Author: Ramu Dodmane

ಚಳ್ಳಕೆರೆ: ಅದ್ದೂರಿಯಾಗಿ ನಡೆದ ರಂಗನಾಥಸ್ವಾಮಿರಥೋತ್ಸವ

ಚಳ್ಳಕೆರೆ: ಅದ್ದೂರಿಯಾಗಿ ನಡೆದ ರಂಗನಾಥಸ್ವಾಮಿರಥೋತ್ಸವಚಳ್ಳಕೆರೆ ತಾಲೂಕಿನ ದುರ್ಗಾವರ ಗ್ರಾಮದಲ್ಲಿ ಭಾನುವಾರದಿಂದಮೂರು ದಿನಗಳ ರಥೋತ್ಸವ ಆರಂಭಗೊಂಡಿದೆ. ರಂಗನಾಥಸ್ವಾಮಿರಥೋತ್ಸವವು ಅದ್ದೂರಿಯಾಗಿ ನಡೆಯುತ್ತಿದ್ದು, ನಂದಿಕೋಲುಕುಣಿತ, ಕೋಲಾಟ, ಭಜನೆ ಮತ್ತು ವಿಶೇಷ ವಾದ್ಯಗಳೊಂದಿಗೆಗ್ರಾಮದ ಯುವಕರು ಹಾಗೂ ಭಕ್ತರು ರಥವನ್ನು ಎಳೆದರು.ಕೆರೆಹಿಂದಲಹಟ್ಟಿ, ದುರ್ಗಾವರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರುಈ ಸಂಭ್ರಮದಲ್ಲಿ…

ಚಿತ್ರದುರ್ಗ: ರೈತನ ಕಣ್ಣಲ್ಲಿ ಕಣ್ಣೀರು ತರಿಸಿದ ಈರುಳ್ಳಿ

ಚಿತ್ರದುರ್ಗ: ರೈತನ ಕಣ್ಣಲ್ಲಿ ಕಣ್ಣೀರು ತರಿಸಿದ ಈರುಳ್ಳಿಚಿತ್ರದುರ್ಗದಲ್ಲಿ ಲಾಭದ ನಿರೀಕ್ಷೆಯಲ್ಲಿದ್ದ ರೈತ ಬಸವರಾಜ್,ನಾಲ್ಕು ಎಕರೆ ಜಮೀನಿನಲ್ಲಿ 4 ಲಕ್ಷ ರೂ. ಖರ್ಚು ಮಾಡಿ ಈರುಳ್ಳಿಬೆಳೆದಿದ್ದು, ಅತಿ ಮಳೆಯಿಂದಾಗಿ ಬೆಳೆ ನಾಶವಾಗಿ, ಈಗ ಬೆಲೆ ಸಿಗದೆಕಂಗಾಲಾಗಿದ್ದಾರೆ. 500 ಪಾಕೆಟ್ ಈರುಳ್ಳಿ ಉಳಿದಿದ್ದು, ಖರ್ಚುಹೆಚ್ಚಾಗಿ…

ಚಿತ್ರದುರ್ಗ: ಅಕ್ರಮ ಮೈನಿಂಗ್ ಗೆ ಅರಣ್ಯಾಧಿಕಾರಿಗಳಕುಮ್ಮಕ್ಕು

ಚಿತ್ರದುರ್ಗ: ಅಕ್ರಮ ಮೈನಿಂಗ್ ಗೆ ಅರಣ್ಯಾಧಿಕಾರಿಗಳಕುಮ್ಮಕ್ಕುಚಿತ್ರದುರ್ಗದ ಭೀಮಸಮುದ್ರದ ಗಣಿಭಾದಿತ ಪ್ರದೇಶಗಳಲ್ಲಿ ಔಷಧಹಾಗೂ ಶ್ರೀಗಂಧದ ಮರಗಳನ್ನು ಅಕ್ರಮವಾಗಿ ಕಡಿಯಲಾಗುತ್ತಿದ್ದು,ಇದರಲ್ಲಿ ಅರಣ್ಯಾಧಿಕಾರಿಗಳು ಅಕ್ರಮ ಗಣಿ ನಡೆಸುವವರಜೊತೆ ಶಾಮೀಲಾಗಿ ಅವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂದುಭೀಮಸಮುದ್ರ ಗ್ರಾಪಂ ಉಪಾಧ್ಯಕ್ಷರು ಆರೋಪಿಸಿದ್ದಾರೆ.ಚಿತ್ರದುರ್ಗದಲ್ಲಿ ಮೈನಿಂಗ್ ಕಂಪನಿ ಹಾಗೂ ಅರಣ್ಯಾಧಿಕಾರಿಗಳವಿರುದ್ಧ ನಡೆಯುತ್ತಿರುವ ಅನಿರ್ಧಿಷ್ಟಾವಧಿ…

ಚಿತ್ರದುರ್ಗ: ಕರಾಳ ಕೃಷಿ ಕಾಯ್ದೆಗಳ ಪ್ರತಿಗಳನ್ನ ಸುಡುತ್ತೇವೆ

ಚಿತ್ರದುರ್ಗ: ಕರಾಳ ಕೃಷಿ ಕಾಯ್ದೆಗಳ ಪ್ರತಿಗಳನ್ನಸುಡುತ್ತೇವೆಮೈಸೂರಿನಲ್ಲಿ ಇದೇ 23 ರಂದು ನಡೆಯಲಿರುವ ಕೃಷಿ ಕಾಯ್ದೆಗಳಪ್ರತಿ ಸುಡುವ ಪ್ರತಿಭಟನೆಗೆ ರೈತ ಮುಖಂಡ ಬಡಗಲನಾಗೇಂದ್ರಕರೆ ನೀಡಿದ್ದಾರೆ. ಚಿತ್ರದುರ್ಗದಲ್ಲಿಂದು ಸುದ್ದಿಗೋಷ್ಠಿ ನಡೆಸಿದಅವರು, ವಿಧಾನ ಸೌಧದಲ್ಲಿ ಪಕ್ಷಗಳು ಬದಲಾಗಿದ್ದರೂ ನೀತಿಗಳುಬದಲಾಗಿಲ್ಲ. ಹಿಂದೆ ವಿರೋಧಿಸಿದ್ದ ಕಾರ್ಮಿಕ ಮತ್ತು ರೈತನೀತಿಗಳನ್ನೇ…

ಚಿತ್ರದುರ್ಗ: ಕೋಟೆ ನಾಡಿನಲ್ಲಿ ಜರುಗಿದ ಅದ್ದೂರಿಪಾರ್ಶ್ವನಾಥ ಜಯಂತಿ

ಚಿತ್ರದುರ್ಗ: ಕೋಟೆ ನಾಡಿನಲ್ಲಿ ಜರುಗಿದ ಅದ್ದೂರಿಪಾರ್ಶ್ವನಾಥ ಜಯಂತಿಚಿತ್ರದುರ್ಗದಲ್ಲಿ ಇಂದು ಪಾರ್ಶ್ವನಾಥ ಜಯಂತಿಯನ್ನುಅದ್ದೂರಿಯಾಗಿ ಆಚರಿಸಲಾಯಿತು. ಜೈನ ಸಮುದಾಯದವರುನಗರದ ಗಾಂಧಿ ವೃತ್ತದಿಂದ ಮೆರವಣಿಗೆಯನ್ನು ಪ್ರಾರಂಭಿಸಿ,ಪ್ರಮುಖ ಬೀದಿಗಳ ಮೂಲಕ ಪಾರ್ಶ್ವನಾಥ ದೇವಾಲಯತಲುಪಿದರು. ಪಾರ್ಶ್ವನಾಥರ ಭಾವಚಿತ್ರವನ್ನು ಸಾರೋಟಿನಲ್ಲಿಟ್ಟು,ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಪ್ರಯೋಜಕರನ್ನೂ ಸಾರೋಟಿನಲ್ಲಿ ಕರೆದೊಯ್ಯಲಾಯಿತು.

ಪ್ರತಿಯೊಬ್ಬರೂ ಕಾನೂನು ಅರಿವು ಇರಬೇಕು ಅಪರಾಧ ಮುಕ್ತ ಸಮಾಜಕ್ಕೆ ಕೈ ಜೋಡಿಸಿ ಡಿವೈಎಸ್ಪಿ ಸತ್ಯನಾರಾಯಣ.

ಪ್ರತಿಯೊಬ್ಬರೂ ಕಾನೂನು ಅರಿವು ಇರಬೇಕು ಅಪರಾಧ ಮುಕ್ತ ಸಮಾಜಕ್ಕೆ ಕೈ ಜೋಡಿಸಿ ಡಿವೈಎಸ್ಪಿ ಸತ್ಯನಾರಾಯಣ. ನಾಯಕನಹಟ್ಟಿ -: ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿ ದರೋಡೆ ಪ್ರಕರಣಗಳು ಜಾಸ್ತಿ ಆಗುತ್ತವೆ ಪ್ರತಿಯೊಬ್ಬರೂ ಸಿಸಿ ಕ್ಯಾಮರಾ ಮನೆಗಳಿಗೆ ಅಳವಡಿಸಿ. ಎಂದು ಚಳ್ಳಕೆರೆ ಡಿವೈಎಸ್ಪಿ ಸತ್ಯನಾರಾಯಣ ಹೇಳಿದರು.…

ಎನ್.ಗೌರೀಪುರದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ.

ಎನ್.ಗೌರೀಪುರದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ. ನಾಯಕನಹಟ್ಟಿ: ಸಮೀಪದ ಎನ್.ಗೌರೀಪುರದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಗ್ರಾಮದ ಆರಾಧ್ಯ ಶ್ರೀ ಉಮಾಮಹೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಉಮಾಮಹೇಶ್ವರ ಸ್ವಾಮಿಯ ರಥೋತ್ಸವದ ಗಾಲಿಗೆ ಗೊಂಚಿಗಾರ್ ಸಿದ್ದಪ್ಪ ರವರ ಮನೆಯಿಂದ ಎಡೆ…

ಗಜ್ಜುಗಾನಹಳ್ಳಿಯಲ್ಲಿ ಕಾರ್ತಿಕ ಮಾಸದ ಶ್ರೀ ಬಸವೇಶ್ವರ ರಥೋತ್ಸವ.

ಗಜ್ಜುಗಾನಹಳ್ಳಿಯಲ್ಲಿ ಕಾರ್ತಿಕ ಮಾಸದ ಶ್ರೀ ಬಸವೇಶ್ವರ ರಥೋತ್ಸವ. ನಾಯಕನಹಟ್ಟಿ-: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಗಜ್ಜುಗಾನಹಳ್ಳಿ ಗ್ರಾಮದ ಕೊಟ್ಟಿಗೆ ತಿಮ್ಮಾರೆಡ್ಡಿ ರವರ ಮನೆಯಿಂದ…

ಶ್ರೀಮದ್ ಭಗವದ್ಗೀತೆಯ ಉಪದೇಶಗಳು ಸಾರ್ವಕಾಲಿಕವಾದವು”:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಮತ.

“ಶ್ರೀಮದ್ ಭಗವದ್ಗೀತೆಯ ಉಪದೇಶಗಳು ಸಾರ್ವಕಾಲಿಕವಾದವು”:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಮತ. ಚಳ್ಳಕೆರೆ:-ಶ್ರೀಮದ್ ಭಗವದ್ಗೀತೆ ಸದ್ಗ್ರಂಥದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಉಪದೇಶಗಳು ಸಾರ್ವಕಾಲಿಕವಾದವು ಎಂದು ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ…

ಹೊಸದುರ್ಗ: ಕುಡಿವ ನೀರಿಗಾಗಿ ಕಸಪನಹಳ್ಳಿಗ್ರಾಮಸ್ಥರ ಪರದಾಟ

ಹೊಸದುರ್ಗ: ಕುಡಿವ ನೀರಿಗಾಗಿ ಕಸಪನಹಳ್ಳಿಗ್ರಾಮಸ್ಥರ ಪರದಾಟಹೊಸದುರ್ಗ ತಾಲೂಕಿನ ಕಸಪನಹಳ್ಳಿ ಗ್ರಾಮಸ್ಥರು ಕುಡಿಯುವನೀರಿನ ಸಮಸ್ಯೆ ಎದುರಿಸುತ್ತಿದ್ದು, ಗ್ರಾಮದಲ್ಲಿ ಕುಡಿಯುವ ನೀರಿನಘಟಕವಿದ್ದರೂ ಅದು ಪ್ರಯೋಜನಕ್ಕೆ ಬಾರದಂತಾಗಿದೆ ಎಂದುಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರರು ಘಟಕವನ್ನು ಗ್ರಾಮಪಂಚಾಯಿತಿಗೆ ವಹಿಸದ ಕಾರಣ ಕಳೆದ ಮೂರು ದಿನಗಳಿಂದಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೂರಿದೆ.…

error: Content is protected !!