ಚಿತ್ರದುರ್ಗ: ವರಲಕ್ಷ್ಮಿಗೆ ಹಸಿರು ಪುರಸ್ಕಾರ ಪ್ರಶಸ್ತಿಪ್ರದಾನ
ಚಿತ್ರದುರ್ಗ: ವರಲಕ್ಷ್ಮಿಗೆ ಹಸಿರು ಪುರಸ್ಕಾರ ಪ್ರಶಸ್ತಿಪ್ರದಾನಚಿತ್ರದುರ್ಗ ನಗರದ ಲಿಡ್ಕರ್ ಭವನದಲ್ಲಿ ನುಲೆನೂರು ಶಂಕ್ರಪ್ಪಪ್ರತಿಷ್ಠಾನದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಮಹಿಳಾಹೋರಾಟಗಾರ್ತಿ ವರಲಕ್ಷ್ಮಿ ಅವರಿಗೆ ನುಲೆನೂರು ಶಂಕ್ರಪ್ಪಹಸಿರು ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ರೈತ ಮಹಿಳೆಯರು ವರಲಕ್ಷ್ಮಿ ಅವರಿಗೆಹೂವಿನಮಳೆಗರೆದು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನೀರಾವರಿಹೋರಾಟಗಾರರಾದ ಬಿ…
