ಚಳ್ಳಕೆರೆ :
ಚಳ್ಳಕೆರೆ :
ಚಿತ್ರದುರ್ಗ: ಮಹಾನಗರಪಾಲಿಕೆ ಕನಸಿಗೆ
ಜನಸಂಖ್ಯೆಯೇ ಅಡ್ಡಿ
ಚಿತ್ರದುರ್ಗ ಮಹಾನಗರಪಾಲಿಕೆಯನ್ನಾಗಿಸಲು ಅಗತ್ಯವಿರುವ
ಜನಸಂಖ್ಯೆಗೆ 48 ಸಾವಿರ ಕಡಿಮೆ ಬರುತ್ತಿದ್ದು, ಮಹಾನಗರಪಾಲಿಕೆ
ಮಾಡಲು ಸಾಧ್ಯವಿಲ್ಲವೆಂದು ಪೌರಾಯುಕ್ತ ರೇಣುಕಾ ಹೇಳಿದರು.
ಚಿತ್ರದುರ್ಗ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿಂದು ನಡೆದ
ಸಾಮಾನ್ಯ ಸಭೆಯಲ್ಲಿ ಮಾತಾಡಿ, 3 ಕಿ ಮೀ ವ್ಯಾಪ್ತಿ ಗ್ರಾಮಗಳನ್ನು
ಸೇರಿಸಿಕೊಂಡರೆ, 48 ಸಾವಿರ ಜನಸಂಖ್ಯೆ ಕಡಿಮೆ ಬರುತ್ತಿದೆ. 10
ಕಿಮೀ ವ್ಯಾಪ್ತಿ ಗ್ರಾಮ ಸೇರಿಸಿದರೆ, ಜನ ಸಂಖ್ಯೆ ಹೆಚ್ಚಾಗುತ್ತದೆ.
ಇದರಿಂದ ಮಹಾನಗರಪಾಲಿಕೆ ಕನಸು ನನಸಾಗುವುದಿಲ್ಲ ಎಂದರು.
ಚಿತ್ರದುರ್ಗ ಮಹಾನಗರಪಾಲಿಕೆಯನ್ನಾಗಿಸಲು ಅಗತ್ಯವಿರುವ
ಜನಸಂಖ್ಯೆಗೆ 48 ಸಾವಿರ ಕಡಿಮೆ ಬರುತ್ತಿದ್ದು, ಮಹಾನಗರಪಾಲಿಕೆ
ಮಾಡಲು ಸಾಧ್ಯವಿಲ್ಲವೆಂದು ಪೌರಾಯುಕ್ತ ರೇಣುಕಾ ಹೇಳಿದರು.
ಚಿತ್ರದುರ್ಗ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿಂದು ನಡೆದ
ಸಾಮಾನ್ಯ ಸಭೆಯಲ್ಲಿ ಮಾತಾಡಿ, 3 ಕಿ ಮೀ ವ್ಯಾಪ್ತಿ ಗ್ರಾಮಗಳನ್ನು
ಸೇರಿಸಿಕೊಂಡರೆ, 48 ಸಾವಿರ ಜನಸಂಖ್ಯೆ ಕಡಿಮೆ ಬರುತ್ತಿದೆ. 10
ಕಿಮೀ ವ್ಯಾಪ್ತಿ ಗ್ರಾಮ ಸೇರಿಸಿದರೆ, ಜನ ಸಂಖ್ಯೆ ಹೆಚ್ಚಾಗುತ್ತದೆ.
ಇದರಿಂದ ಮಹಾನಗರಪಾಲಿಕೆ ಕನಸು ನನಸಾಗುವುದಿಲ್ಲ ಎಂದರು.

