Latest Post

ಒಳ ಮೀಸಲಾತಿಯ ತುತ್ತು ಪರಿಶಿಷ್ಟರಿಗೆ ಕೈಗೆ ಬಂದಿದ್ದು ಬಾಯಿಗೆ ಬರದ ಹಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎನ್ ರಘುಮೂರ್ತಿ ಹೇಳಿದರು ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ.

ಚಳ್ಳಕೆರೆ: 40ಲಕ್ಷ ಹಣ ದುರುಪಯೋಗ, ತಪ್ಪಿತಸ್ಥರವಿರುದ್ಧ ಕ್ರಮ : ಚಳ್ಳಕೆರೆ ದೇವರೆಡ್ಡಿಹಳ್ಳಿ ಗ್ರಾ ಪಂ ಲ್ಲಿ ಸುಮಾರು 40 ಲಕ್ಷಕ್ಕೂಅಧಿಕ ಹಣ ದುರುಪಯೋಗವಾಗಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿಂದು ತಾ ಪಂ ಇಓ ಶಶಿಧರ್ ಭೇಟಿ ನೀಡಿಪರಿಶೀಲಿಸಿ, ನಂತರ ಮಾಧ್ಯಮಗಳಿಗೆ ಮಾತನಾಡಿ ಪಿಡಿಒವೇದವ್ಯಾಸಲು ವಿರುದ್ಧ ಸಾರ್ವಜನಿಕರು ದೂರು ನೀಡಿದ್ದಾರೆ.

ಚಳ್ಳಕೆರೆ : ಚಳ್ಳಕೆರೆ: 40ಲಕ್ಷ ಹಣ ದುರುಪಯೋಗ, ತಪ್ಪಿತಸ್ಥರವಿರುದ್ಧ ಕ್ರಮಚಳ್ಳಕೆರೆ ದೇವರೆಡ್ಡಿಹಳ್ಳಿ ಗ್ರಾ ಪಂ ಲ್ಲಿ ಸುಮಾರು 40 ಲಕ್ಷಕ್ಕೂಅಧಿಕ ಹಣ ದುರುಪಯೋಗವಾಗಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿಂದು ತಾ ಪಂ ಇಓ ಶಶಿಧರ್ ಭೇಟಿ ನೀಡಿಪರಿಶೀಲಿಸಿ, ನಂತರ ಮಾಧ್ಯಮಗಳಿಗೆ ಮಾತನಾಡಿ…

ಚಿತ್ರದುರ್ಗ: ಕೋಟೆನಾಡಿಗೆ ಶಿಫ್ಟ್ ಆಯ್ತ ಚಡ್ಡಿ ಗ್ಯಾಂಗ್, ಚಳ್ಳಕೆರೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಚಡ್ಡಿ ಗ್ಯಾಂಗ್ ರಾತ್ರಿವೇಳೆ, ಮಚ್ಚು ಹಿಡಿದು ಕಳ್ಳತನಕ್ಕಾಗಿ ಓಡಾಡುತ್ತಿದ್ದು, ಈಗ ಚಿತ್ರದುರ್ಗ ನಗರದಲ್ಲಿ ಖಂಡಿದೆ.

ಚಳ್ಳಕೆರೆ ‌: ಚಿತ್ರದುರ್ಗ: ಕೋಟೆನಾಡಿಗೆ ಶಿಫ್ಟ್ ಆಯ್ತ ಚಡ್ಡಿ ಗ್ಯಾಂಗ್ಚಳ್ಳಕೆರೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಚಡ್ಡಿ ಗ್ಯಾಂಗ್ ರಾತ್ರಿವೇಳೆ, ಮಚ್ಚು ಹಿಡಿದು ಕಳ್ಳತನಕ್ಕಾಗಿ ಓಡಾಡುತ್ತಿದ್ದು, ಅದೇ ಗ್ಯಾಂಗ್ಇದೀಗ ಚಿತ್ರದುರ್ಗಕ್ಕೆ ಕಾಲಿಟ್ಟಿದೆ ಮಬ ಚರ್ಚೆಗಳು ಇದೀಗ ಕೋಟೆನಾಡಿನಲ್ಲಿ ಆರಂಭವಾಗಿವೆ. ನಗರದ ಮೆದೇಹಳ್ಳಿಯಲ್ಲಿ…

ಚಳ್ಳಕೆರೆ: ಇಲ್ಲಿ ಶಾಲಾ ಮಕ್ಕಳಿಗೆ ಆಫೀಸ್ ರೂಂತರಗತಿಯಾಗಿದೆಚಳ್ಳಕೆರೆ ಮಿಟ್ಲಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಕ್ಕಳಿಗೆ ಆಫೀಸ್ ರೂಂ ತರಗತಿಯಾಗಿದೆ. ಒಂದುಕೊಠಡಿ ಸಂಪೂರ್ಣ ಶಿಥಿಲಗೊಂಡಿದ್ದ, ಮೇಲ್ಬಾವಣಿಯಲ್ಲಿ ಆಸ್ತಿಪಂಜರದಂತ್ತಾಗಿದೆ.

ಚಳ್ಳಕೆರೆ ‌: ಚಳ್ಳಕೆರೆ: ಇಲ್ಲಿ ಶಾಲಾ ಮಕ್ಕಳಿಗೆ ಆಫೀಸ್ ರೂಂತರಗತಿಯಾಗಿದೆಚಳ್ಳಕೆರೆ ಮಿಟ್ಲಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಕ್ಕಳಿಗೆ ಆಫೀಸ್ ರೂಂ ತರಗತಿಯಾಗಿದೆ. ಒಂದುಕೊಠಡಿ ಸಂಪೂರ್ಣ ಶಿಥಿಲಗೊಂಡಿದ್ದ, ಮೇಲ್ಬಾವಣಿಯಲ್ಲಿ ಆಸ್ತಿಪಂಜರದಂತ್ತಾಗಿದೆ. ಇದರಿಂದ ಆಫೀಸ್ ರೂಂನಲ್ಲಿಯೇ ಪಾಠಮಾಡಲಾಗುತ್ತಿದೆ. ಅನೇಕ ಬಾರಿ ಮೇಲಾಧಿಕಾರಿಗಳಿಗೆ…

ಚಳ್ಳಕೆರೆ: ಬಾರದ ಮಳೆ ಶೇಂಗಾ ಬಿತ್ತನೆಗೆ ತೊಡಕುರೈತರಲ್ಲಿ ಆತಂಕಜುಲೈ ಅಂಭವಾಗುತ್ತಿದ್ದಂತೆ ಶೇಂಗಾ ಬಿತ್ತನೆಗೆ ರೈತರು ತೋರಿಸುತ್ತಿದ್ದಉತ್ಸಾಹ, ಜಿಲ್ಲೆಯಲ್ಲಿ ಇನ್ನೂ ಕಾಣುತ್ತಿಲ್ಲ.

ಚಳ್ಳಕೆರೆ : ಚಳ್ಳಕೆರೆ: ಬಾರದ ಮಳೆ ಶೇಂಗಾ ಬಿತ್ತನೆಗೆ ತೊಡಕುರೈತರಲ್ಲಿ ಆತಂಕಜುಲೈ ಅಂಭವಾಗುತ್ತಿದ್ದಂತೆ ಶೇಂಗಾ ಬಿತ್ತನೆಗೆ ರೈತರು ತೋರಿಸುತ್ತಿದ್ದಉತ್ಸಾಹ, ಜಿಲ್ಲೆಯಲ್ಲಿ ಇನ್ನೂ ಕಾಣುತ್ತಿಲ್ಲ. ಮಳೆರಾಯ ಕೃಪೆತೋರದ ಕಾರಣ ಚಳ್ಳಕೆರೆ ತಾಲೂಕಿನ ರೈತರ ಮನಸ್ಸಿನಲ್ಲಿಆತಂಕ ಹೆಚ್ಚಾಗಿದೆ. ಆರಿದ್ರ ಹಿರೇ ಪುಷ್ಪ ಚಿಕ್ಕ ಪುಷ್ಪ…

ಚಿತ್ರದುರ್ಗ: ಕಾರು ಕಳುವಿಗೆ ಯತ್ನಿಸಿದ ಖತರ್ನಾಕ್ಚಡ್ಡಿ ಗ್ಯಾಂಗ್

ಚಳ್ಳಕೆರೆ ‌: ಚಿತ್ರದುರ್ಗ: ಕಾರು ಕಳುವಿಗೆ ಯತ್ನಿಸಿದ ಖತರ್ನಾಕ್ಚಡ್ಡಿ ಗ್ಯಾಂಗ್ಚಿತ್ರದುರ್ಗದ ಮೆದೇಹಳ್ಳಿಯಲ್ಲಿ ರಾತ್ರಿಯೆಲ್ಲಾ ಮಚ್ಚಿಡಿದುಮುಸುಕು ಕನ್ನಡಕ ಹಾಕಿಕೊಂಡು, ತಿರುಗುತ್ತಿದ್ದ ವಿಡಿಯೋ ವೈರಲ್ಆಗಿದ್ದು, ರಾತ್ರಿ ಈ ಗ್ಯಾಂಗ್ ಕಾರನ್ನೆ ಕಳವು ಮಾಡಲು ಯತ್ನಿಸಿದ್ದು,ಮತ್ತೆ ಹಾಗೆಯೇ ಬಿಟ್ಟು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿಸೆರೆಯಾಗಿದೆ. ಇಂತಹ…

ಚಳ್ಳಕೆರೆ :ನಗರದ ಪಾವಗಡ ರಸ್ತೆಯಲ್ಲಿರುವ ಶ್ರೀ ಸಾಯಿಬಾಬಾ ಮಂದಿರದ ಸಭಾಭವನದಲ್ಲಿ ಮೊಳಕಾಲ್ಕೂರು ಮತ್ತು ಚಳ್ಳಕೆರೆ ಹಾಲು ಉತ್ಪಾದಕರಒಕ್ಕೂಟ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಕುಂದು ಕೊರತೆಗಳ ಸಭೆಯನ್ನು ಶಿಮುಲ್ ಹಾಲು ಉತ್ಪಾದಕರ ನಿರ್ದೇಶಕ ಬಿಸಿ.ಸಂಜೀವ ಮೂರ್ತಿ ನೇತೃತ್ವದಲ್ಲಿಆಯೋಜಿಸಲಾಗಿತ್ತು.

ಚಳ್ಳಕೆರೆ :ನಗರದ ಪಾವಗಡ ರಸ್ತೆಯಲ್ಲಿರುವ ಶ್ರೀ ಸಾಯಿಬಾಬಾ ಮಂದಿರದ ಸಭಾಭವನದಲ್ಲಿ ಮೊಳಕಾಲ್ಕೂರು ಮತ್ತು ಚಳ್ಳಕೆರೆ ಹಾಲು ಉತ್ಪಾದಕರಒಕ್ಕೂಟ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಕುಂದು ಕೊರತೆಗಳ ಸಭೆಯನ್ನು ಶಿಮುಲ್ ಹಾಲು ಉತ್ಪಾದಕರ ನಿರ್ದೇಶಕ ಬಿಸಿ.ಸಂಜೀವ ಮೂರ್ತಿ ನೇತೃತ್ವದಲ್ಲಿಆಯೋಜಿಸಲಾಗಿತ್ತು. ಈ ಸಭೆಗೆ ಜಿಲ್ಲಾನಿರ್ದೇಶಕರುಗಳಾದ…

ಚಳ್ಳಕೆರೆ : ಬಯಲು ಸೀಮೆ ಹಸಿರುಕರಣಕ್ಕೆ ಪಣತೊಟ್ಟ ಶಾಸಕ ಟಿ.ರಘುಮೂರ್ತಿ ನೀರಾವರಿ ಕ್ಷೇತ್ರದಲ್ಲಿ ಬ್ರೀಡ್ಜ ಕಂ ಬ್ಯಾರೇಜ್ ನಿರ್ಮಾಣಕ್ಕೆ ಮತ್ತೆ ಅನುಮೋದನೆ…: !

ಚಳ್ಳಕೆರೆ ‌: ಬಯಲು ಸೀಮೆಯಲ್ಲಿ ಹಸಿರುಕರಣಕ್ಕೆ ಪಣತೊಟ್ಟ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಕಳೆದ ಮೂರು ಬಾರಿ ಶಾಸಕ ಅವಧಿಯಲ್ಲಿ ಚಳ್ಳಕೆರೆ ಕ್ಷೇತ್ರದಲ್ಲಿ ಹೊಸ ಚಾಪು ಮೂಡಿಸಿದ್ದಾರೆ. ಚಳ್ಳಕೆರೆ ತಾಲೂಕಿಗೆ ಎರಡು ಬ್ಯಾರೇಜ್ ಗಳ ನಿರ್ಮಾಣಕ್ಕೆಅನುಮೋದನೆ ದೊರೆತ ಹಿನ್ನಲೆಯಲ್ಲಿ ಸಂಸತ ವ್ಯಕ್ತಪಡಿಸಿದರು. ಮುಖ್ಯಮಂತ್ರಿ…

ಚಳ್ಳಕೆರೆ ; ದಿನೆ ದಿನೇ ಹೆಚ್ಚುತ್ತಿರುವ ಬಯಲು ಸೀಮೆಯ ಬಿಸಿಲನ್ನು ನೀಗಿಸಲು ಸಾರ್ವಜನಿಕರು ಈ ಪ್ರದೇಶಕ್ಕೆ ಗಿಡ ಮರಗಳನು ಎತೆಚ್ಚವಾಗಿ ಬೆಳೆಸಿ ಹಸಿರುಕರಣ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ ; ದಿನೆ ದಿನೇ ಹೆಚ್ಚುತ್ತಿರುವ ಬಯಲು ಸೀಮೆಯ ಬಿಸಿಲನ್ನು ನೀಗಿಸಲು ಸಾರ್ವಜನಿಕರು ಈ ಪ್ರದೇಶಕ್ಕೆ ಗಿಡ ಮರಗಳನು ಎತೆಚ್ಚವಾಗಿ ಬೆಳೆಸಿ ಹಸಿರುಕರಣ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ನಗರದ ಆದರ್ಶ ಶಾಲೆ…

ಚಳ್ಳಕೆರೆ : ನಗರಸಭೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುವಂತೆ ನೂತನ ನಗರಸಭೆ ಅಧ್ಯಕ್ಷೆ ಶಿಲ್ಪಾ ಮುರುಳಿಗೆ : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಮನವಿ

ಚಳ್ಳಕೆರೆ : ಕರ್ನಾಟಕ ರಕ್ಷಣಾ ವೇದಿಕೆಪ್ರವೀಣ್ ಶೆಟ್ಟಿ ಬಣದಿಂದ ನಗರಸಭೆ ನೂತನ ಅಧ್ಯಕ್ಷರಾದ ಶಿಲ್ಪಾ ಮುರುಳಿ ಯವರಿಗೆ ಅಭಿನಂಧಿಸಿ ಶುಭ ಹಾರೈಸಿದರು. ತಮ್ಮ ಆಡಳಿತವಾದಿಯಲ್ಲಿ ನಗರದ ಅಭಿರುದ್ದಿಗೆ ಶ್ರಮಿಸಿ. ಆದಷ್ಟು ಬೇಗ ಬೆಂಗಳೂರು ರಸ್ತೆ ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಿಸಿ…

ಚಳ್ಳಕೆರೆ : ಹನ್ನೆರಡನೆಯ ವರ್ಷದ ಶ್ರೀ ಸಾಯಿ ಬಾಬರ ಗುರುಪೂರ್ಣಿಮಾ ಜಾತ್ರ ಮಹೋತ್ಸವ : ಜು.9, 10 ರಂದು : ಸು.ಐವತ್ತು ಸಾವಿರ ಸಾಯಿ ಭಕ್ತರು ಸೇರುವ ನಿರೀಕ್ಷೆ : ಅಧ್ಯಕ್ಷ ಬಿಸಿ.ಸಂಜೀವಮೂರ್ತಿ ಕರೆ

ಚಳ್ಳಕೆರೆ : ಕಳದ ಹನ್ನೊಂದು ವರ್ಷಗಳಲ್ಲಿ ಗುರುವಾರ ವಾದರದಂದು ಗುರುಪೂರ್ಣಿಮ ಬಂದಿರಲಿಲ್ಲ ಆದರೆ ಈ ಬಾರಿ ಗುರುವಾರವೇ ರಾಯರ ವಾರ ಗುರುವಾರ ಬಂದಿರುವ ಕಾರಣ ಈ ಭಾರಿ ಭಕ್ತರ ನೀರಿಕ್ಷೆಯಂತೆ ಅದ್ದೂರಿಯಾಗಿ ಶ್ರೀ ಸಾಯಿ ಗುರುಪೂರ್ಣಿಮೆ ಜಾತ್ರಾ ಮಹೋತ್ಸವ 2025 ಹಾಗೂ…

error: Content is protected !!