Latest Post

ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ. ಚಳ್ಳಕೆರೆ : ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರಿಗೆ ನಿರಂತರ ವಿದ್ಯುತ್ ಕಲ್ಪಿಸಲು..! ರೈತರ ಪ್ರತಿಭಟನೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಹೊಸದುರ್ಗ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಹೊಸದುರ್ಗ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕರ್ನಾಟಕ…

ಚಿತ್ರದುರ್ಗ :ವೀಕ್ಷೀತ್ ಭಾರತ್ GRAMG ಲ್ 2025 ನ್ನು ಜಾಲಿಮಾಡದಂತೆ ರಾಷ್ಟ್ರಪತಿಯವರಿಗೆಪತ್ರ ಬರೆಯಲು ಹಾಗೂ MGNREG ಕಾನೂನು ಉಳಸುವಂತೆ ಹಕ್ಕೋತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್)ನ ಕಾರ್ಯಕರ್ತರು ಸಂಸದ ಗೋವಿಂದ ಎಂ.ಕಾರಜೋಳ ರವರಿಗೆ ಮನವಿ ಸಲ್ಲಿಸಿದರು.

ಚಿತ್ರದುರ್ಗ :ವೀಕ್ಷೀತ್ ಭಾರತ್ GRAMG ಲ್ 2025 ನ್ನು ಜಾಲಿಮಾಡದಂತೆ ರಾಷ್ಟ್ರಪತಿಯವರಿಗೆಪತ್ರ ಬರೆಯಲು ಹಾಗೂ MGNREG ಕಾನೂನು ಉಳಸುವಂತೆ ಹಕ್ಕೋತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್)ನ ಕಾರ್ಯಕರ್ತರು ಸಂಸದ ಗೋವಿಂದ ಎಂ.ಕಾರಜೋಳ ರವರಿಗೆ ಮನವಿ ಸಲ್ಲಿಸಿದರು. ಅವರು ನಗರದ ಗ್ರಾಮೀಣ…

ಸ್ವಾಮಿ ಶಿವಾನಂದರು ಮತ್ತು ಸ್ವಾಮಿ ಪ್ರೇಮಾನಂದರ ಜಯಂತ್ಯುತ್ಸವ”

“ಸ್ವಾಮಿ ಶಿವಾನಂದರು ಮತ್ತು ಸ್ವಾಮಿ ಪ್ರೇಮಾನಂದರ ಜಯಂತ್ಯುತ್ಸವ”. ಚಳ್ಳಕೆರೆ:-ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ “ಸ್ವಾಮಿ ಶಿವಾನಂದರು ಮತ್ತು ಸ್ವಾಮಿ ಪ್ರೇಮಾನಂದರ” ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಸತ್ಸಂಗ ಕೇಂದ್ರದ…

ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಗ್ರಾ.ಪ.ಸದಸ್ಯೆ ಭವಾನಿಉಮೇಶ್ ಚಾಲನೆ

ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಗ್ರಾ.ಪ.ಸದಸ್ಯೆ ಭವಾನಿಉಮೇಶ್ ಚಾಲನೆ ಮಕ್ಕಳ ಭವಿಷ್ಯಕ್ಕೆ ಪೋಲಿಯೋ ಹನಿ ರಕ್ಷಾಕವಚವಿದಂತೆ ಚಳ್ಳಕೆರೆ: ಮಕ್ಕಳು ಬಾಲ್ಯದಿಂದಲೇ ಉತ್ತಮ ಆರೋಗ್ಯ ಕಾಪಾಡಿಕೊಂಡು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಪೋಲಿಯೋ ಹನಿ ರಕ್ಷಾಕವಚವಾಗಿದೆ ಎಂದು ಆಶಾ ಕಾರ್ಯಕರ್ತೆ ವಸಂತಮ್ಮ ಹೇಳಿದರು. ತಾಲೂಕಿನ…

ಜನರ ಕಲ್ಯಾಣಕ್ಕಾಗಿ ಭಗವಂತ ಮಾನವ ರೂಪ ಧರಿಸಿ ಬರುತ್ತಾನೆ

“ಜನರ ಕಲ್ಯಾಣಕ್ಕಾಗಿ ಭಗವಂತ ಮಾನವ ರೂಪ ಧರಿಸಿ ಬರುತ್ತಾನೆ”:- ಶ್ರೀಮತಿ.ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ. ಚಳ್ಳಕೆರೆ:-ಜನರ ಕಲ್ಯಾಣಕ್ಕಾಗಿ ಭಗವಂತ ಮಾನವ ರೂಪ ಧರಿಸಿ ಬರುತ್ತಾನೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ…

ಅಧ್ಧೂರಿಯಾಗಿ ಸಂಪನ್ನಗೊಂಡ ಚನ್ನಬಸಯ್ಯನಹಟ್ಟಿ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವದ ರಥೋತ್ಸವ ಜರುಗಿತು.

ಅಧ್ಧೂರಿಯಾಗಿ ಸಂಪನ್ನಗೊಂಡ ಚನ್ನಬಸಯ್ಯನಹಟ್ಟಿ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವದ ರಥೋತ್ಸವ ಜರುಗಿತು. ರಥೋತ್ಸವದಲ್ಲಿ ಗ್ರಾಮೀಣ ಪ್ರದೇಶದ ಜಾನಪದ ಶೈಲಿಯ ಕೋಲಾಟ ವೀರಾಗಾಸೆ ತಮಟೆ ಗಮನ ಸಳೆದವು. ನಾಯಕನಹಟ್ಟಿ : ಪಟ್ಟಣ ಪಂಚಾಯತಿ ವ್ಯಾಪ್ತಿಯ ಚನ್ನಬಸಯ್ಯನಹಟ್ಟಿ ಗ್ರಾಮದಲ್ಲಿ ಶನಿವಾರ ಶ್ರೀ ಆಂಜನೇಯ ಸ್ವಾಮಿ…

ಐದು ವರ್ಷದ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ..

ಐದು ವರ್ಷದ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ.. ಚಳ್ಳಕೆರೆ: ಪಲ್ಸ್ ಪೋಲಿಯೊ ಅಭಿಯಾನವು ದೇಶದಾದ್ಯಂತ ಪೋಲಿಯೊ ತಡೆಗಟ್ಟುವಿಕೆಯ ಪ್ರಮುಖ ಕಾರ್ಯಕ್ರಮವಾಗಿದೆ. ಈ ಅಭಿಯಾನದ ಉದ್ದೇಶ ಎಲ್ಲ ಮಕ್ಕಳಿಗೆ, ವಿಶೇಷವಾಗಿ 5 ವರ್ಷದೊಳಗಿನ ಮಕ್ಕಳಿಗೆ, ಪೋಲಿಯೊ ಲಸಿಕೆಯನ್ನು ನೀಡಿಲಾಗುತ್ತದೆ ಆದುದರಿಂದ…

ವಿದ್ಯಾರ್ಥಿಗಳ ಸರ್ವೋತೋಮುಖ ಅಭಿವೃದ್ಧಿಗೆ ಇಂಗ್ಲಿಷ್ ಫೆಸ್ಟ್ ಗಳು ಸಹಕಾರಿ – ಬಿ.ಇ.ಓ ಸುರೇಶ್

ಚಳ್ಳಕೆರೆ : ವಿದ್ಯಾರ್ಥಿಗಳ ಸರ್ವೋತೋಮುಖ ಅಭಿವೃದ್ಧಿಗೆ ಇಂಗ್ಲಿಷ್ ಫೆಸ್ಟ್ ಗಳು ಸಹಕಾರಿ – ಬಿ.ಇ.ಓ ಸುರೇಶ್ ಕುಮಾರ್ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಇಂದು ಇಂಗ್ಲೀಷ್ ಫೆಸ್ಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ…

ಪ್ರತಿಭಟನೆ ಮಾಡಲು ಮೀಸಲು ಜಾಗ ನಿಗಧಿ ಮಾಡಿದ ತಾಲೂಕು ಆಡಳಿತ : ಜಿಲ್ಲೆಯಲ್ಲೆ ಮೊದಲ ಪ್ರೀಡಂ ಪಾರ್ಕ..!!

ಚಳ್ಳಕೆರೆ: ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಶಾಂತಿಯುತವಾಗಿ ಪ್ರತಿಭಟನೆ, ಧರಣಿ ಹಾಗೂ ಮನವಿ ಸಲ್ಲಿಕೆ ನಡೆಸುವ ಉದ್ದೇಶದಿಂದ ಶಾಸಕ ಟಿ. ರಘುಮೂರ್ತಿ ಅವರ ಆದೇಶದ ಮೇರೆಗೆ ಬೆಂಗಳೂರು ಫ್ರೀಡಂಪಾರ್ಕ್ ಮಾದರಿಯಲ್ಲಿ ಚಳ್ಳಕೆರೆ ನಗರದಲ್ಲಿ ವಿಶೇಷವಾಗಿ ಒಂದು ಜಾಗವನ್ನು ನಿಗದಿಪಡಿಸಲಾಗಿದೆ. ನಗರದ ಬಳ್ಳಾರಿ…

ಒಂದೇ ರಾತ್ರಿಯಲ್ಲಿ ಆರುಮನೆಗಳಿಗೆ ಕನ್ನ ಹಾಕಿದ ಖದೀಮರು ಬೆಚ್ಚಿಬಿದ್ದ ಜನತೆ..??

ಚಳ್ಳಕೆರೆ ತಾಲೂಕಿನಹೊನ್ನೂರು ಗ್ರಾಮದಲ್ಲಿ ಬುದುವಾರ ತಡ ರಾತ್ರಿ ಸಮಯದಲ್ಲಿ ಸುಮಾರು 6 ಮನೆಗಳಲ್ಲಿ ಕಳ್ಳತನ ಮಾಡಿರಿವ ಖದೀಮರು ಈ ಹಿಂದೆ ಇದೆ ಹೊನ್ನೂರು ಗ್ರಾಮದಲ್ಲಿ ಧನಂಜಯ ಎಂಬುವರ ಮನೆಯಲ್ಲಿ ಕಳ್ಳತನವಾದ ಎರಡೇ ದಿನದಲ್ಲಿ ತಳಕು ಪೊಲೀಸ್ ಸಬ್ ಇನ್ಸ್ಪೆಕ್ಟರ್. ಕೆ. ಶಿವಕುಮಾರ…

error: Content is protected !!