿ ಮಾರ್ಪಾಡು ಮಾಡುವಂತೆ ಸರಕಾರಿ ನೌಕರ ಸಂಘದಿಂದ ಶಿಕ್ಷಕರು ಇಂದು ತಹಶಿಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಚಳ್ಳಕೆರೆ : ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಕರ್ತವ್ಯ ನಿರ್ವಹಿಸುವಗಣತಿದಾರರಿಗೆ ತಮ್ಮ ತಮ್ಮ ಸ್ಥಳದಲ್ಲಿ ಮಾರ್ಪಾಡು ಮಾಡುವಂತೆ ಸರಕಾರಿ ನೌಕರ ಸಂಘದಿಂದ ಶಿಕ್ಷಕರು ಇಂದು ತಹಶಿಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಚಳ್ಳಕೆರೆ ನಗರದ ತಾಲೂಕು ಕಚೇರಿ…

ಚಳ್ಳಕೆರೆ : ಸಾರ್ವಜನಿಕ ವಲಯದಲ್ಲಿ ಜಿಎಸ್ ಟಿ ತೆರಿಗೆ ಹೊರೆಯನ್ನು ಇಳಿಕೆ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಉತ್ತಮವಾದ ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಚಳ್ಳಕೆರೆ : ಸಾರ್ವಜನಿಕ ವಲಯದಲ್ಲಿ ಜಿಎಸ್ ಟಿ ತೆರಿಗೆ ಹೊರೆಯನ್ನು ಇಳಿಕೆ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಉತ್ತಮವಾದ ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಹೌದು ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಸಾರ್ವಜನಿಕರು…

“ದೇವಿ ಉಪಾಸಕರಿಗೆ ಸಾಧನೆಯ ಪರ್ವಕಾಲ ನವರಾತ್ರಿ”:-ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಮತ.

“ದೇವಿ ಉಪಾಸಕರಿಗೆ ಸಾಧನೆಯ ಪರ್ವಕಾಲ ನವರಾತ್ರಿ”:-ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಮತ. ಚಳ್ಳಕೆರೆ:-ದೇವಿಯನ್ನು ಆರಾಧಿಸುವ ಉಪಾಸಕರಿಗೆ ನವರಾತ್ರಿ ಎನ್ನುವುದು ಸಾಧನೆಯ ಪರ್ವಕಾಲ ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು. ಶಿವನಗರದ ತಮ್ಮ…

ಪ್ರಸ್ತುತ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸೆಪ್ಟಂಬರ್(2025) 22 ರಿಂದ ಅಕ್ಟೋಬರ್ 7 ರ ವರೆಗೆ ನಡೆಯಲಿದ್ದು, ಕುರುಬ ಸಮಾಜದ ಜನರು ನಿಮ್ಮ ಮನೆಗೆ ಬರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಮಾಡುವವರಿಗೆ ಕಾಲಂ ನಂ 8 ಧರ್ಮ(Religion) “ಹಿಂದೂ” ಕಾಲಂ ನ0 9, ಕಾಲಂ ನ0 10,ಕಾಲಂ ನ0 11,ಈ ಮೂರೂ ಕಾಲಂಗಳಲ್ಲಿ “ಕುರುಬ” ಎಂದು ಬರೆಯಿಸಬೇಕು ಎಂದು ಶ್ರೀ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಉಪಾದ್ಯಕ್ಷರಾದ ಕಂದಿಕೆರೆ ಸುರೇಶಬಾಬು ಹೇಳಿದರು.

ಚಳ್ಳಕೆರೆ : ಪ್ರಸ್ತುತ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸೆಪ್ಟಂಬರ್(2025) 22 ರಿಂದ ಅಕ್ಟೋಬರ್ 7 ರ ವರೆಗೆ ನಡೆಯಲಿದ್ದು, ಕುರುಬ ಸಮಾಜದ ಜನರು ನಿಮ್ಮ ಮನೆಗೆ ಬರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಮಾಡುವವರಿಗೆ ಕಾಲಂ ನಂ 8 ಧರ್ಮ(Religion)…

ಚಳ್ಳಕೆರೆ : ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಮುತ್ತಿಗೆ ಹಾಕಿದ ಜಿಲ್ಲಾಬಂಜಾರ ಸಂಘ

ಚಳ್ಳಕೆರೆ : ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಮುತ್ತಿಗೆ ಹಾಕಿದ ಜಿಲ್ಲಾಬಂಜಾರ ಸಂಘಚಿತ್ರದುರ್ಗ ಜಿಲ್ಲಾ ಪಂಚಾಯತ್‌ ಸಿಇಓ, ಸಿಎಓ ಮತ್ತು ಡಿಎಸ್ಭ್ರಷ್ಟ ಪಿಡಿಓಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿಜಿಲ್ಲಾ ಬಂಜಾರ ಸಂಘದ ಕಾರ್ಯಕರ್ತರು ಜಿಪಂಗೆ ಮುತ್ತಿಗೆ ಹಾಕಿಪ್ರತಿಭಟನೆ ನಡೆಸಿದರು. ಮಲ್ಲಪ್ಪನಹಳ್ಳಿ, ಭೀಮಸಮುದ್ರ ಮತ್ತುಸಿದ್ದಾಪುರ…

ಚಳ್ಳಕೆರೆ : ಚಿತ್ರದುರ್ಗ: ಮೋದಿ ಹುಟ್ಟು ಹಬ್ಬಕ್ಕೆ 10ಕಾರ್ಯಕ್ರಮಗಳ ಆಯೋಜನೆ

ಚಳ್ಳಕೆರೆ : ಚಿತ್ರದುರ್ಗ: ಮೋದಿ ಹುಟ್ಟು ಹಬ್ಬಕ್ಕೆ 10ಕಾರ್ಯಕ್ರಮಗಳ ಆಯೋಜನೆಚಿತ್ರದುರ್ಗ ಜಿಲ್ಲಾ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಣ್ಣಅವರು ಪ್ರಧಾನಿ ಮೋದಿ ಅವರ 75ನೇ ಹುಟ್ಟುಹಬ್ಬದ ಅಂಗವಾಗಿಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದುತಿಳಿಸಿದರು. ಚಿತ್ರದುರ್ಗದಲ್ಲಿ ಮೋದಿ ಜನ್ಮದಿನಾಚರಣೆಯಸಂದರ್ಭದಲ್ಲಿ ಮಾತನಾಡಿದ ಅವರು, ರಕ್ತದಾನ…

ಚಳ್ಳಕೆರೆ : ಚಳ್ಳಕೆರೆ: ಬ್ಯಾಂಡೇಜ್ ಇಲ್ಲದೆ ರೋಗಿಗಳ ಪರದಾಟ

ಚಳ್ಳಕೆರೆ : ಚಳ್ಳಕೆರೆ: ಬ್ಯಾಂಡೇಜ್ ಇಲ್ಲದೆ ರೋಗಿಗಳ ಪರದಾಟಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಜೊತೆಗೆ ಸುಮಾರು ವರ್ಷದಿಂದ ಗಾಯಗಳಿಗೆ ಬ್ಯಾಂಡೇಜ್ ಬಟ್ಟೆಲಭ್ಯವಿಲ್ಲ. ಇದರಿಂದಾಗಿ ರೋಗಿಗಳು ಹೊರಗಿನ ಖಾಸಗಿ ಔಷಧಅಂಗಡಿಗಳಿಂದ ಬ್ಯಾಂಡೇಜ್ ಖರೀದಿಸಿ ತಂದರೆ ಮಾತ್ರ ಚಿಕಿತ್ಸೆನೀಡಲಾಗುತ್ತದೆ ಎಂದು…

ಚಳ್ಳಕೆರೆ : ಹೊಳಲ್ಕೆರೆ: ಡಿಸಿ ಕಚೇರಿಗೆ ಬೀಗ ಹಾಕುವ ಎಚ್ಚರಿಕೆನೀಡಿದ ರೈತ ಮಹಿಳಾ

ಚಳ್ಳಕೆರೆ : ಹೊಳಲ್ಕೆರೆ: ಡಿಸಿ ಕಚೇರಿಗೆ ಬೀಗ ಹಾಕುವ ಎಚ್ಚರಿಕೆನೀಡಿದ ರೈತ ಮಹಿಳಾಚಿತ್ರದುರ್ಗ ಜಿಲ್ಲೆಯಲ್ಲಿ ಈರುಳ್ಳಿ ಮತ್ತು ಶೇಂಗಾ ಬೆಳೆಗೆಸಂಬಂಧಿಸಿದಂತೆ ಅಧಿಕಾರಿಗಳು ತಮ್ಮ ಬೇಡಿಕೆಗಳನ್ನುಈಡೇರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕುವುದಾಗಿಹೊಳಲ್ಕೆರೆ ಕ್ಷೇತ್ರದ ಚಿಕ್ಕಬೆನ್ನೂರಿನ ರೈತ ಮಹಿಳೆ ಶಾಂತಮ್ಮಇಂದು ಎಚ್ಚರಿಕೆ ನೀಡಿದ್ದಾರೆ. ಚಿತ್ರದುರ್ಗದ…

ಚಳ್ಳಕೆರೆ : ಹೊಸದುರ್ಗ: ಕಂಚೀವರದ ಸ್ವಾಮಿಗೆ ಹಣ ತೂರಿ ಹರಕೆತೀರಿಸಿದ ಭಕ್ತರು

ಚಳ್ಳಕೆರೆ : ಹೊಸದುರ್ಗ: ಕಂಚೀವರದ ಸ್ವಾಮಿಗೆ ಹಣ ತೂರಿ ಹರಕೆತೀರಿಸಿದ ಭಕ್ತರುಹೊಸದುರ್ಗದ ಕಂಚೀಪುರದಲ್ಲಿ ನಡೆದ ದುಡ್ಡಿನ ದೇವರೆಂದೇಪ್ರಸಿದ್ಧ ಪಡೆದ ಕಂಚೀವರದ ಸ್ವಾಮಿ ಜಾತ್ರೆಯಲ್ಲಿ, ಭಕ್ತರುದೇವರ ಮೇಲೆ ಚಿಲ್ಲರೆ ಹಣವನ್ನು ಎಸೆದು ತಮ್ಮ ಭಕ್ತಿಯನ್ನುಸಮರ್ಪಿಸಿದರು. ರಾಜ್ಯದ ಮೂಲೆ ಮೂಲೆಗಳಿಂದ ಬಂದಭಕ್ತರು, ತಮ್ಮ ಹರಕೆ…

ಅರೆ ಊಟ ತಿಂಡಿ ತಿಂದು ಬದುಕಬಹುದು, ಆದರೆ ಇಲೋಬ್ಬ ವೇಸ್ಟ್ ಇಂಜಿನ್ ಆಯಿಲ್ ಕುಡಿದು ಬದುಕುತ್ತಿದ್ದಾನೆ, ಅರೆ ಇದು ನಿಜಾನಾ ಅಂದು ನೀವು ನಂಬಲೇಬೇಕು, ಈ ವ್ಯಕ್ತಿ ದಿನಕ್ಕೆ 8 ಲೀಟರ್ ಇಂಜಿನ್ ವೇಸ್ಟ್ ಆಯಿಲ್ ಕುಡಿಯುತ್ತಾನೆ,

ಚಿತ್ರದುರ್ಗ : ಅರೆ ಊಟ ತಿಂಡಿ ತಿಂದು ಬದುಕಬಹುದು, ಆದರೆ ಇಲೋಬ್ಬ ವೇಸ್ಟ್ ಇಂಜಿನ್ ಆಯಿಲ್ ಕುಡಿದು ಬದುಕುತ್ತಿದ್ದಾನೆ, ಅರೆ ಇದು ನಿಜಾನಾ ಅಂದು ನೀವು ನಂಬಲೇಬೇಕು, ಈ ವ್ಯಕ್ತಿ ದಿನಕ್ಕೆ 8 ಲೀಟರ್ ಇಂಜಿನ್ ವೇಸ್ಟ್ ಆಯಿಲ್ ಕುಡಿಯುತ್ತಾನೆ, ಈ…

error: Content is protected !!