ಭಾರತದ ಬೆನ್ನೆಲುಬು ಧರ್ಮ ಮತ್ತು ಆಧ್ಯಾತ್ಮ”:-ಅಭಿಷೇಕ್ ಚಕ್ರವರ್ತಿ ಅಭಿಮತ.
“ಭಾರತದ ಬೆನ್ನೆಲುಬು ಧರ್ಮ ಮತ್ತು ಆಧ್ಯಾತ್ಮ”:-ಅಭಿಷೇಕ್ ಚಕ್ರವರ್ತಿ ಅಭಿಮತ. ಚಳ್ಳಕೆರೆ:-ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಭಾರತದ ಬೆನ್ನೆಲುಬು ಧರ್ಮ ಮತ್ತು ಆಧ್ಯಾತ್ಮ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಅಭಿಷೇಕ್ ಚಕ್ರವರ್ತಿ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ…
