ಸ್ವಾಮಿ ವಿವೇಕಾನಂದರ ಮಾನವಪ್ರೇಮ ಅನುಕರಣೀಯ” :- ಅನುಸೂಯ ಅಭಿಪ್ರಾಯ
“ಸ್ವಾಮಿ ವಿವೇಕಾನಂದರ ಮಾನವಪ್ರೇಮ ಅನುಕರಣೀಯ” :- ಅನುಸೂಯ ಅಭಿಪ್ರಾಯ. ಚಳ್ಳಕೆರೆ:-ಸ್ವಾಮಿ ವಿವೇಕಾನಂದರ ಬಾಲ್ಯ ಜೀವನದಲ್ಲಿ ವ್ಯಕ್ತವಾಗುವ ಮಾನವ ಪ್ರೇಮ ಇಂದಿನ ಜನರಿಗೆ ಅನುಕರಣೀಯವಾದದ್ದು ಎಂದು ಶಿವಮೊಗ್ಗದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸದ್ಭಕ್ತರಾದ ಅನುಸೂಯ ಅವರು ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ…
2024-25 ನೇ ಸಾಲಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಚಳ್ಳಕೆರೆ ಸರಕಾರಿ ತಾಂತ್ರಿಕ ವಿದ್ಯಾಲಯಕ್ಕೆ ಚಿನ್ನದ ಗರಿ ಲಭಿಸಿದೆ.
ಚಳ್ಳಕೆರೆ : 2024-25 ನೇ ಸಾಲಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಚಳ್ಳಕೆರೆ ಸರಕಾರಿ ತಾಂತ್ರಿಕ ವಿದ್ಯಾಲಯಕ್ಕೆ ಚಿನ್ನದ ಗರಿ ಲಭಿಸಿದೆ. ಚಿನ್ನದ ಪದಕ ಹಾಗೂ ಉನ್ನತ ಶ್ರೇಣಿಪಡೆದವಿದ್ಯಾರ್ಥಿಗಳ ಪಟ್ಟಿಯನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬಿಡುಗಡೆಗೊಳಿಸಿದೆ. ಇದೇಮೊಟ್ಟಮೊದಲ ಬಾರಿಗೆ ಸಂಸ್ಥೆಗೆ ಆಟೋಮೊಬೈಲ್…
ಚಳ್ಳಕೆರೆ: ವರದಕ್ಷಿಣೆ ಕಿರುಕುಳ ಪೋಲೀಸ್ ಠಾಣೆಗೆದೂರುವಿದ್ಯಾಭ್ಯಾಸ ಮಾಡ್ತಿದ್ದ ಯುವತಿಗೆ ಮದುವೆ ಬಳಿಕ ಓದಿಸುವುದಾಗಿಕೈಹಿಡಿದ ಭೂಪಒಂದು ವರ್ಷದ ಬಳಿಕ ವರಸೆ ಬದಲಾಯಿಸಿದ್ದಾನೆ.
ಚಳ್ಳಕೆರೆ : ಚಳ್ಳಕೆರೆ: ವರದಕ್ಷಿಣೆ ಕಿರುಕುಳ ಪೋಲೀಸ್ ಠಾಣೆಗೆದೂರುವಿದ್ಯಾಭ್ಯಾಸ ಮಾಡ್ತಿದ್ದ ಯುವತಿಗೆ ಮದುವೆ ಬಳಿಕ ಓದಿಸುವುದಾಗಿಕೈಹಿಡಿದ ಭೂಪಒಂದು ವರ್ಷದ ಬಳಿಕ ವರಸೆ ಬದಲಾಯಿಸಿದ್ದಾನೆ. ಚಳ್ಳಕೆರೆನಗರದ ಗಾಂಧಿನಗರ ನಿವಾಸಿ, ಹಾಲೇಶ ವಿರುದ್ಧ ಪತ್ನಿಲತಾಶ್ರೀಚಳ್ಳಕೆರೆ ಠಾಣೆಗೆ ದೂರು ನೀಡಿದ್ದಾರೆ. ನಂತರ ಮಾತನಾಡಿ.ಮದುವೆಯಾಗಿ ಸ್ವಲ್ಪ ದಿನ…
ಚಿತ್ರದುರ್ಗ: ದನಕರುಗಳ ಸಮೇತ ಪ್ರತಿಭಟನೆಮಾಡೇವೆನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ನಮ್ಮ ಬೇಡಿಕೆಯನ್ನುಈಡೇರಿಸದೇ ಹೋದರೆ, ನಾಳೆ ದನಕರುಗಳ ಸಮೇತಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಂದು, ಪ್ರತಿಭಟನೆನಡೆಸುತ್ತೇವೆಂದು ರೈತ ಮುಖಂಡ ಚಿಕ್ಕಕಬ್ಬಿಗೆರೆ ನಾಗರಾಜ್ಎಚ್ಚರಿಕೆ ನೀಡಿದರು.
ಚಳ್ಳಕೆರೆ : ಚಿತ್ರದುರ್ಗ: ದನಕರುಗಳ ಸಮೇತ ಪ್ರತಿಭಟನೆಮಾಡೇವೆನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ನಮ್ಮ ಬೇಡಿಕೆಯನ್ನುಈಡೇರಿಸದೇ ಹೋದರೆ, ನಾಳೆ ದನಕರುಗಳ ಸಮೇತಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಂದು, ಪ್ರತಿಭಟನೆನಡೆಸುತ್ತೇವೆಂದು ರೈತ ಮುಖಂಡ ಚಿಕ್ಕಕಬ್ಬಿಗೆರೆ ನಾಗರಾಜ್ಎಚ್ಚರಿಕೆ ನೀಡಿದರು. ಚಿತ್ರದುರ್ಗದಲ್ಲಿ ಮಾದ್ಯಮಗಳೊಂದಿಗೆಮಾತಾಡಿ, ಕೃಷಿ ಇಲಾಖೆಯಲ್ಲಿ ರೈತರಿಗಾಗುತ್ತಿರುವ ಅನ್ಯಾಯದವಿರುದ್ಧ…
ಚಿತ್ರದುರ್ಗ: ಬೀದಿಗೆ ಬಿದ್ದಿದೆ ಬುಡುಗ ಜನಾಂಗದ ಜನರಜೀವನಮೈ ಮತ್ತು ಮುಖಕ್ಕೆ ಬಣ್ಣಗಳನ್ನು ಹಚ್ಚಿಕೊಂಡುಪೌರಾಣಿಕ ಪೋಷಾಕು, ಧರಿಸಿಕೊಂಡು ಬೀದಿ ಬೀದಿಯಲ್ಲಿನಾಟಕಗಳನ್ನಾಡುತ್ತಿರುವ ಬುಡುಗ ಜನಾಂಗದವರ ಜೀವನಬೀದಿಯಲ್ಲಿ ನಿಂತಿದೆ.
ಚಳ್ಳಕೆರೆ : ಚಿತ್ರದುರ್ಗ: ಬೀದಿಗೆ ಬಿದ್ದಿದೆ ಬುಡುಗ ಜನಾಂಗದ ಜನರಜೀವನಮೈ ಮತ್ತು ಮುಖಕ್ಕೆ ಬಣ್ಣಗಳನ್ನು ಹಚ್ಚಿಕೊಂಡುಪೌರಾಣಿಕ ಪೋಷಾಕು, ಧರಿಸಿಕೊಂಡು ಬೀದಿ ಬೀದಿಯಲ್ಲಿನಾಟಕಗಳನ್ನಾಡುತ್ತಿರುವ ಬುಡುಗ ಜನಾಂಗದವರ ಜೀವನಬೀದಿಯಲ್ಲಿ ನಿಂತಿದೆ. ಚಿತ್ರದುರ್ಗದ ಆದಿಶಕ್ತಿ ಬಡಾವಣೆಗುಡಿಸಲುಗಳಲ್ಲಿ, ಕತ್ತಲೆಯಲ್ಲಿ 30ವರ್ಷಗಳಿಂದ ಜೀವನಸವೆಸುತ್ತಿದ್ದಾರೆ. ಹಗಲು ವೇಷದ ಸಣ್ಣ ವ್ಯಾಪಾರ…
ಚಿತ್ರದುರ್ಗ: ಕ್ರೀಡಾ ಇಲಾಖೆ ಅಧಿಕಾರಿ ವಿರುದ್ಧಕ್ರಮಜರುಗಿಸಿಚಿತ್ರದುರ್ಗದ ಯುವಜನ ಸೇವಾ ಕ್ರೀಡಾ ಮತ್ತು ಸಬಲೀಕರಣಇಲಾಖೆ ಸಹಾಯಕ ನಿರ್ದೇಶಕಿ ಸುಚೇತ ನೆಲವಗಿ ವಿರುದ್ಧಕ್ರಮ ಜರುಗಿಸಿವಂತೆ ಒತ್ತಾಯಿಸಿ, ಇಂದು ಜಿಲ್ಲಾಧಿಕಾರಿ ಕಚೇರಿಬಳಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯುಪ್ರತಿಭಟನೆ ನಡೆಸಿತು.
ಚಳ್ಳಕೆರೆ : ಚಿತ್ರದುರ್ಗ: ಕ್ರೀಡಾ ಇಲಾಖೆ ಅಧಿಕಾರಿ ವಿರುದ್ಧಕ್ರಮಜರುಗಿಸಿಚಿತ್ರದುರ್ಗದ ಯುವಜನ ಸೇವಾ ಕ್ರೀಡಾ ಮತ್ತು ಸಬಲೀಕರಣಇಲಾಖೆ ಸಹಾಯಕ ನಿರ್ದೇಶಕಿ ಸುಚೇತ ನೆಲವಗಿ ವಿರುದ್ಧಕ್ರಮ ಜರುಗಿಸಿವಂತೆ ಒತ್ತಾಯಿಸಿ, ಇಂದು ಜಿಲ್ಲಾಧಿಕಾರಿ ಕಚೇರಿಬಳಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯುಪ್ರತಿಭಟನೆ ನಡೆಸಿತು. ಸುಚೇತ ನೆಲವಗಿ…
ಹಿರಿಯೂರು: ಬಾಲ್ಯ ವಿವಾಹವನ್ನು ಗ್ರಾಮದಮುಖಂಡರೇ ಬೆಂಬಲಿಸುತ್ತಾರೆಬಾಲ್ಯ ವಿವಾಹ ತಡೆಯಲು ಹೋದಾಗ ಗ್ರಾಮಗಳ ಮುಖಂಡರೇಬಾಲ್ಯ ವಿವಾಹ ಬೆಂಬಲಿಸುತ್ತಾರೆ.
ಚಳ್ಳಕೆರೆ : ಹಿರಿಯೂರು: ಬಾಲ್ಯ ವಿವಾಹವನ್ನು ಗ್ರಾಮದಮುಖಂಡರೇ ಬೆಂಬಲಿಸುತ್ತಾರೆಬಾಲ್ಯ ವಿವಾಹ ತಡೆಯಲು ಹೋದಾಗ ಗ್ರಾಮಗಳ ಮುಖಂಡರೇಬಾಲ್ಯ ವಿವಾಹ ಬೆಂಬಲಿಸುತ್ತಾರೆ. ಇದನ್ನು ಬಿಟ್ಟು ಪೋಷಕರುಹೆಣ್ಣು ಮಕ್ಕಳನ್ನು ಚನ್ನಾಗಿ ಓದಿಸಬೇಕೆಂದು ಅಂಗನವಾಡಿನಕಾರ್ಯಕರ್ತೆ ಲಕ್ಷ್ಮಿ ದೇವಿ ಹೇಳಿದರು. ಹಿರಿಯೂರಿನಲ್ಲಿಂದುとಮಾಧ್ಯಮಗಳೊಂದಿಗೆ ಮಾತಾಡಿ, ಬಾಲ್ಯ ವಿವಾಹವನ್ನುತಡೆಗಟ್ಟಿದರೆ ಹೆಣ್ಣು ಮಕ್ಕಳ…
ಚಿತ್ರದುರ್ಗ: ದಲಿತರನ್ನು ಒಕ್ಕಲೆಬ್ಬಿಸುತ್ತಿರುವ ಗ್ರಾಪಂಚಿತ್ರದುರ್ಗದ ಮೆದೆಹಳ್ಳಿ ಗ್ರಾಮ ಪಂಚಾಯಿತಿಯ,ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪಿಡಿಒ ಒಂದಾಗಿ ದಲಿತಕಾಲೋನಿಯಲ್ಲಿರುವ, ನಮ್ಮನ್ನು ಒಕ್ಕಲೆಬ್ಬಿಸುತ್ತಿದ್ದಾರೆಂದುಹೇಳಿ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ದಲಿತರುಪ್ರತಿಭಟನೆ ನಡೆಸಿದರು.
ಚಳ್ಳಕೆರೆ : ಚಿತ್ರದುರ್ಗ: ದಲಿತರನ್ನು ಒಕ್ಕಲೆಬ್ಬಿಸುತ್ತಿರುವ ಗ್ರಾಪಂಚಿತ್ರದುರ್ಗದ ಮೆದೆಹಳ್ಳಿ ಗ್ರಾಮ ಪಂಚಾಯಿತಿಯ,ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪಿಡಿಒ ಒಂದಾಗಿ ದಲಿತಕಾಲೋನಿಯಲ್ಲಿರುವ, ನಮ್ಮನ್ನು ಒಕ್ಕಲೆಬ್ಬಿಸುತ್ತಿದ್ದಾರೆಂದುಹೇಳಿ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ದಲಿತರುಪ್ರತಿಭಟನೆ ನಡೆಸಿದರು. ಶ್ರೀಮಂತರ ಅಡಿಕೆ ತೋಟಗಳಿಗೆ ನೀರುತೆಗೆಉಕೊಂಡು ಹೋಗಲು ನಮ್ಮ ಮನೆಗಳನ್ನು ನಾಶ…
ಹಿರಿಯೂರು: ಬಾಲ್ಯ ವಿವಾಹ ಮಾಡಬಾರದು ಇತ್ತೀಚೆಗೆ ಚಳ್ಳಕೆರೆ ರೆಡ್ಡಿ ಹಳ್ಳಿ ಗೊಲ್ಲರಹಟ್ಟಿಯೊಂದರಲ್ಲಿ ಅಪ್ರಾಪ್ತಬಾಲಕಿಗೆ ಬಲವಂತವಾಗಿ ತಾಳಿ ಕಟ್ಟಲು ಯತ್ನಿಸಿದ ಘಟನೆ ನಡೆದಿತ್ತು : ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ವಿಷಾಧ..!
ಚಳ್ಳಕೆರೆ : ಹಿರಿಯೂರು: ಬಾಲ್ಯ ವಿವಾಹ ಮಾಡಬಾರದುಇತ್ತೀಚೆಗೆ ಚಳ್ಳಕೆರೆ ರೆಡ್ಡಿ ಹಳ್ಳಿ ಗೊಲ್ಲರಹಟ್ಟಿಯೊಂದರಲ್ಲಿ ಅಪ್ರಾಪ್ತಬಾಲಕಿಗೆ ಬಲವಂತವಾಗಿ ತಾಳಿ ಕಟ್ಟಲು ಯತ್ನಿಸಿದ ಘಟನೆನಡೆದಿತ್ತು. ಇಂತಹ ಅಮಾನವೀಯ ಘಟನೆಗಳು ನಡೆಯದಂತೆನೋಡಿಕೊಳ್ಳಬೇಕಾದದ್ದು ಎಲ್ಲರ ಕರ್ತವ್ಯವೆಂದು ಮಹಿಳಾಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಹೇಳಿದರು.ಹಿರಿಯೂರಿನಲ್ಲಿಂದು ನಡೆದ ಕಾರ್ಯಕ್ರಮದಲ್ಲಿಮಾತಾಡಿ,ಹಿಂದೆಲ್ಲಾ…
ಚಳ್ಳಕೆರೆ: ಒಂದೆ ಮಳೆಗೆ ಕೊಚ್ಚಿ ಹೋಯ್ತು ಕೋಟಿ ರಸ್ತೆಚಳ್ಳಕೆರೆಯ ಮತ್ತು ಆಂಧ್ರದ ಗಡಿಭಾಗಗಳು ಅಭಿವೃದ್ಧಿಯಿಂದವಂಚಿತವಾಗಿವೆ.
ಚಳ್ಳಕೆರೆ: ಒಂದೆ ಮಳೆಗೆ ಕೊಚ್ಚಿ ಹೋಯ್ತು ಕೋಟಿ ರಸ್ತೆಚಳ್ಳಕೆರೆಯ ಮತ್ತು ಆಂಧ್ರದ ಗಡಿಭಾಗಗಳು ಅಭಿವೃದ್ಧಿಯಿಂದವಂಚಿತವಾಗಿವೆ. ರಸ್ತೆ ಇಲ್ಲದ ಗ್ರಾಮಕ್ಕೆ ಲೋಕೋಪಯೋಗಿಇಲಾಖೆ ಎರಡು ವರ್ಷಗಳ ಹಿಂದೆ ರಸ್ತೆಯನ್ನು ಮಾಡಿತ್ತು. ಚಳ್ಳಕೆರೆಗಡಿಭಾಗದ ಚಿತ್ರನಾಯಕನಹಳ್ಳಿಯಿಂದ ಬೋಗನಹಳ್ಳಿವರೆಗೆ ರಸ್ತೆನಿರ್ಮಾಣ ಮಾಡಿತ್ತು. ಕೋಟಿ ಹಣ ಖರ್ಚು ಮಾಡಿ ಮಾಡಿದ್ದರಸ್ತೆ…
