Month: April 2025

ಚಳ್ಳಕೆರೆ: ಕಲ್ಯಾಣ ಕರ್ನಾಟಕದ ಮಾದರಿ ಹಣಬಿಡುಗಡೆ ಮಾಡಿ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಚಳ್ಳಕೆರೆ: ಕಲ್ಯಾಣ ಕರ್ನಾಟಕದ ಮಾದರಿ ಹಣಬಿಡುಗಡೆ ಮಾಡಿಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371j ಕಲಂ ಅಡಿಯಲ್ಲಿಹಣ ಕೊಟ್ಟ ರೀತಿಯಲ್ಲಿ, ಚಿತ್ರದುರ್ಗದ ಎಲ್ಲಾ ತಾಲೂಕುಗಳಿಗೆನೀಡುವಂತೆ ನೀಡಿದರೆ, ಜಿಲ್ಲೆಯು ಸ್ವಲ್ಪಮಟ್ಟಿಗೆಅಭಿವೃದ್ಧಿಯಾಗುತ್ತದೆ ಎಂದು ಚಳ್ಳಕೆರೆ ಶಾಸಕ ರಘುಮೂರ್ತಿಹೇಳಿದರು. ಚಿತ್ರದುರ್ಗದ ಜಿಪಂ ಸಭಾಂಗಣದಲ್ಲಿಂದು ನಡೆದಅಸಮತೋಲನಾ ಸಮಿತಿ…

ಚಿತ್ರದುರ್ಗ: ವಾದ್ರಾನನ್ನು ದೇಶದ್ರೋಹಿ ಎಂದು ಸಾರಬೇಕು ..!

ಚಳ್ಳಕೆರೆ : ಚಿತ್ರದುರ್ಗ: ವಾದ್ರಾನನ್ನು ದೇಶದ್ರೋಹಿ ಎಂದುಸಾರಬೇಕುದೇಶದ 140 ಕೋಟಿ ಜನ ಕಾಶ್ಮೀರದಲ್ಲಿ ನಡೆದಿರುವ ಘಟನೆಯನ್ನುಖಂಡಿಸಿ, ಎದುರಿಸಬೇಕಾಗಿದೆ. ಅದನ್ನು ಬಿಟ್ಟು ಬಿಜೆಪಿ ಮತ್ತುಹಿಂದುತ್ವದ ಬಗ್ಗೆ ಅವಹೇಳನಕಾರಿಯಾಗಿ ರಾಬರ್ಟ್ ವಾದ್ರಾಮಾತಾಡಿರುವುದು ಸರಿಯಲ್ಲ ಎಂದು ಚಿತ್ರದುರ್ಗ ಲೋಕಸಭಾಸಂಸದ ಗೋವಿಂದ ಕಾರಜೋಳ ಹೇಳಿದರು ಚಿತ್ರದುರ್ಗದಲ್ಲಿಂದುಮಾಧ್ಯಮಗಳೊಂದಿಗೆ ಮಾತಾಡಿ,…

ಚಿತ್ರದುರ್ಗ: ಸ್ಥಳೀಯ ಚುನಾವಣೆಗಳ ಸಿದ್ಧತೆಗೆಮುಂದಾಗಿ

ಚಳ್ಳಕೆರೆ : ಚಿತ್ರದುರ್ಗ: ಸ್ಥಳೀಯ ಚುನಾವಣೆಗಳ ಸಿದ್ಧತೆಗೆಮುಂದಾಗಿಜಿಪಂ, ತಾಪಂ ಮತ್ತು ನಗರಸಭೆ ಚುನಾವಣೆಗಳು ಬರುವದಿನಗಳಲ್ಲಿ ನಡೆಯಲಿದ್ದು, ಈ ಬಗ್ಗೆ ನಾಳೆ ನಡೆಯಲಿರುವ ಕಾಂಗ್ರೆಸ್ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತದೆಎಂದು ಚಿತ್ರದುರ್ಗ ಶಾಸಕ ಕೆಸಿ ವೀರೇಂದ್ರ ಪಪ್ಪಿ ಹೇಳಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ,…

ಚಿತ್ರದುರ್ಗ: ಮಹಾನಗರಪಾಲಿಕೆ ಕನಸಿಗೆಜನಸಂಖ್ಯೆಯೇ ಅಡ್ಡಿ

ಚಳ್ಳಕೆರೆ : ಚಳ್ಳಕೆರೆ : ಚಿತ್ರದುರ್ಗ: ಮಹಾನಗರಪಾಲಿಕೆ ಕನಸಿಗೆಜನಸಂಖ್ಯೆಯೇ ಅಡ್ಡಿಚಿತ್ರದುರ್ಗ ಮಹಾನಗರಪಾಲಿಕೆಯನ್ನಾಗಿಸಲು ಅಗತ್ಯವಿರುವಜನಸಂಖ್ಯೆಗೆ 48 ಸಾವಿರ ಕಡಿಮೆ ಬರುತ್ತಿದ್ದು, ಮಹಾನಗರಪಾಲಿಕೆಮಾಡಲು ಸಾಧ್ಯವಿಲ್ಲವೆಂದು ಪೌರಾಯುಕ್ತ ರೇಣುಕಾ ಹೇಳಿದರು. ಚಿತ್ರದುರ್ಗ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿಂದು ನಡೆದಸಾಮಾನ್ಯ ಸಭೆಯಲ್ಲಿ ಮಾತಾಡಿ, 3 ಕಿ ಮೀ ವ್ಯಾಪ್ತಿ…

ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಚಳ್ಳಕೆರೆನಗರದ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಪಶ್ಚಿಮಬಂಗಾಳ ಹಾಗೂ ಕಾಶ್ಮೀರದಲ್ಲಿ ನಡೆದ ಅಮಾಯಕ ಹಿಂದೂಗಳಹತ್ಯೆಯನ್ನು ವಿರೋಧಿಸಿ ಚಳ್ಳಕೆರೆಯಲ್ಲಿ “ಬೃಹತ್ ಪ್ರತಿಭಟನಾಮೆರವಣಿಗೆ” ಮಾಡಲಾಯಿತು.

ಚಳ್ಳಕೆರೆ : ಚಳ್ಳಕೆರೆ: ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿಪ್ರತಿಭಟನೆ ಇಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಚಳ್ಳಕೆರೆನಗರದ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಪಶ್ಚಿಮಬಂಗಾಳ ಹಾಗೂ ಕಾಶ್ಮೀರದಲ್ಲಿ ನಡೆದ ಅಮಾಯಕ ಹಿಂದೂಗಳಹತ್ಯೆಯನ್ನು ವಿರೋಧಿಸಿ ಚಳ್ಳಕೆರೆಯಲ್ಲಿ “ಬೃಹತ್ ಪ್ರತಿಭಟನಾಮೆರವಣಿಗೆ” ಮಾಡಲಾಯಿತು. ವಾಲ್ಮೀಕಿ…

ಹೊಸದುರ್ಗ: ಪಂಚಯಶಸ್ವಿಯಾಗಿಸಿದ್ದೇವೆಗ್ಯಾರಂಟಿಗಳನ್ನುಎರಡು ವರ್ಷಗಳಿಂದ ಯಾವುದೇ ಲೋಪದೋಷವಿಲ್ಲದ ಹಾಗೆಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೆವೆಂದುಹೊಸದುರ್ಗ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಹೇಳಿದರು.

ಚಳ್ಳಕೆರೆ : ಹೊಸದುರ್ಗ: ಪಂಚಯಶಸ್ವಿಯಾಗಿಸಿದ್ದೇವೆಗ್ಯಾರಂಟಿಗಳನ್ನುಎರಡು ವರ್ಷಗಳಿಂದ ಯಾವುದೇ ಲೋಪದೋಷವಿಲ್ಲದ ಹಾಗೆಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೆವೆಂದುಹೊಸದುರ್ಗ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಹೇಳಿದರು.ಹೊಸದುರ್ಗದಲ್ಲಿಂದು ಕಾಂಗ್ರೆಸ್ ನಡೆ ಕಾರ್ಯಕರ್ತರ ಕಡೆಕಾರ್ಯಕ್ರಮದಲ್ಲಿ ಮಾತಾಡಿ, ಬಡವರ ಪರ ಕಾಳಜಿ ಇರವವರುಮಾತ್ರ ಈ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಹೊಸದುರ್ಗದಜನರು…

ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಪ್ರತಿವರ್ಷ ಭೂ ದಿನವನ್ನು ಆಚರಿಸಲಾಗುತ್ತದೆ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಯ ಪ್ರಾಮುಖ್ಯತೆಯ ಬಗ್ಗೆ ದಿನಾಚರಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಚಳ್ಳಕೆರೆಯ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಮೀರ್ ಪಿ. ನಂದ್ಯಾಲ ರವರು ಹೇಳಿದರು

ಚಳ್ಳಕೆರೆ : ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಪ್ರತಿವರ್ಷ ಭೂ ದಿನವನ್ನು ಆಚರಿಸಲಾಗುತ್ತದೆ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಯ ಪ್ರಾಮುಖ್ಯತೆಯ ಬಗ್ಗೆ ದಿನಾಚರಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಚಳ್ಳಕೆರೆಯ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಮೀರ್ ಪಿ. ನಂದ್ಯಾಲ ರವರು…

ಹೊಳಲ್ಕೆರೆ: ಸಿಂಧುತ್ವ ನೀಡಲು ಲಂಚ: 7 ವರ್ಷ ಶಿಕ್ಷೆಸಿಂಧುತ್ವ ಪ್ರಮಾಣ ಪತ್ರಕ್ಕೆ 500 ಲಂಚ ಪಡೆದ ಆರೋಪಿಆರ್ ಐ ಮಂಜಣ್ಣನಿಗೆ ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರನ್ಯಾಯಾಲಯದ ನ್ಯಾಯಾಧೀಶರಾದ ರೋಣ್ ವಾಸುದೇವ್ಇಂದು 7 ವರ್ಷ ಶಿಕ್ಷೆ ವಿಧಿಸಿದ್ದಾರೆ.

ಚಳ್ಳಕೆರೆ : ಹೊಳಲ್ಕೆರೆ: ಸಿಂಧುತ್ವ ನೀಡಲು ಲಂಚ: 7 ವರ್ಷ ಶಿಕ್ಷೆಸಿಂಧುತ್ವ ಪ್ರಮಾಣ ಪತ್ರಕ್ಕೆ 500 ಲಂಚ ಪಡೆದ ಆರೋಪಿಆರ್ ಐ ಮಂಜಣ್ಣನಿಗೆ ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರನ್ಯಾಯಾಲಯದ ನ್ಯಾಯಾಧೀಶರಾದ ರೋಣ್ ವಾಸುದೇವ್ಇಂದು 7 ವರ್ಷ ಶಿಕ್ಷೆ ವಿಧಿಸಿದ್ದಾರೆ. ಹೊಳಲ್ಕೆರೆ…

ಶ್ರೀಶಾರದಾಶ್ರಮದಲ್ಲಿ ವಿಶ್ವಗುರು ಸ್ವಾಮಿ ವಿವೇಕಾನಂದ ಪ್ರವಚನ ಮಾಲಿಕೆ

“ಶ್ರೀಶಾರದಾಶ್ರಮದಲ್ಲಿ ವಿಶ್ವಗುರು ಸ್ವಾಮಿ ವಿವೇಕಾನಂದ ಪ್ರವಚನ ಮಾಲಿಕೆ”. ಚಳ್ಳಕೆರೆ-ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ‘ವಿಶ್ವಗುರು ಸ್ವಾಮಿ ವಿವೇಕಾನಂದ’ ಪ್ರವಚನ ಮಾಲಿಕೆಯಡಿಯಲ್ಲಿ ಸ್ವಾಮಿ ಸದಾಶಿವಾನಂದರ ಸ್ಮೃತಿಗಳ ಬಗ್ಗೆ ಆಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟರು.…

ಚಿತ್ರದುರ್ಗ: ಉಗ್ರಗಾಮಿ ಚಟುವಟಿಕೆ ಆರಂಭವಾಗಿದ್ದೇಕಾಂಗ್ರೆಸ್ ಕಾಲದಲ್ಲಿಕಾಶ್ಮೀರದಲ್ಲಿ ಉಗ್ರರ ದಾಳಿ ದೇಶದ ಅತ್ಯಂತ ಕ್ರೂರ ದಾಳಿಯಾಗಿದೆ.

ಚಳ್ಳಕೆರೆ : ಚಿತ್ರದುರ್ಗ: ಉಗ್ರಗಾಮಿ ಚಟುವಟಿಕೆ ಆರಂಭವಾಗಿದ್ದೇಕಾಂಗ್ರೆಸ್ ಕಾಲದಲ್ಲಿಕಾಶ್ಮೀರದಲ್ಲಿ ಉಗ್ರರ ದಾಳಿ ದೇಶದ ಅತ್ಯಂತ ಕ್ರೂರ ದಾಳಿಯಾಗಿದೆ.ಮನುಷ್ಯರನ್ನು ಕೊಲ್ಲುವುದೆಂದರೆ ಕಾಡು ಪ್ರಾಣಿಗಿಂತ ಕ್ರೂರಿಗಳೆಂದುಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.ಚಿತ್ರದುರ್ಗದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತಾಡಿ,ದೇಶದಲ್ಲಿ ಉಗ್ರಗಾಮಿ ಚಟುವಟಿಕೆ ಆರಂಭವಾಗಿದ್ದು, 1990.ಅಲ್ಲಿಂದು 2014 ರವರೆಗೆ,…

error: Content is protected !!