Latest Post

ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ. ಚಳ್ಳಕೆರೆ : ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರಿಗೆ ನಿರಂತರ ವಿದ್ಯುತ್ ಕಲ್ಪಿಸಲು..! ರೈತರ ಪ್ರತಿಭಟನೆ.

ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯ ತಿನ್ನುವ ಆಹಾರ ಪ್ರತಿಯೊಂದರಲ್ಲಿ ಕಲಬೇರಿಕೆಯಿಂದ ಕೂಡಿದೆ ಇಂದು ತಿನ್ನುವ ಆಹಾರ ವಿಷಪೂರಿತವಾಗಿದೆ ಆದ್ದರಿಂದ ಗುಣಮಟ್ಟದ ಆಹಾರ ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದು ಶಿಮುಲ್ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ ಅಭಿಪ್ರಾಯ

ಚಳ್ಳಕೆರೆ : ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯ ತಿನ್ನುವ ಆಹಾರ ಪ್ರತಿಯೊಂದರಲ್ಲಿ ಕಲಬೇರಿಕೆಯಿಂದ ಕೂಡಿದೆ ಇಂದು ತಿನ್ನುವ ಆಹಾರ ವಿಷಪೂರಿತವಾಗಿದೆ ಆದ್ದರಿಂದ ಗುಣಮಟ್ಟದ ಆಹಾರ ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದು ಶಿಮುಲ್ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ ಹೇಳಿದರು ‌…

ದಾವಣಗೆರೆ: ನ್ಯೂಜಿಲೆಂಡ್ ವರ ಮತ್ತು ಕರ್ನಾಟಕದ ಚಳ್ಳಕೆರೆ ವಧುವಿನ ಅಪರೂಪದ ಮದುವೆ ದಾವಣಗೆರೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಹಿಂದೂ ವಿಧಿವಿಧಾನಗಳೊಂದಿಗೆ ಅದ್ಧೂರಿಯಾಗಿ ನೆರವೇರಿತು. ನ್ಯೂಜಿಲೆಂಡ್‌ನಲ್ಲಿ ವಾಸವಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಪಿ. ನಾಗರಾಜ್ ಹಾಗೂ ರಾಣಿ ನಾಗರಾಜ್ ದಂಪತಿಯ ಪುತ್ರಿ ಪೂಜಾ ನಾಗರಾಜ್ ಮತ್ತು ನ್ಯೂಜಿಲೆಂಡ್ ಮೂಲದ ಯುವಕ ಕ್ಯಾಂಪ್‌ಬೆಲ್ ವಿಟ್‌ವರ್ಥ್ ಅವರ ವಿವಾಹ ಸಮಾರಂಭವು ಎಲ್ಲರ ಗಮನ ಸೆಳೆಯಿತು

ದಾವಣಗೆರೆ: ನ್ಯೂಜಿಲೆಂಡ್ ವರ ಮತ್ತು ಕರ್ನಾಟಕದ ಚಳ್ಳಕೆರೆ ವಧುವಿನ ಅಪರೂಪದ ಮದುವೆ ದಾವಣಗೆರೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಹಿಂದೂ ವಿಧಿವಿಧಾನಗಳೊಂದಿಗೆ ಅದ್ಧೂರಿಯಾಗಿ ನೆರವೇರಿತು. ನ್ಯೂಜಿಲೆಂಡ್‌ನಲ್ಲಿ ವಾಸವಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಪಿ. ನಾಗರಾಜ್ ಹಾಗೂ ರಾಣಿ ನಾಗರಾಜ್ ದಂಪತಿಯ ಪುತ್ರಿ ಪೂಜಾ ನಾಗರಾಜ್…

ವರ್ಗಾವಣೆಗೊಂಡ ಪಿಡಿಒ ದೇವರಾಜ್ ಅವರಿಗೆ ಆತ್ಮೀಯ ಬೀಳ್ಕೊಡಿಗೆ

ವರ್ಗಾವಣೆಗೊಂಡ ಪಿಡಿಒ ದೇವರಾಜ್ ಅವರಿಗೆ ಆತ್ಮೀಯ ಬೀಳ್ಕೊಡಿಗೆಚಳ್ಳಕೆರೆ:ವರ್ಗಾವಣೆಗೊಂಡ ಗ್ರಾಮ ಪಂಚಾಯಿತಿ ಪಿಡಿಒ ದೇವರಾಜ್ ಅವರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಯಿಂದ ಆತ್ಮೀಯ ಬೀಳ್ಕೊಡಿಗೆ ಸಮಾರಂಭವನ್ನು ಆಯೋಜಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಪಿಡಿಒ ದೇವರಾಜ್ ಅವರ…

ಚಳ್ಳಕೆರೆ : ಭಾರತದ ಮಾಜಿ ಪ್ರಧಾನಮಂತ್ರಿ, ಶ್ರೇಷ್ಠ ವಾಗ್ಮಿ, ಕವಿ, ಬಿಜೆಪಿ ನೇತಾರ ಅಜಾತಶತ್ರು ಅಟಲ್​ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಅಂಗವಾಗಿ ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಳ್ಳಕೆರೆ ಬಿಜೆಪಿ ಮಂಡಲದವತಿಯಿಂದ ರೋಗಿಗಳಿಗೆ ಬ್ರೆಡ್, ಹಣ್ಣು ವಿತರಿಸಿ ಶುಭಾಶಯ ಕೋರಿದ್ದಾರೆ.

ಚಳ್ಳಕೆರೆ : ಭಾರತದ ಮಾಜಿ ಪ್ರಧಾನಮಂತ್ರಿ, ಶ್ರೇಷ್ಠ ವಾಗ್ಮಿ, ಕವಿ, ಬಿಜೆಪಿ ನೇತಾರ ಅಜಾತಶತ್ರು ಅಟಲ್​ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಅಂಗವಾಗಿ ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಳ್ಳಕೆರೆ ಬಿಜೆಪಿ ಮಂಡಲದವತಿಯಿಂದ ರೋಗಿಗಳಿಗೆ ಬ್ರೆಡ್, ಹಣ್ಣು ವಿತರಿಸಿ ಶುಭಾಶಯ…

ಚಳ್ಳಕೆರೆ : ‌ರೈತನ ಮಗನಾದ ನಾನು ರೈತ ಪರವಾದ ಯೋಜನೆಗಳನ್ನು ಕ್ಷೇತ್ರದ ವ್ಯಾಪ್ತಿಯಲ್ಲಿ ತಂದಿದ್ದೆನೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು .

ಚಳ್ಳಕೆರೆ : ‌ರೈತನ ಮಗನಾದ ನಾನು ರೈತ ಪರವಾದ ಯೋಜನೆಗಳನ್ನು ಕ್ಷೇತ್ರದ ವ್ಯಾಪ್ತಿಯಲ್ಲಿ ತಂದಿದ್ದೆನೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು . ಅವರು ನಗರದ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಆವರಣದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಹಾಗೂ ಆತ್ಮ ಯೋಜನೆಯಡಿ…

ಗ್ರಂಥಾಲಯ ಸೇವೆ ವಿಸ್ತರಿಸುವಂತೆ ಸ್ಪರ್ಧಾ ವಿದ್ಯಾರ್ಥಿಗಳ ಪ್ರತಿಭಟನೆ..!!

ಚಳ್ಳಕೆರೆ : ಪ್ರಸ್ತುತ ದಿನಮಾನಗಲ್ಲಿ ಸರ್ಕಾರದ ನೌಕರಿ ಒಡೆಯಲು ರಾತ್ರಿ ಹಗಲು ಎನ್ನದೆ ವ್ಯಾಸಂಗ ಮಾಡಿದರೆ ನೌಕರಿ ಸುಗುವುದು ಕಷ್ಟ ಸಾಧ್ಯ ಅಂತದರಲ್ಲಿ ಹಳ್ಳಿಗಳಿಂದ ನಗರ ಪ್ರದೇಶದ ಗ್ರಂಥಾಲಯಕ್ಕೆ ಬಂದು ಊಟವಿಲ್ಲದೆ ಓದುವು ಸ್ಪರ್ಧಾತ್ಮಕ ಯುವಕರಿಗೆ ಆಸರೆಯಾಗಬೇಕಿದ್ದ ಗ್ರಂಥಾಲಯಗಳು ಇಂದು ಸ್ಪರ್ಧಾ…

ನಿರಂತರ ನಾಮಜಪದಿಂದ ಭಗವಂತನ ದರ್ಶನ”:- ಸಂತೋಷಕುಮಾರ್.

“ನಿರಂತರ ನಾಮಜಪದಿಂದ ಭಗವಂತನ ದರ್ಶನ”:- ಸಂತೋಷಕುಮಾರ್. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರು ತಿಳಿಸಿದಂತೆ ನಿರಂತರ ನಾಮಜಪ ಮಾಡುವುದರಿಂದ ಭಗವಂತನ ದರ್ಶನ ಸಾಧ್ಯವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕರಾದ ಸಂತೋಷ್ ಕುಮಾರ್ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ನಿರ್ಮಾಣಕಾರಿ…

ಚಳ್ಳಕೆರೆ : ಲೋಕೋಪಯೋಗಿ ಕಳಪೆ ಕಾಮಗಾರಿ ಯಿಂದ ವಾಹನ ಸವಾರರು ಸಾವಿನ ಮನೆ ಸೇರುವಂತಾಗಿದೆ

ಚಳ್ಳಕೆರೆ : ಲೋಕೋಪಯೋಗಿ ಕಳಪೆ ಕಾಮಗಾರಿ ಯಿಂದ ವಾಹನ ಸವಾರರು ಸಾವಿನ ಮನೆ ಸೇರುವಂತಾಗಿದೆ ಪ್ರತಿ ನಿತ್ಯವೂ ರಸ್ತೆ ಮೇಲೆ ಸಂಚರಿಸುವ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದು ಸಾಗುವಂತೆ ಹಾಗಿದೆ, ರಸ್ತೆಗಳ ಮೇಲೆ ಗುಂಡಿಗಳ ಮಹಾಪೂರವೇ ಇರುವುದರಿಂದ ಬೈಕ್ ಸವಾರರು…

ಚಳ್ಳಕೆರೆ : ಬೈಕ್ ಮತ್ತು ಖಾಸಗಿ ಬಸ್ ಮುಖಾ ಮುಖಿ ಡಿಕ್ಕಿ ಬೈಕ್ ಸವಾರ ಗಂಭೀರ ಗಾಯ

ಚಳ್ಳಕೆರೆ : ಬೈಕ್ ಮತ್ತು ಖಾಸಗಿ ಬಸ್ ಮುಖಾ ಮುಖಿ ಡಿಕ್ಕಿ ಬೈಕ್ ಸವಾರ ಗಂಭೀರ ಘಾಯ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮದ ದೀಲಿಪ್ ಎಂಬ ಯುವಕಮೊಗಳಹಳ್ಳಿಯಿಂದ ದೇವರೆಡ್ಡಿಹಳ್ಳಿ ಮಾರ್ಗವಾಗಿ‌ ಬರುವ ಸಂಧರ್ಭದಲ್ಲಿದೇವರೆಡ್ಡಿಹಳ್ಳಿ ಮತ್ತು ಬುಕ್ಕಂಬೂದಿ ಹಳ್ಳದ ಸಮೀಪ ಬೈಕ್ ಬಸ್…

ಚಳ್ಳಕೆರೆ : ಬೈಕ್ ಮತ್ತು ಖಾಸಗಿ ಬಸ್ ಮುಖಾ ಮುಖಿ ಡಿಕ್ಕಿ ಬೈಕ್ ಸವಾರ ಗಂಭೀರ ಗಾಯ

ಚಳ್ಳಕೆರೆ : ಬೈಕ್ ಮತ್ತು ಖಾಸಗಿ ಬಸ್ ಮುಖಾ ಮುಖಿ ಡಿಕ್ಕಿ ಬೈಕ್ ಸವಾರ ಗಂಭೀರ ಗಾಯ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮದ ದೀಲಿಪ್ ಎಂಬ ಯುವಕಮೊಗಳಹಳ್ಳಿಯಿಂದ ದೇವರೆಡ್ಡಿಹಳ್ಳಿ ಮಾರ್ಗವಾಗಿ‌ ಬರುವ ಸಂಧರ್ಭದಲ್ಲಿದೇವರೆಡ್ಡಿಹಳ್ಳಿ ಮತ್ತು ಬುಕ್ಕಂಬೂದಿ ಹಳ್ಳದ ಸಮೀಪ ಬೈಕ್ ಬಸ್…

error: Content is protected !!