Month: November 2025

ಮೌನಪ್ರಭಾವಲಯ ಶ್ರೀಮಾತೆ ಶಾರದಾದೇವಿ”:- ಶ್ರೀಮತಿ ರಂಗಮ್ಮ ಗುಂಡಲ ಅಭಿಮತ

“ಮೌನಪ್ರಭಾವಲಯ ಶ್ರೀಮಾತೆ ಶಾರದಾದೇವಿ”:- ಶ್ರೀಮತಿ ರಂಗಮ್ಮ ಗುಂಡಲ ಅಭಿಮತ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರು ಮೌನಪ್ರಭಾವಲಯವಾಗಿದ್ದರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದ್ಭಕ್ತರಾದ ಶ್ರೀಮತಿ ರಂಗಮ್ಮ ಗುಂಡಲ ಅವರು ತಿಳಿಸಿದರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ…

ಚಳ್ಳಕೆರೆ : ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ ಬಹಳ‌ಮುಖ್ಯ, ಹಾಗೂ ಪರಿಶ್ರಮ ಇದ್ದರೆ ಮಾತ್ರ ಸಾಧನೆಯ ಹಾದಿಯಲ್ಲಿ ಸಾಗಬಹುದು ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ : ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ ಬಹಳ‌ಮುಖ್ಯ, ಹಾಗೂ ಪರಿಶ್ರಮ ಇದ್ದರೆ ಮಾತ್ರ ಸಾಧನೆಯ ಹಾದಿಯಲ್ಲಿ ಸಾಗಬಹುದು ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು‌ ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಐ ಕ್ಯೂ ಎ ಸಿ,…

ಕರವೇ ಕನ್ನಡ ಸೇನೆ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ ಶ್ರೀಮತಿ ಟಿ ಮಂಜುಳ ಶ್ರೀಕಾಂತ್.

ಕರವೇ ಕನ್ನಡ ಸೇನೆ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ ಶ್ರೀಮತಿ ಟಿ ಮಂಜುಳ ಶ್ರೀಕಾಂತ್. ನಾಯಕನಹಟ್ಟಿ,-: ಗ್ರಾಮೀಣ ಪ್ರದೇಶದ ಬಡ ಜನರಿಗೆ ಉಚಿತ ತಪಾಸಣೆ ಶಿಬಿರ ವರದಾನವಾಗಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಟಿ ಮಂಜುಳಾ ಶ್ರೀಕಾಂತ್ ಹೇಳಿದರು. ಶನಿವಾರ ಪಟ್ಟಣದ…

ಚಳ್ಳಕೆರೆ :ಹೆಚ್. ಪಿ. ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಚಳ್ಳಕೆರೆ :ಹೆಚ್. ಪಿ. ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಎಂ ಕೆ ದೇವಪ್ಪ ವಹಿಸಿಕೊಂಡಿದ್ದರು. ಮುಖ್ಯ ಅಥಿತಿಗಳಾಗಿ ಡಾ. ಸಿ ಶಿವಲಿಂಗಪ್ಪ, ನಿವೃತ್ತ…

ಚಿತ್ರದುರ್ಗ: ಕಳ್ಳರೆಂದು ತಿಳಿದು ಆಟೋ ಚಾಲಕನನ್ನುಥಳಿಸಿದ ಗ್ರಾಮಸ್ಥರು

ಚಿತ್ರದುರ್ಗ: ಕಳ್ಳರೆಂದು ತಿಳಿದು ಆಟೋ ಚಾಲಕನನ್ನುಥಳಿಸಿದ ಗ್ರಾಮಸ್ಥರುಶನಿವಾರ ರಾತ್ರಿ ದ್ಯಾಮೇನಹಳ್ಳಿಯಲ್ಲಿ ನಡೆದ ಘಟನೆಯಲ್ಲಿ,ಪ್ರಯಾಣಿಕನನ್ನು ಬಿಟ್ಟು ಬರಲು ತೆರಳಿದ್ದ ಆಟೋ ಚಾಲಕ ಕಿರಣ್ಮತ್ತು ಅವನ ಸ್ನೇಹಿತ ಚಂದ್ರಶೇಖರ್ ಅವರನ್ನು ಗ್ರಾಮಸ್ಥರುಕಳ್ಳರೆಂದು ತಪ್ಪಾಗಿ ಭಾವಿಸಿ ಥಳಿಸಿದ್ದಾರೆ. ಈ ಘಟನೆಯಲ್ಲಿಇಬ್ಬರೂ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಭರಮಸಾಗರ…

ಚಿತ್ರದುರ್ಗ: ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗದ ರೀತಿಕೆಲಸ ಮಾಡುತ್ತೇವೆ

ಚಿತ್ರದುರ್ಗ: ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗದ ರೀತಿಕೆಲಸ ಮಾಡುತ್ತೇವೆಚಿತ್ರದುರ್ಗದಲ್ಲಿ ಮಾಜಿ ಮುಖ್ಯಮಂತ್ರಿ ದಿ. ನಿಜಲಿಂಗಪ್ಪನವರಮನೆಯನ್ನು ಮೂಲ ರೂಪದಲ್ಲಿ ಯಾವುದೇ ಬದಲಾವಣೆಮಾಡದೆ ನವೀಕರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ಶುಕ್ರವಾರ ತಿಳಿಸಿದರು. ಈ ಯೋಜನೆಗೆ ರಾಜ್ಯ ಪುರಾತತ್ವಇಲಾಖೆಯ ಸಹಕಾರ ಮತ್ತು ತಾಂತ್ರಿಕ ಸಲಹೆ ಪಡೆಯಲಾಗಿದೆ.ನಿರ್ಮಿತಿ ಕೇಂದ್ರವು 1.20…

ಚಿತ್ರದುರ್ಗ: ಅಧಿಕಾರಿಗಳು ನಾಟಕ ನಿಲ್ಲಿಸಬೇಕು

ಚಿತ್ರದುರ್ಗ: ಅಧಿಕಾರಿಗಳು ನಾಟಕ ನಿಲ್ಲಿಸಬೇಕುಚಿತ್ರದುರ್ಗದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿ ನಡೆಸಿದಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್, 35ನೇವಾರ್ಡ್‌ನಲ್ಲಿ ಜಿಲ್ಲಾಧಿಕಾರಿಗಳ ಆದೇಶವನ್ನು ಮೀರಿ ಮಸೀದಿನಿರ್ಮಿಸುತ್ತಿರುವವರ ವಿರುದ್ಧ ಕಿಡಿ ಕಾರಿದರು. ಮಸೀದಿ ನಿರ್ಮಾಣನಿಲ್ಲಿಸುವ ವಿಚಾರದಲ್ಲಿ ನಡೆಯುತ್ತಿರುವ ನಾಟಕವನ್ನು ನಿಲ್ಲಿಸುವಂತೆಎಚ್ಚರಿಕೆ ನೀಡಿದ ಅವರು, ಜಿಲ್ಲಾಧಿಕಾರಿಗಳ ಆದೇಶವನ್ನುಉಲ್ಲಂಘಿಸುವವರಿಗೆ…

ಚಿತ್ರದುರ್ಗ: ದಶಾವಾತಾರ ನೃತ್ಯ ರೂಪಕ ಪ್ರದರ್ಶನ

ಚಿತ್ರದುರ್ಗ: ದಶಾವಾತಾರ ನೃತ್ಯ ರೂಪಕ ಪ್ರದರ್ಶನಚಿತ್ರದುರ್ಗದ ಎಸ್.ಆರ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿಮೂರು ದಿನಗಳ ಕಾಲ ನಡೆದ ದೈವಿಕ ಕಥಾ ವಸ್ತುಗಳ ನೃತ್ಯಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಶುಕ್ರವಾರ ಅದ್ದೂರಿಯಾಗಿಪ್ರದರ್ಶನ ನೀಡಿದರು. ವಿಷ್ಣುವಿನ ದಶಾವತಾರ ನೃತ್ಯ ರೂಪಕದಮೂಲಕ ಮಕ್ಕಳು ಪ್ರೇಕ್ಷಕರನ್ನು ರಂಜಿಸಿದರು. ಬಣ್ಣ ಬಣ್ಣದಬೆಳಕುಗಳು…

ಚಳ್ಳಕೆರೆ: ಕುಸಿದು ಬೀಳಲಿರುವ ನೀರಿನ ಟ್ಯಾಂಕ್ :ಅತಂಕದಲ್ಲಿ ಜನರು

ಚಳ್ಳಕೆರೆ: ಕುಸಿದು ಬೀಳಲಿರುವ ನೀರಿನ ಟ್ಯಾಂಕ್ :ಅತಂಕದಲ್ಲಿ ಜನರುಚಳ್ಳಕೆರೆ ದೇವರಮರಿಕುಂಟೆ ಗ್ರಾಮದಲ್ಲಿ ದಶಕಗಳಷ್ಟುಹಳೆಯದಾದ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ಶಿಥಿಲಾವಸ್ಥೆಗೆ ತಲುಪಿದ್ದು, ಬೀಳುವ ಆತಂಕದಲ್ಲಿದೆ.ನಿರ್ವಹಣೆ ಕೊರತೆ, ಸ್ವಚ್ಛತೆಯಿಲ್ಲದ ಕಾರಣ ಕಲುಷಿತ ನೀರುಪೂರೈಕೆಯಾಗುತ್ತಿದ್ದು, ಗ್ರಾಮಸ್ಥರು ಅಧಿಕಾರಿಗಳು ಹಾಗೂಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ದೂರಿದ್ದಾರೆ. ಈ ಅಪಾಯಕಾರಿಟ್ಯಾಂಕ್ ಜನರ…

ಚಳ್ಳಕೆರೆ : 2025-26-ನೇ ಸಾಲಿನಲ್ಲಿ ಮುಂಗಾರು ಅತಿವೃಷ್ಟಿ ಮಳೆಹಿಂದಾಗಿ ನಷ್ಟಕ್ಕೊಳಗಾದ ರೈತರು ಬೆಳೆದ ಏಕದಳ ದ್ವಿದಳ ಹಾಗೂ ತೋಟಗಾರಿಕ ಬೆಳೆಗಳಿಗೆ ಎಸ್.ಡಿ.ಆರ್.ಎಸ್ಎನ್.ಡಿ.ಆರ್.ಎಪ್ ನಿಯಮಕ್ಕೆ ಅನುಸಾರವಾಗಿ ಬೆಳೆ ಪರಿಹಾರ ನೀಡಿ ಎಂದು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಿದರು.

ಚಳ್ಳಕೆರೆ : 2025-26-ನೇ ಸಾಲಿನಲ್ಲಿ ಮುಂಗಾರು ಅತಿವೃಷ್ಟಿ ಮಳೆಹಿಂದಾಗಿ ನಷ್ಟಕ್ಕೊಳಗಾದ ರೈತರು ಬೆಳೆದ ಏಕದಳ ದ್ವಿದಳ ಹಾಗೂ ತೋಟಗಾರಿಕ ಬೆಳೆಗಳಿಗೆ ಎಸ್.ಡಿ.ಆರ್.ಎಸ್ಎನ್.ಡಿ.ಆರ್.ಎಪ್ ನಿಯಮಕ್ಕೆ ಅನುಸಾರವಾಗಿ ಬೆಳೆ ಪರಿಹಾರ ನೀಡಿ ಎಂದು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಗೆ ಮನವಿ…

error: Content is protected !!