ಹೊಳಲ್ಕೆರೆ: ಭರಮಸಾಗರದ ಭರ್ಜರಿ ಕಾರ್ಯಾಚರಣೆಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಭರ್ಜರಿ ಕಾರ್ಯಾಚರಣೆ
ಚಳ್ಳಕೆರೆ : ಹೊಳಲ್ಕೆರೆ: ಭರಮಸಾಗರದ ಭರ್ಜರಿ ಕಾರ್ಯಾಚರಣೆಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಭರ್ಜರಿ ಕಾರ್ಯಾಚರಣೆನಡೆಸಿ, ಅಂತರ ರಾಜ್ಯ ಕಳ್ಳರನ್ನು ಬುಧವಾರ ಬಂಧಿಸಿದ್ದಾರೆ.ಹೊಳಲ್ಕೆರೆ ಕ್ಷೇತ್ರದ ಭರಮಸಾಗರ ಹಾಗು ಚಿತ್ರಹಳ್ಳಿ ಪ್ರಕರಣಗಳಕೈಗೆತ್ತಿಕೊಂಡು ಆರೋಪಿಗಳನ್ನು ಹಾವೇರಿಯಲ್ಲಿ ಬಂಧಿಸಿದ್ದಾರೆ.ಆರೋಪಿಗಳಿಂದ 78 ಗ್ರಾಂ ಚಿನ್ನ, 450 ಗ್ರಾಂ ಬೆಳ್ಳಿ…
ಚಿತ್ರದುರ್ಗ: ಸುಳ್ಳು ವದಂತಿಗಳಿಗೆ ಕಣ್ಣೀರಿಟ್ಟರೇಣುಕಾಸ್ವಾಮಿ ತಂದೆ
ಚಳ್ಳಕೆರೆ : ಚಿತ್ರದುರ್ಗ: ಸುಳ್ಳು ವದಂತಿಗಳಿಗೆ ಕಣ್ಣೀರಿಟ್ಟರೇಣುಕಾಸ್ವಾಮಿ ತಂದೆರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಅವರಿಂದಹಣವನ್ನು ಪಡೆದಿಲ್ಲ, ಆದರೂ ಸುದ್ದಿ ವದಂತಿಗಳು ಹರಡುತ್ತಿವೆಎಂದು ರೇಣುಕಾಸ್ವಾಮಿ ತಂದೆ ಶಿವನಗೌಡ್ರು ಕಣ್ಣೀರಿಟ್ಟರು.ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ನಾವುಯಾರನ್ನು ಭೇಟಿಮಾಡಿಲ್ಲ, ನಮ್ಮನ್ನು ಯಾರೂ ಭೇಟಿ ಮಾಡಿಲ್ಲ.ಇಂತಹ ಸುಳ್ಳು…
ಚಳ್ಳಕೆರೆ : ದುರಸ್ತಿ ಹಂತದಲ್ಲಿ ಇರುವ ನಗರಸಭೆ ವಾಣಿಜ್ಯ ಮಳಿಗೆಗಳು ತೆರವಿಗೆ ಅಧಿಕಾರಿಗಳ ಅಸ್ತು : ಶಾಸಕರ ಮುಂದೆ ವರ್ತಕರ ಅಳಲು …!!
ಚಳ್ಳಕೆರೆ ಜ.15 ನಗರಸಭೆ ವಾಣಿಜ್ಯ ಮಳಿಗೆ ವರ್ಕರಿಗೆವಿದ್ಯುತ್ ಶಾಕ್ ನೀಡಿದ ಅಧಿಕಾರಿಗಳು.ಹೌದು ಇದು ನಗರಸಭೆಗೆ ಸೇರಿದ ಬೆಂಗಳೂರುರಸ್ತೆ.ಚಿತ್ರದುರ್ಗ ರಸ್ತೆಯ ನೆಹರು ವೃತ್ತದಲ್ಲಿರುವನಗರಸಭೆಯ ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ಮಳಿಗೆಯಬಾಡಿಗೆದಾರರಿಗೆ ಮಳಿಗೆಗಳನ್ನು ಖಾಲಿ ಮಾಡುವಂತೆನೋಟಿಸ್ ನೀಡಿದರೂ ಖಾಲಿ ಮಾಡದಹಿನ್ನೆಯಲ್ಲಿಬುಧವಾರ ಸಂಜೆ ನಗರಸಭೆ ಹಾಗೂ ಬೆಸ್ಕಾಂಇಲಾಖೆ…
ಚಳ್ಳಕೆರೆ : ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಭೂ ಸುರಕ್ಷಾ ಯೋಜನೆಯ, ಭೂ ದಾಖಲೆಗಳ ಡಿಜಿಟಲೀಕರಣಕ್ಕೆ : ಶಾಸಕ ಟಿ.ರಘುಮೂರ್ತಿ ಚಾಲನೆ
ಚಳ್ಳಕೆರೆ : ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಭೂ ಸುರಕ್ಷಾ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿಪಾಲ್ಗೊಂಡು ಉದ್ಘಾಟನೆ ಮಾಡಿ ಮಾತನಾಡಿದರು. ಇನ್ನೂ…
ವಿವೇಕಾನಂದರ ತತ್ವ ಸಿದ್ಧಾಂತ ಬೋಧನೆಗಳು ಸರ್ವ ಧರ್ಮಕ್ಕೂ ಪ್ರೇರಣೆ
ವಿವೇಕಾನಂದರ ತತ್ವ ಸಿದ್ಧಾಂತ ಬೋಧನೆಗಳು ಸರ್ವ ಧರ್ಮಕ್ಕೂ ಪ್ರೇರಣೆ ಬಲಿಷ್ಠ ರಾಷ್ಟ್ರ ನಿರ್ಮಿಸಲು ಯುವಜನರಿಂದ ಮಾತ್ರ ಸಾಧ್ಯ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಸುಹಾಸ್ ಅಭಿಮತ ಚಿತ್ರದುರ್ಗ: ಭಾರತ ದೇಶದಲ್ಲಿ ಜೀವಿಸುತ್ತಿರುವ ಎಲ್ಲಾ ಸರ್ವ ಧರ್ಮದ ಜನಾಂಗದವರಿಗೂ ವಿವೇಕಾನಂದರ ತತ್ವ ಸಿದ್ಧಾಂತಗಳು ಬೋಧನೆಗಳು…
ಮಯೂರ್ ಸಾಂಸ್ಕೃತಿ ಹಬ್ಬ ಮಕ್ಕಳ ಹಬ್ಬ:ಡಾ. ಎಂ ಮೈಲಾರ ಸ್ವಾಮಿ.
ನಾಯಕನಹಟ್ಟಿ : ಪಟ್ಟಣದ ಮಯೂರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ “ಮಯೂರ್ ಸಾಂಸ್ಕೃತಿಕ ಹಬ್ಬ 2025” ಕಾರ್ಯಕ್ರಮವನ್ನು ಮಯೂರ್ ಇಂಟರ್ನ್ಯಾಷನಲ್ ಶಾಲೆಯ ಅಧ್ಯಕ್ಷೆ ಮಧುಮತಿ ಕಾರ್ಯದರ್ಶಿ ಡಾ. ಎಂ ಮೈಲಾರಸ್ವಾಮಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮಯೂರ್ ಸಂಸ್ಕೃತಿಕ…
ನಾಯಕನಹಟ್ಟಿ ಅಬ್ಬೇನಹಳ್ಳಿ ವ್ಯಾಪ್ತಿಯ ಚಿನ್ನಹಗರಿ ನದಿಯಲ್ಲಿ ಮ್ಯಾಸನಾಯಕ -ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ. ವಿರುಪಾಕ್ಷಿ ಪೂಜಾರಿಹಳ್ಳಿ.
ನಾಯಕನಹಟ್ಟಿ ಅಬ್ಬೇನಹಳ್ಳಿ ವ್ಯಾಪ್ತಿಯ ಚಿನ್ನಹಗರಿ ನದಿಯಲ್ಲಿ ಮ್ಯಾಸನಾಯಕ -ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ. ವಿರುಪಾಕ್ಷಿ ಪೂಜಾರಿಹಳ್ಳಿ. ನಾಯಕನಹಟ್ಟಿ :: ಜ. 14. ಮ್ಯಾಸನಾಯಕರ ಸರ್ವತೋಮುಖ ಅಭಿವೃದ್ಧಿಗೆ ವಿಚಾರ- ಸಂಕೀರ್ಣಗಳು ಅತ್ಯಂತ ಪ್ರಮುಖವಾಗಿವೆ ಎಂದು ಡಾ. ವಿರುಪಾಕ್ಷಿ ಪೂಜಾರಿಹಳ್ಳಿ ಹೇಳಿದ್ದಾರೆ.…
ಚಳ್ಳಕೆರೆ :ಅದ್ದೂರಿಯಾಗಿ ತೆರೆಕಂಡ ಟಿಎನ್ ಕೋಟೆ ಊರಮಾರಮ್ಮ ಜಾತ್ರೆ
ಚಳ್ಳಕೆರೆ : ಗ್ರಾಮದಲ್ಲಿ ಜಾತ್ರೆ ಹಬ್ಬ ಹರಿದಿನಗಳಲ್ಲಿ ಸಾಮಾಜಿಕ ನಾಟಕ, ಬಯಲು ನಾಟಕ, ಗಂಡು ಕಲೆ,ತೊಗಲು ಗೊಂಬೆ ನಾಟಕ ಮಾಡುವುದು ವಾಡಿಕೆ ಅದರಂತೆ ಚಳ್ಳಕೆರೆ ತಾಲೂಕಿನ ತಿಮ್ಮಣ್ಣನಾಯಕನ ಕೋಟೆ ಗ್ರಾಮದಲ್ಲಿ ಊರು ಮಾರಮ್ಮ ಜಾತ್ರಾ ಮಹೋತ್ಸವ ಅಂಗವಾಗಿಪ್ರದರ್ಶನಗೊಂಡ ತೊಗಲು ಗೊಂಬೆಯಾಟ ಎಲ್ಲಾರ…
ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘ ನಿ., ಆಡಳಿತ ಮಂಡಳಿಗೆ ಬುಧವಾರ ಸಂಘದಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನಅಧ್ಯಕ್ಷಸ್ಥಾನಕ್ಕೆ ಶ್ರೀನಿವಾಸ್ ರೆಡ್ಡಿ .ಉಪಾಧ್ಯಕ್ಷಸ್ಥಾನಕ್ಕೆದೊಡ್ಡರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘ ನಿ., ಆಡಳಿತ ಮಂಡಳಿಗೆ ಬುಧವಾರ ಸಂಘದಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನಅಧ್ಯಕ್ಷಸ್ಥಾನಕ್ಕೆ ಶ್ರೀನಿವಾಸ್ ರೆಡ್ಡಿ .ಉಪಾಧ್ಯಕ್ಷಸ್ಥಾನಕ್ಕೆದೊಡ್ಡರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘ ನಿ., ಆಡಳಿತ ಮಂಡಳಿಗೆ ಬುಧವಾರ ಸಂಘದಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನಅಧ್ಯಕ್ಷಸ್ಥಾನಕ್ಕೆ ಶ್ರೀನಿವಾಸ್ ರೆಡ್ಡಿ .ಉಪಾಧ್ಯಕ್ಷಸ್ಥಾನಕ್ಕೆದೊಡ್ಡರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚಳ್ಳಕೆರೆ : ಚಳ್ಳಕೆರೆ : ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘ ನಿ., ಆಡಳಿತ ಮಂಡಳಿಗೆ ಬುಧವಾರ ಸಂಘದಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನಅಧ್ಯಕ್ಷಸ್ಥಾನಕ್ಕೆ ಶ್ರೀನಿವಾಸ್ ರೆಡ್ಡಿ .ಉಪಾಧ್ಯಕ್ಷಸ್ಥಾನಕ್ಕೆದೊಡ್ಡರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
