ಚಳ್ಳಕೆರೆ: ಅದ್ದೂರಿಯಾಗಿ ನಡೆದ ರಂಗನಾಥಸ್ವಾಮಿರಥೋತ್ಸವ
ಚಳ್ಳಕೆರೆ: ಅದ್ದೂರಿಯಾಗಿ ನಡೆದ ರಂಗನಾಥಸ್ವಾಮಿರಥೋತ್ಸವಚಳ್ಳಕೆರೆ ತಾಲೂಕಿನ ದುರ್ಗಾವರ ಗ್ರಾಮದಲ್ಲಿ ಭಾನುವಾರದಿಂದಮೂರು ದಿನಗಳ ರಥೋತ್ಸವ ಆರಂಭಗೊಂಡಿದೆ. ರಂಗನಾಥಸ್ವಾಮಿರಥೋತ್ಸವವು ಅದ್ದೂರಿಯಾಗಿ ನಡೆಯುತ್ತಿದ್ದು, ನಂದಿಕೋಲುಕುಣಿತ, ಕೋಲಾಟ, ಭಜನೆ ಮತ್ತು ವಿಶೇಷ ವಾದ್ಯಗಳೊಂದಿಗೆಗ್ರಾಮದ ಯುವಕರು ಹಾಗೂ ಭಕ್ತರು ರಥವನ್ನು ಎಳೆದರು.ಕೆರೆಹಿಂದಲಹಟ್ಟಿ, ದುರ್ಗಾವರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರುಈ ಸಂಭ್ರಮದಲ್ಲಿ…
