Author: Ramu Dodmane

ಆತ್ಮವಿಕಾಶಕ್ಕೆ ಶ್ರೀಮದ್ ಭಗವದ್ಗೀತೆ ಮತ್ತು ಸಹಸ್ರನಾಮದ ಪಾರಾಯಣ ಅವಶ್ಯಕ

“ಆತ್ಮವಿಕಾಶಕ್ಕೆ ಶ್ರೀಮದ್ ಭಗವದ್ಗೀತೆ ಮತ್ತು ಸಹಸ್ರನಾಮದ ಪಾರಾಯಣ ಅವಶ್ಯಕ”:-ಸ್ವಾಮಿ ನಾರಾಯಣಾನಂದಜೀ ಅಭಿಪ್ರಾಯ. ಚಳ್ಳಕೆರೆ:-ಶಂಕರಾಚಾರ್ಯರು ತಿಳಿಸಿದಂತೆ ನಮ್ಮ ಆತ್ಮವಿಕಾಸಕ್ಕೆ ಶ್ರೀಮದ್ ಭಗವದ್ಗೀತೆ,ಶ್ರೀಲಲಿತಾ ಸಹಸ್ರನಾಮ ಮತ್ತು ಶ್ರೀವಿಷ್ಣು ಸಹಸ್ರನಾಮವನ್ನು ನಿತ್ಯ ಪಾರಾಯಣ ಮಾಡುವುದು ಅವಶ್ಯಕ ಎಂದು ದೊಡ್ಡಮುದವಾಡಿಯ ಸ್ವಾಮಿ ನಾರಾಯಣಾನಂದಜೀ ತಿಳಿಸಿದರು. ನಗರದ ವಾಸವಿ…

ಕೋಡಿಹಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಶರಣ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವ ಹಾಗೂ ಶ್ರೀ ದುರ್ಗಾಂಬಿಕ ದೇವಿಯ ದೀಪೋತ್ಸವ

ಕೋಡಿಹಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಶರಣ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವ ಹಾಗೂ ಶ್ರೀ ದುರ್ಗಾಂಬಿಕ ದೇವಿಯ ದೀಪೋತ್ಸವ‎‎ಚಳ್ಳಕೆರೆ :‎‎ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಇಂದು ಗ್ರಾಮಿಣ ಜಾನಪದ ಶೈಲಿಯ ತಮಟೆ ನಗಾರಿ ಉರುಮೆ ನಂದಿಕೋಲು,ವಿವಿಧ ಜಾನಪದ…

ದಿನನಿತ್ಯ ಪುಸ್ತಕ, ಪೆನ್ನು ಹಿಡಿದು ಪಾಠ ಕಲಿಯುತ್ತಿದ್ದ ವಿದ್ಯಾರ್ಥಿಗಳು ಇಂದು ತಕ್ಕಡಿ, ತರಕಾರಿ ಬುಟ್ಟಿ ಹಿಡಿದು ‘ವ್ಯಾಪಾರಿ’ಗಳಾಗಿ ಬದಲಾಗಿದ್ದರು!

ದಿನನಿತ್ಯ ಪುಸ್ತಕ, ಪೆನ್ನು ಹಿಡಿದು ಪಾಠ ಕಲಿಯುತ್ತಿದ್ದ ವಿದ್ಯಾರ್ಥಿಗಳು ಇಂದು ತಕ್ಕಡಿ, ತರಕಾರಿ ಬುಟ್ಟಿ ಹಿಡಿದು ‘ವ್ಯಾಪಾರಿ’ಗಳಾಗಿ ಬದಲಾಗಿದ್ದರು! ಹೌದು, ಚಳ್ಳಕೆರೆ ನಗರದ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯು ಆಯೋಜಿಸಿದ್ದ ‘ಮಾರುಕಟ್ಟೆ ದಿನ’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು. ಮಕ್ಕಳ ಕಲರವ,…

ಚಳ್ಳಕೆರೆ : ತೊಗರಿ ಬೆಳೆ ಬೆಳೆದ ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ, ಸರಕಾರದ ಪರಿಹಾರವೂ ಇಲ್ಲದೆ, ಇತ್ತ ಬೆಳೆವಿಮೆ ಇಲ್ಲದೆ ರೈತ ಸಾವಿನದವಡೆಯಲ್ಲಿದ್ದಾನೆ ಆದ್ದರಿಂದ ಸರಕಾರಗಳು ರೈತನ ನೆರವಿಗೆ ದಾವಿಸಬೇಕು ಎಂದು ರೈತ ಮುಖಂಡ ಹಾಗೂ ನಿವೃತ್ತ ಪ್ರಾ.ಡಾ.ಶಿವಲಿಂಪ್ಪ ಹೇಳಿದರು.

ಚಳ್ಳಕೆರೆ : ತೊಗರಿ ಬೆಳೆ ಬೆಳೆದ ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ, ಸರಕಾರದ ಪರಿಹಾರವೂ ಇಲ್ಲದೆ, ಇತ್ತ ಬೆಳೆವಿಮೆ ಇಲ್ಲದೆ ರೈತ ಸಾವಿನದವಡೆಯಲ್ಲಿದ್ದಾನೆ ಆದ್ದರಿಂದ ಸರಕಾರಗಳು ರೈತನ ನೆರವಿಗೆ ದಾವಿಸಬೇಕು ಎಂದು ರೈತ ಮುಖಂಡ ಹಾಗೂ ನಿವೃತ್ತ ಪ್ರಾ.ಡಾ.ಶಿವಲಿಂಪ್ಪ ಹೇಳಿದರು. ಅವರು…

ಕೈಗಾರಿಕೋದ್ಯಮಿಗಳಿಗೆಇಲಾಖೆಯಿಂದ ಕೈಗಾರಿಕೋದ್ಯಮದಲ್ಲಿ ನವ್ಯ ತಾಂತ್ರಿಕತೆಯನ್ನು ಬಳಸಿಕೊಳ್ಳುವಕುರಿತಂತೆ ಎರಡು ದಿನಗಳ ಜಾಗೃತಿ ಕಾರ್ಯಕ್ರಮ

ಕೈಗಾರಿಕೋದ್ಯಮಿಗಳಿಗೆಇಲಾಖೆಯಿಂದ ಕೈಗಾರಿಕೋದ್ಯಮದಲ್ಲಿ ನವ್ಯ ತಾಂತ್ರಿಕತೆಯನ್ನು ಬಳಸಿಕೊಳ್ಳುವಕುರಿತಂತೆ ಎರಡು ದಿನಗಳ ಜಾಗೃತಿ ಕಾರ್ಯಕ್ರಮ ಚಿತ್ರದುರ್ಗ : ಆಯಿಲ್ ಸಿಟಿ ಚಳ್ಳಕೆರೆ ನಗರದಲ್ಲಿ ಕೈಗಾರಿಕೆಯನ್ನು ಉನ್ನತ್ತಿಕರಿಸಲು, ಕೈಗಾರಿಕೆ,ಹಾಗೂ ವಾಣಿಜ್ಯ ಇಲಾಖೆ ಸಹಯೋಗದೊಂದಿಗೆ ಎರಡು ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕರಾದ…

ಚಳ್ಳಕೆರೆ: ಹೊಸ ಸೇತುವೆ ನಿರ್ಮಾಣಕ್ಕೆ ಆದ್ಯತೆ ಮೇಲೆ ಕ್ರಮ ರೂ.46.5 ಕೋಟಿ ವೆಚ್ಚದ ಸೇತುವೆಗಳಿಗೆ ಪ್ರಸ್ತಾವನೆ ಶಾಸಕ ಟಿ.ರಘುಮೂರ್ತಿ ಸ್ವೀಕೃತ—-ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಮ್ಮತಿ…!!

ಚಳ್ಳಕೆರೆ: ಹೊಸ ಸೇತುವೆ ನಿರ್ಮಾಣಕ್ಕೆ ಆದ್ಯತೆ ಮೇಲೆ ಕ್ರಮರೂ.46.5 ಕೋಟಿ ವೆಚ್ಚದ ಸೇತುವೆಗಳಿಗೆ ಪ್ರಸ್ತಾವನೆ ಸ್ವೀಕೃತ-ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಚಿತ್ರದುರ್ಗ : ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ನಿರ್ಮಾಣಕ್ಕೆ ಕ್ರಮವಹಿಸಿದ್ದು, ಹೊಸ ಸೇತುವೆಗಳ ನಿರ್ಮಾಣಕ್ಕೆ ಆದ್ಯತೆಯ ಮೇಲೆ…

ತಾಯ್ತನದ ಬೆಳಕು ಶ್ರೀಮಾತೆ ಶಾರದಾದೇವಿ”:- ಡಾ.ಎಚ್.ಎನ್. ಮುರಳೀಧರ.

“ತಾಯ್ತನದ ಬೆಳಕು ಶ್ರೀಮಾತೆ ಶಾರದಾದೇವಿ”:- ಡಾ.ಎಚ್.ಎನ್. ಮುರಳೀಧರ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರು ತಾಯ್ತನದ ಬೆಳಕು ಎಂದು ಬೆಂಗಳೂರಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ.ಎಚ್.ಎನ್. ಮುರಳೀಧರ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀಮಾತೆ ಶಾರದಾದೇವಿಯವರ 173ನೇ ಜಯಂತ್ಯುತ್ಸವ”ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ…

ತೊರೆಕೋಲಮ್ಮನಹಳ್ಳಿಯಲ್ಲಿಅದ್ಧೂರಿಯ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ.

ತೊರೆಕೋಲಮ್ಮನಹಳ್ಳಿಯಲ್ಲಿಅದ್ಧೂರಿಯ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ. ನಾಯಕನಹಟ್ಟಿ-: ಹೋಬಳಿಯ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತೋರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರಗಿತು. ತೋರೆಕೋಲಮ್ಮನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೀಪಾರಾಧನೆ, ಪಾದಗಟ್ಟೆವರಿಗೂ…

ಹಿರಿಯೂರು : ತಾಲೂಕು ದೊಡ್ಡ ಘಟ್ಟ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಕ್ಷೀರ ಸಂಜೀವಿನಿ ಯೋಜನೆಯಡಿ 6.44.000/- ರೂಪಾಯಿಗಳ ಚೆಕ್ಕನ್ನು ಸಂಘದ 14 ಜನ ಸದಸ್ಯರಿಗೆ ತಲಾ 46. 000/-ರೂ ಗಳ ಚೆಕ್ಕ್ ವಿತರಿಸಲಾಯಿತು.

ಹಿರಿಯೂರು : ತಾಲೂಕು ದೊಡ್ಡ ಘಟ್ಟ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಕ್ಷೀರ ಸಂಜೀವಿನಿ ಯೋಜನೆಯಡಿ 6.44.000/- ರೂಪಾಯಿಗಳ ಚೆಕ್ಕನ್ನು ಸಂಘದ 14 ಜನ ಸದಸ್ಯರಿಗೆ ತಲಾ 46. 000/-ರೂ ಗಳ ಚೆಕ್ಕ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಲಕ್ಕವನಹಳ್ಳಿ…

ಚಿತ್ರದುರ್ಗ: ವರಲಕ್ಷ್ಮಿಗೆ ಹಸಿರು ಪುರಸ್ಕಾರ ಪ್ರಶಸ್ತಿಪ್ರದಾನ

ಚಿತ್ರದುರ್ಗ: ವರಲಕ್ಷ್ಮಿಗೆ ಹಸಿರು ಪುರಸ್ಕಾರ ಪ್ರಶಸ್ತಿಪ್ರದಾನಚಿತ್ರದುರ್ಗ ನಗರದ ಲಿಡ್ಕರ್ ಭವನದಲ್ಲಿ ನುಲೆನೂರು ಶಂಕ್ರಪ್ಪಪ್ರತಿಷ್ಠಾನದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಮಹಿಳಾಹೋರಾಟಗಾರ್ತಿ ವರಲಕ್ಷ್ಮಿ ಅವರಿಗೆ ನುಲೆನೂರು ಶಂಕ್ರಪ್ಪಹಸಿರು ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ರೈತ ಮಹಿಳೆಯರು ವರಲಕ್ಷ್ಮಿ ಅವರಿಗೆಹೂವಿನಮಳೆಗರೆದು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನೀರಾವರಿಹೋರಾಟಗಾರರಾದ ಬಿ…

error: Content is protected !!