Month: December 2025

ಕೈಗಾರಿಕೋದ್ಯಮಿಗಳಿಗೆಇಲಾಖೆಯಿಂದ ಕೈಗಾರಿಕೋದ್ಯಮದಲ್ಲಿ ನವ್ಯ ತಾಂತ್ರಿಕತೆಯನ್ನು ಬಳಸಿಕೊಳ್ಳುವಕುರಿತಂತೆ ಎರಡು ದಿನಗಳ ಜಾಗೃತಿ ಕಾರ್ಯಕ್ರಮ

ಕೈಗಾರಿಕೋದ್ಯಮಿಗಳಿಗೆಇಲಾಖೆಯಿಂದ ಕೈಗಾರಿಕೋದ್ಯಮದಲ್ಲಿ ನವ್ಯ ತಾಂತ್ರಿಕತೆಯನ್ನು ಬಳಸಿಕೊಳ್ಳುವಕುರಿತಂತೆ ಎರಡು ದಿನಗಳ ಜಾಗೃತಿ ಕಾರ್ಯಕ್ರಮ ಚಿತ್ರದುರ್ಗ : ಆಯಿಲ್ ಸಿಟಿ ಚಳ್ಳಕೆರೆ ನಗರದಲ್ಲಿ ಕೈಗಾರಿಕೆಯನ್ನು ಉನ್ನತ್ತಿಕರಿಸಲು, ಕೈಗಾರಿಕೆ,ಹಾಗೂ ವಾಣಿಜ್ಯ ಇಲಾಖೆ ಸಹಯೋಗದೊಂದಿಗೆ ಎರಡು ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕರಾದ…

ಚಳ್ಳಕೆರೆ: ಹೊಸ ಸೇತುವೆ ನಿರ್ಮಾಣಕ್ಕೆ ಆದ್ಯತೆ ಮೇಲೆ ಕ್ರಮ ರೂ.46.5 ಕೋಟಿ ವೆಚ್ಚದ ಸೇತುವೆಗಳಿಗೆ ಪ್ರಸ್ತಾವನೆ ಶಾಸಕ ಟಿ.ರಘುಮೂರ್ತಿ ಸ್ವೀಕೃತ—-ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಮ್ಮತಿ…!!

ಚಳ್ಳಕೆರೆ: ಹೊಸ ಸೇತುವೆ ನಿರ್ಮಾಣಕ್ಕೆ ಆದ್ಯತೆ ಮೇಲೆ ಕ್ರಮರೂ.46.5 ಕೋಟಿ ವೆಚ್ಚದ ಸೇತುವೆಗಳಿಗೆ ಪ್ರಸ್ತಾವನೆ ಸ್ವೀಕೃತ-ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಚಿತ್ರದುರ್ಗ : ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ನಿರ್ಮಾಣಕ್ಕೆ ಕ್ರಮವಹಿಸಿದ್ದು, ಹೊಸ ಸೇತುವೆಗಳ ನಿರ್ಮಾಣಕ್ಕೆ ಆದ್ಯತೆಯ ಮೇಲೆ…

ತಾಯ್ತನದ ಬೆಳಕು ಶ್ರೀಮಾತೆ ಶಾರದಾದೇವಿ”:- ಡಾ.ಎಚ್.ಎನ್. ಮುರಳೀಧರ.

“ತಾಯ್ತನದ ಬೆಳಕು ಶ್ರೀಮಾತೆ ಶಾರದಾದೇವಿ”:- ಡಾ.ಎಚ್.ಎನ್. ಮುರಳೀಧರ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರು ತಾಯ್ತನದ ಬೆಳಕು ಎಂದು ಬೆಂಗಳೂರಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ.ಎಚ್.ಎನ್. ಮುರಳೀಧರ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀಮಾತೆ ಶಾರದಾದೇವಿಯವರ 173ನೇ ಜಯಂತ್ಯುತ್ಸವ”ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ…

ತೊರೆಕೋಲಮ್ಮನಹಳ್ಳಿಯಲ್ಲಿಅದ್ಧೂರಿಯ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ.

ತೊರೆಕೋಲಮ್ಮನಹಳ್ಳಿಯಲ್ಲಿಅದ್ಧೂರಿಯ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ. ನಾಯಕನಹಟ್ಟಿ-: ಹೋಬಳಿಯ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತೋರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರಗಿತು. ತೋರೆಕೋಲಮ್ಮನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೀಪಾರಾಧನೆ, ಪಾದಗಟ್ಟೆವರಿಗೂ…

ಹಿರಿಯೂರು : ತಾಲೂಕು ದೊಡ್ಡ ಘಟ್ಟ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಕ್ಷೀರ ಸಂಜೀವಿನಿ ಯೋಜನೆಯಡಿ 6.44.000/- ರೂಪಾಯಿಗಳ ಚೆಕ್ಕನ್ನು ಸಂಘದ 14 ಜನ ಸದಸ್ಯರಿಗೆ ತಲಾ 46. 000/-ರೂ ಗಳ ಚೆಕ್ಕ್ ವಿತರಿಸಲಾಯಿತು.

ಹಿರಿಯೂರು : ತಾಲೂಕು ದೊಡ್ಡ ಘಟ್ಟ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಕ್ಷೀರ ಸಂಜೀವಿನಿ ಯೋಜನೆಯಡಿ 6.44.000/- ರೂಪಾಯಿಗಳ ಚೆಕ್ಕನ್ನು ಸಂಘದ 14 ಜನ ಸದಸ್ಯರಿಗೆ ತಲಾ 46. 000/-ರೂ ಗಳ ಚೆಕ್ಕ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಲಕ್ಕವನಹಳ್ಳಿ…

ಚಿತ್ರದುರ್ಗ: ವರಲಕ್ಷ್ಮಿಗೆ ಹಸಿರು ಪುರಸ್ಕಾರ ಪ್ರಶಸ್ತಿಪ್ರದಾನ

ಚಿತ್ರದುರ್ಗ: ವರಲಕ್ಷ್ಮಿಗೆ ಹಸಿರು ಪುರಸ್ಕಾರ ಪ್ರಶಸ್ತಿಪ್ರದಾನಚಿತ್ರದುರ್ಗ ನಗರದ ಲಿಡ್ಕರ್ ಭವನದಲ್ಲಿ ನುಲೆನೂರು ಶಂಕ್ರಪ್ಪಪ್ರತಿಷ್ಠಾನದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಮಹಿಳಾಹೋರಾಟಗಾರ್ತಿ ವರಲಕ್ಷ್ಮಿ ಅವರಿಗೆ ನುಲೆನೂರು ಶಂಕ್ರಪ್ಪಹಸಿರು ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ರೈತ ಮಹಿಳೆಯರು ವರಲಕ್ಷ್ಮಿ ಅವರಿಗೆಹೂವಿನಮಳೆಗರೆದು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನೀರಾವರಿಹೋರಾಟಗಾರರಾದ ಬಿ…

ಚಿತ್ರದುರ್ಗ: ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿ

ಚಿತ್ರದುರ್ಗ: ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿಚಿತ್ರದುರ್ಗದ ಐತಿಹಾಸಿಕ ಕೋಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಇಸ್ಪೀಟ್, ಗಾಂಜಾ ಸೇರಿದಂತೆ ಅಕ್ರಮ ದಂಧೆಗಳು ಹೆಚ್ಚಾಗುತ್ತಿದ್ದು,ಇದಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಕರುನಾಡವಿಜಯಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆನಡೆಸಲಾಯಿತು. ಕೋಟೆಗೆ ರಕ್ಷಣೆ ಇಲ್ಲದಂತಾಗಿದೆ ಎಂದುಆರೋಪಿಸಿದ ಸೇನೆಯು, ಜಿಲ್ಲಾಡಳಿತ ಈ ಬಗ್ಗೆ…

ಮೊಳಕಾಲ್ಕೂರು: ಪೊಲೀಸರ ಬಲೆಗೆ ಬಿದ್ದ ಖರ್ತನಾಕ್ಖದೀಮ

ಮೊಳಕಾಲ್ಕೂರು: ಪೊಲೀಸರ ಬಲೆಗೆ ಬಿದ್ದ ಖರ್ತನಾಕ್ಖದೀಮಮೊಳಕಾಲ್ಕೂರಿನಲ್ಲಿ ಬ್ಯಾಂಕುಗಳಿಂದ ಹಣ ಡ್ರಾ ಮಾಡಿಕೊಂಡುಬರುತ್ತಿದ್ದವರ ಗಮನ ಬೇರೆಡೆ ಸೆಳೆದು ಹಣ ದೋಚಿಪರಾರಿಯಾಗುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರುಬಂಧಿಸಿದ್ದಾರೆ. ಭದ್ರಾವತಿ ಮೂಲದ ಸೂರ್ಯ ಕರಿಯಲು ಬಂಧಿತಆರೋಪಿ. ಬ್ಯಾಂಕ್ ನಿಂದ ಹಣ ಪಡೆದು ವಾಪಸ್ಸಾಗುತ್ತಿದ್ದವ್ಯಕ್ತಿಗಳನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ.…

ಹಿರಿಯೂರು: ಪತ್ರಬರಹಗಾರರ ಬೇಡಿಕೆಗಳಈಡೇರಿಕೆಗಾಗಿ ಲೇಖನಿ ಸ್ಥಗಿತ ಧರಣಿ

ಹಿರಿಯೂರು: ಪತ್ರಬರಹಗಾರರ ಬೇಡಿಕೆಗಳಈಡೇರಿಕೆಗಾಗಿ ಲೇಖನಿ ಸ್ಥಗಿತ ಧರಣಿಹಿರಿಯೂರು ತಾಲ್ಲೂಕು ದಸ್ತಾವೇಜು ಬರಹಗಾರರ ಸಂಘದಅಧ್ಯಕ್ಷ ದೇವರಾಜು ಅವರು, ಹೊರ ರಾಜ್ಯಗಳಂತೆ ನಮ್ಮಲ್ಲೂಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು, ನೋಂದಣಿಆಗುವ ಎಲ್ಲಾ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರಬರಹಗಾರರ ಅಥವಾ ವಕೀಲರ ಬಿಲ್ ಕಡ್ಡಾಯಗೊಳಿಸಬೇಕುಮತ್ತು ಪತ್ರಬರಹಗಾರರಿಗೆ ಸರ್ಕಾರದ…

ಹಿರಿಯೂರು: ಸಿಮೆಂಟ್ ಬ್ಲಾಕ್ ನ ಧೂಳಿನಿಂದಹಾಳಾದ ತೋಟ ಕಂಗಾಲದ ರೈತ

ಹಿರಿಯೂರು: ಸಿಮೆಂಟ್ ಬ್ಲಾಕ್ ನ ಧೂಳಿನಿಂದಹಾಳಾದ ತೋಟ ಕಂಗಾಲದ ರೈತಹಿರಿಯೂರಿನ ಸೋಮೇರಹಳ್ಳಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷಜಯಣ್ಣ ಅವರಿಗೆ ಸೇರಿದ ಅಕ್ಸಸ್ ಸಿಮೆಂಟ್ ಬ್ಲಾಕ್ ತಯಾರಿಸುವಘಟಕದ ಧೂಳಿನಿಂದ ಸುತ್ತಮುತ್ತಲಿನ ತೋಟಗಳ ಬೆಳೆಗಳಿಗೆಹಾನಿಯಾಗುತ್ತಿದ್ದು, ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕುಎಂದು ದಲಿತ ಮುಖಂಡ ಶ್ರೀನಿವಾಸ್ ಒತ್ತಾಯಿಸಿದ್ದಾರೆ. ಅಡಿಕೆತೋಟದ…

error: Content is protected !!