ಚಳ್ಳಕೆರೆ :ಚಳ್ಳಕೆರೆ: ರಸ್ತೆ ಗುಂಡಿಗಳು ಸರ್ಕಾರದ ನಿರ್ಲಕ್ಷ ಖಂಡನೆ
ಚಳ್ಳಕೆರೆ :ಚಳ್ಳಕೆರೆ: ರಸ್ತೆ ಗುಂಡಿಗಳು ಸರ್ಕಾರದ ನಿರ್ಲಕ್ಷ ಖಂಡನೆಚಳ್ಳಕೆರೆಯಲ್ಲಿ ದಿನನಿತ್ಯ ತಗ್ಗುಗುಂಡಿಗಳಿಂದ ತುಂಬಿದ ರಸ್ತೆಗಳಲ್ಲಿವಾಹನ ಸವಾರರು ಸಂಚರಿಸಿ ಅಪಘಾತಕ್ಕೀಡಾಗುತ್ತಿದ್ದಾರೆಂದುಚಳ್ಳಕೆರೆ ಬಿಜೆಪಿ ಮಂಡಲಾಧ್ಯಕ್ಷ ಸುರೇಶ್ ಆರೋಪಿಸಿದ್ದಾರೆ.ಚಳ್ಳಕೆರೆಯಲ್ಲಿಂದು ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿಮಾತನಾಡಿದ ಅವರು, ರಾತ್ರೋ ರಾತ್ರಿ ರಸ್ತೆಯ ಗುಂಡಿಗಳನ್ನುಮುಚ್ಚುವ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.…
