Month: August 2025

ಚಳ್ಳಕೆರೆ : ಮೇಲ್ಜಾತಿಯಿಂದ ದೌರ್ಜನ್ಯಕ್ಕೆ ಒಳಗಾದಂತಹ ತಾಲೂಕಿನ ಕೊನಿಗರಹಳ್ಳಿ ಹಾಗೂ ದೊಡ್ಡ ಬೀರನಹಳ್ಳಿ ಗ್ರಾಮದ ದಲಿತರಿಗೆ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲವೆಂದು ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಕಳೆದ ಹಲವು ದಿನಗಳಿಂದ ನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಇಂದು ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್ ಆಗಮಿಸಿ ಧರಣಿ ನಿರತರ ಮನವಿಯನ್ನು ಅವಲೋಕಿಸಿದ್ದಾರೆ.

ಚಳ್ಳಕೆರೆ : ಮೇಲ್ಜಾತಿಯಿಂದ ದೌರ್ಜನ್ಯಕ್ಕೆ ಒಳಗಾದಂತಹ ತಾಲೂಕಿನ ಕೊನಿಗರಹಳ್ಳಿ ಹಾಗೂ ದೊಡ್ಡ ಬೀರನಹಳ್ಳಿ ಗ್ರಾಮದ ದಲಿತರಿಗೆ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲವೆಂದು ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಕಳೆದ ಹಲವು ದಿನಗಳಿಂದ ನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ…

ಮನೆ-ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಗೌರವ ಸಲ್ಲಿಸಬೇಕಿದೆ. ಈ ಹಿನ್ನಲೆಯಲ್ಲಿ ಇಂದಿನಿಂದ ಆಗಸ್ಟ್ 15 ರವರೆಗೂ ಪ್ರತಿ ಮನೆ ಮನೆಗಳ ಮೇಲೆ ರಾಷ್ಟ್ರ ಧ್ವಜ ರಾರಾಜಿಸಬೇಕಿದೆ. ಇದರಿಂದ ಭಾರತದ ಹಿರಿಮೆ ವಿಶ್ವ ಭೂಪಟದಲ್ಲಿ ಮಿನುಗಬೇಕಿದೆ ಎಂದು ನಾಯಕನಹಟ್ಟಿ ಬಿಜೆಪಿ ಮಂಡಲದ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್ ಹೇಳಿದರು.

ಚಳ್ಳಕೆರೆ : 79 ನೇ ಸ್ವಾತಂತ್ರ್ಯ ದಿನೋತ್ಸವವನ್ನು ಸಂಭ್ರಮಿಸಲು ದೇಶಾದ್ಯಂತ ನಡೆಯುತ್ತಿರುವ ‘ಹರ್-ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದಲ್ಲಿ ಸಹಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮನೆ-ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಗೌರವ ಸಲ್ಲಿಸಬೇಕಿದೆ. ಈ ಹಿನ್ನಲೆಯಲ್ಲಿ ಇಂದಿನಿಂದ ಆಗಸ್ಟ್ 15…

ಚಳ್ಳಕೆರೆ : ಸರ್ಕಾರದ ದ್ವಂದ್ವ ನಿಲುವುಗಳು ರೈತರಿಗೆ ಮಾರಕವಾಗಿವೆ, ದೇಶಕ್ಕೆ ಬೆನ್ನೆಲುಬಾಗಿ ಅನ್ನ ನೀಡುವಂತಹ ರೈತನಿಗೆ ಸ್ಮಾರ್ಟ್ ಮೀಟರ್ ಎಂಬ ಹೆಸರಿನಲ್ಲಿ ವಿದ್ಯುತ್ತನ್ನು ನೀಡಿ ದುಬಾರಿ ಹಣವನ್ನು ಕಟ್ಟಿಸಿಕೊಳ್ಳುತ್ತಿರುವಂತಹ ಈ ಸ್ಮಾರ್ಟ್ ಮೀಟರ್ ನಮಗೆ ಬೇಡ

ಚಳ್ಳಕೆರೆ : ಸರ್ಕಾರದ ದ್ವಂದ್ವ ನಿಲುವುಗಳು ರೈತರಿಗೆ ಮಾರಕವಾಗಿವೆ, ದೇಶಕ್ಕೆ ಬೆನ್ನೆಲುಬಾಗಿ ಅನ್ನ ನೀಡುವಂತಹ ರೈತನಿಗೆ ಸ್ಮಾರ್ಟ್ ಮೀಟರ್ ಎಂಬ ಹೆಸರಿನಲ್ಲಿ ವಿದ್ಯುತ್ತನ್ನು ನೀಡಿ ದುಬಾರಿ ಹಣವನ್ನು ಕಟ್ಟಿಸಿಕೊಳ್ಳುತ್ತಿರುವಂತಹ ಈ ಸ್ಮಾರ್ಟ್ ಮೀಟರ್ ನಮಗೆ ಬೇಡ ರೈತರಿಗೆ ಉಚಿತವಾಗಿ ವಿದ್ಯುತ್ ನೀಡಿ…

ಚಳ್ಳಕೆರೆ : ಎರಡು ಕಾಲು ಇರುವ ಕರುವಿಗೆ ಜನ್ಮ ನೀಡಿದ ಹಸು,

ಚಳ್ಳಕೆರೆ : ನಾಲ್ಕು ಕಾಲುಗಳನ್ನು ಹೊಂದಿರುವ ಪ್ರಾಣಿಗಳನ್ನು ನಾವು ನೀವು ನೋಡಿದ್ದೇವೆ,,,, ಆದರೆ ಇಲ್ಲೊಂದು ಹಸು ಎರಡು ಕಾಲು ಇರುವ ಹಸುವಿಗೆ ಜನ್ಮ ನೀಡಿದೆ,,,,, ಹೌದು,,,,ಇದು ಚಿತ್ರದುರ್ಗ( ಜಿ)ಚಳ್ಳಕೆರೆ (ತಾ)ನ ಗೋಪನಹಳ್ಳಿ ಗ್ರಾಮದಲ್ಲಿ ಜನಿಸಿದೆ,,,,, ಇಲ್ಲೊಂದು ಹಸು ಅಪರೂಪದ ವಿಶಿಷ್ಟ ಎರಡು…

ಸದ್ಗುಣಗಳ ಅನುಸರಣೆಯಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ”- ಡಾ.ಭೂಮಿಕ ಅನಿಸಿಕೆ

“ಸದ್ಗುಣಗಳ ಅನುಸರಣೆಯಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ”- ಡಾ.ಭೂಮಿಕ ಅನಿಸಿಕೆ. ಚಳ್ಳಕೆರೆ:-ಮಕ್ಕಳು ತಮ್ಮ ಬಾಲ್ಯದಲ್ಲಿಯೇ ಸದ್ಗುಣಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕಿ ಡಾ.ಭೂಮಿಕ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ…

ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ ಮೀಸಲಿಡಬೇಕು ಎಂದು ದಿನಾಂಕ 21/08/2025 ರಂದಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್‌ ಪ್ರತಿಭಟನೆ ಧರಣಿಕಾರ್ಯಕ್ರಮ ನಡೆಸಲಿದ್ದೆವೆ ಎಂದುಕರ್ನಾಟಕ ದಲಿತ ಸಂಘರ್ಷ ಸಮಿತಿ‌ ಪದಾಧಿಕಾರಿ ಹೊನ್ನೂರು ಮಾರಣ್ಣ ಹೇಳಿದ್ದಾರೆ

ಚಳ್ಳಕೆರೆ : ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ ಮೀಸಲಿಡಬೇಕು ಎಂದು ದಿನಾಂಕ 21/08/2025 ರಂದಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್‌ ಪ್ರತಿಭಟನೆ ಧರಣಿಕಾರ್ಯಕ್ರಮ ನಡೆಸಲಿದ್ದೆವೆ ಎಂದುಕರ್ನಾಟಕ ದಲಿತ ಸಂಘರ್ಷ ಸಮಿತಿ‌ ಪದಾಧಿಕಾರಿ ಹೊನ್ನೂರು ಮಾರಣ್ಣ ಹೇಳಿದ್ದಾರೆ ಅವರು ನಗರದ ಪ್ರವಾಸಿ ಮಂದಿರದಲ್ಲಿ…

ಹೊಳಲ್ಕೆರೆ: ಗಂಗಾಕಲ್ಯಾಣ ಯೋಜನೆ, 600 ಕೊಳವೆಬಾವಿಗಳಿಗೆ ವಿದ್ಯುತ್ ಪರಿಕರಗಳಿಲ್ಲ!

ಚಳ್ಳಕೆರೆ ‌: ಹೊಳಲ್ಕೆರೆ: ಗಂಗಾಕಲ್ಯಾಣ ಯೋಜನೆ, 600 ಕೊಳವೆಬಾವಿಗಳಿಗೆ ವಿದ್ಯುತ್ ಪರಿಕರಗಳಿಲ್ಲ!ಹೊಳಲ್ಕೆರೆಯಲ್ಲಿ ಮಾಜಿ ಸಚಿವ ಆಂಜನೇಯ ಕಾಲದಲ್ಲಿಗಂಗಾಕಲ್ಯಾಣ ಯೋಜನೆಯಡಿ ಮಂಜೂರಾದ 600 ಕೊಳವೆಬಾವಿಗಳಿಗೆ 3 ವರ್ಷವಾದರೂ ವಿದ್ಯುತ್ ಪರಿಕರಗಳು ಸಿಕ್ಕಿಲ್ಲ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮನಸ್ಸುಮಾಡಿದರೆ ಪರಿಕರಗಳನ್ನು ಒದಗಿಸಬಹುದು ಎಂದು ಫಲಾನುಭವಿನಾಗರಾಜಪ್ಪ…

ಚಿತ್ರದುರ್ಗ: ರೈತರಿಗೆ ಯೂರಿಯಾ ವಿತರಿಸದ ಕೃಷಿ

ಚಳ್ಳಕೆರೆ : ಚಿತ್ರದುರ್ಗ: ರೈತರಿಗೆ ಯೂರಿಯಾ ವಿತರಿಸದ ಕೃಷಿಸಚಿವರನ್ನು ಸಂಪುಟದಿಂದ ಕೈಬಿಡಲು ಆಗ್ರಹಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದರು, ರಾಜ್ಯಸರ್ಕಾರ ರೈತರಿಗೆ ಯೂರಿಯಾ ವಿತರಿಸುವಲ್ಲಿ ವಿಫಲವಾಗಿದೆ. ಗೊಬ್ಬರ ವಿತರಣೆಯಲ್ಲಿ ಸಂಪೂರ್ಣವಾಗಿ ವಿಫಲರಾದ ಕೃಷಿಸಚಿವ ಎನ್. ಚೆಲುವರಾಯಸ್ವಾಮಿಯವರನ್ನು ಸಂಪುಟದಿಂದಕೈಬಿಡಬೇಕೆಂದು ಒತ್ತಾಯಿಸಿ, ರೈತ ಸಂಘದ ಸದಸ್ಯರುಚಿತ್ರದುರ್ಗದ…

ಚಿತ್ರದುರ್ಗ: ರೈತರಿಗೆ ಯೂರಿಯಾ ವಿತರಿಸದ ಕೃಷಿ

ಚಳ್ಳಕೆರೆ : ಚಿತ್ರದುರ್ಗ: ರೈತರಿಗೆ ಯೂರಿಯಾ ವಿತರಿಸದ ಕೃಷಿಸಚಿವರನ್ನು ಸಂಪುಟದಿಂದ ಕೈಬಿಡಲು ಆಗ್ರಹಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದರು, ರಾಜ್ಯಸರ್ಕಾರ ರೈತರಿಗೆ ಯೂರಿಯಾ ವಿತರಿಸುವಲ್ಲಿ ವಿಫಲವಾಗಿದೆ. ಗೊಬ್ಬರ ವಿತರಣೆಯಲ್ಲಿ ಸಂಪೂರ್ಣವಾಗಿ ವಿಫಲರಾದ ಕೃಷಿಸಚಿವ ಎನ್. ಚೆಲುವರಾಯಸ್ವಾಮಿಯವರನ್ನು ಸಂಪುಟದಿಂದಕೈಬಿಡಬೇಕೆಂದು ಒತ್ತಾಯಿಸಿ, ರೈತ ಸಂಘದ ಸದಸ್ಯರುಚಿತ್ರದುರ್ಗದ…

ಆ.26ರಂದು ಗೌರಸಮುದ್ರ ಮಾರಮ್ಮ ಜಾತ್ರೆ ಸಕಲ ಸಿದ್ದತೆಗೆ : ಅಧಿಕಾರಿಗಳಿಗೆ ತಹಶಿಲ್ದಾರ್ ರೇಹಾನ್ ಪಾಷ ಸೂಚನೆ

ಆ.26ರಂದು ಗೌರಸಮುದ್ರ ಮಾರಮ್ಮ ಜಾತ್ರೆ ಸಕಲ ಸಿದ್ದತೆಗೆ : ತಹಶಿಲ್ದಾರ್ ರೇಹಾನ್ ಪಾಷ ಸೂಚನೆ ಚಳ್ಳಕೆರೆ : ಮಧ್ಯ ಕರ್ನಾಟಕದ ಶಕ್ತಿ ದೇವತೆ ಮಾರಮ್ಮದೇವಿ ದೊಡ್ಡ ಜಾತ್ರೆ ಇದೇ ಆ.26ರ ಮಂಗಳವಾರ ನಡೆಯಲಿರುವ ನಿಮಿತ್ತ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ…

error: Content is protected !!