Latest Post

ಒಳ ಮೀಸಲಾತಿಯ ತುತ್ತು ಪರಿಶಿಷ್ಟರಿಗೆ ಕೈಗೆ ಬಂದಿದ್ದು ಬಾಯಿಗೆ ಬರದ ಹಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎನ್ ರಘುಮೂರ್ತಿ ಹೇಳಿದರು ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ.

ಚಳ್ಳಕೆರೆ ನಗರವನ್ನ ನೋಡಿದರೆ ಯಾವುದೋ ದೊಡ್ಡ ನಗರಕ್ಕೆ ಬಂದಿದ್ದವೆ ಎನ್ನಿಸುತ್ತದೆ ಇಲ್ಲಿ ಶಾಸಕರಾದ ಟಿ.ರಘುಮುರ್ತಿಯವರ ತಾಲೂಕನ್ನು ಅಭಿವೃದ್ಧಿಯ ಪತದತ್ತ ಕೊಂಡೊಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷರಾದ ರಾಜಣ್ಣ. ಹೇಳಿದರು.

ಚಳ್ಳಕೆರೆ ‌: ಚಳ್ಳಕೆರೆ ನಗರವನ್ನ ನೋಡಿದರೆ ಯಾವುದೋ ದೊಡ್ಡ ನಗರಕ್ಕೆ ಬಂದಿದ್ದವೆ ಎನ್ನಿಸುತ್ತದೆ ಇಲ್ಲಿ ಶಾಸಕರಾದ ಟಿ.ರಘುಮುರ್ತಿಯವರ ತಾಲೂಕನ್ನು ಅಭಿವೃದ್ಧಿಯ ಪತದತ್ತ ಕೊಂಡೊಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷರಾದ ರಾಜಣ್ಣ. ಹೇಳಿದರು. ಚಳ್ಳಕೆರೆ ನಗರದ ವಿಠಲ್ ನಗರದಲ್ಲಿ ಎರಡು ಕೋಟಿ…

ಚಿತ್ರದುರ್ಗ: ಕಡ್ಲೆ ಗುದ್ದು ಗ್ರಾಮದಲ್ಲಿ ಬೋನಿಗೆ ಬಿದ್ದಚಿರತೆ

ಚಳ್ಳಕೆರೆ : ಚಿತ್ರದುರ್ಗ: ಕಡ್ಲೆ ಗುದ್ದು ಗ್ರಾಮದಲ್ಲಿ ಬೋನಿಗೆ ಬಿದ್ದಚಿರತೆಚಿತ್ರದುರ್ಗದ ಕಡ್ಲೆಗುದ್ದು ಹುಣಸೆಕಟ್ಟೆ ಗ್ರಾಮದ ಬಳಿ, ಗುರುವಾರತಡರಾತ್ರಿ ಅರಣ್ಯ ಇಲಾಖೆ ಇಟ್ಟ ಬೋನಿಗೆ ಚಿರತೆ ಇಂದುಸೆರೆಯಾಗಿದೆ. ರೈತರು ಜಮೀನಿಗೆ ಹೋದ ವೇಳೆ ನೋಡಿದ್ದಾರೆ.ತೋಟದಲ್ಲಿ ಮನೆಯಲ್ಲಿದ್ದ ಚಿರತೆ ಆಗಾಗ್ಗೆ ದಾಳಿ ಮಾಡಿ ಕುರಿತಿಂದಿದೆ.…

ಚಿತ್ರದುರ್ಗ: ಎಕ್ಕ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಕೋಟೆನಾಡು ಚಿತ್ರದುರ್ಗದ ಬಸವೇಶ್ವರ ಚಿತ್ರ ಮಂದಿರದಲ್ಲಿಯುವ ರಾಜುಮಾರ್ ನಟನೆ ಎಕ್ಕ ಚಿತ್ರ ಇಂದು ಅದ್ದೂರಿ ತೆರೆಕಂಡಿದೆ. ನೂಕು ನುಗ್ಗಲಿನಲ್ಲಿ ನಿಂತ ಅಭಿಮಾನಿಗಳು, ಸಿನಿಮಾದಟಿಕೆಟ್ ಪಡೆದು ಚಿತ್ರ ವೀಕ್ಷಸಿದರು

ಚಳ್ಳಕೆರೆ : ಚಿತ್ರದುರ್ಗ: ಎಕ್ಕ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಕೋಟೆನಾಡು ಚಿತ್ರದುರ್ಗದ ಬಸವೇಶ್ವರ ಚಿತ್ರ ಮಂದಿರದಲ್ಲಿಯುವ ರಾಜುಮಾರ್ ನಟನೆ ಎಕ್ಕ ಚಿತ್ರ ಇಂದು ಅದ್ದೂರಿ ತೆರೆಕಂಡಿದೆ. ನೂಕು ನುಗ್ಗಲಿನಲ್ಲಿ ನಿಂತ ಅಭಿಮಾನಿಗಳು, ಸಿನಿಮಾದಟಿಕೆಟ್ ಪಡೆದು ಚಿತ್ರ ವೀಕ್ಷಸಿದರು. ನೆಚ್ಚಿನ ಹೀರೋ ಎಂಟ್ರಿಆಗುತ್ತಿದ್ದಂತೆ ಪುಷ್ಪಾರ್ಚನೆ…

ಹೊಳಲ್ಕೆರೆ: ಸಾಲದ ಬಡ್ಡಿ ಮನ್ನಾ ಮಾಡಲು ರೈತರಪ್ರತಿಭಟನೆ

ಚಳ್ಳಕೆರೆ : ಹೊಳಲ್ಕೆರೆ: ಸಾಲದ ಬಡ್ಡಿ ಮನ್ನಾ ಮಾಡಲು ರೈತರಪ್ರತಿಭಟನೆಪ್ರಸಕ್ತ ವರ್ಷ ಬರಗಾಲ ಬಂದಿರುವುದರಿಂದ ಸಾಲದ ಮೇಲಿನಬಡ್ಡಿ ಮನ್ನಾ ಮಾಡಬೇಕೆಂದು ಇಂದು ರೈತರು ಹೊಳಲ್ಕೆರೆ ಎನ್ ಜಿಹಳ್ಳಿಯ ಪ್ರಗತಿ ಗ್ರಾಮೀಣ ಬ್ಯಾಂಕ್ ಮುಂದೆ ಆಗ್ರಹಿಸಿದರು. ಸತ್ತುವರ್ಷ ನಮ್ಮ ಭಾಗದಲ್ಲಿ ಮಳೆ ಬರದೇ…

ಧರ್ಮ ಸಂಸ್ಕೃತಿ ರಾಷ್ಟ್ರೀಯತೆ ಮತ್ತು ಸ್ವಾಭಿಮಾನದ ಸಂಕೇತ ಸಿಟಿ ರವಿ ಎಂದು ನಿವೃತ್ತ ಕೆಎಸ್ ಅಧಿಕಾರಿ ಎಂದು ರಘುಮೂರ್ತಿ ಹೇಳಿದರು

ಚಳ್ಳಕೆರೆ : ಧರ್ಮ ಸಂಸ್ಕೃತಿ ರಾಷ್ಟ್ರೀಯತೆ ಮತ್ತು ಸ್ವಾಭಿಮಾನದ ಸಂಕೇತ ಸಿಟಿ ರವಿ ಎಂದು ನಿವೃತ್ತ ಕೆಎಸ್ ಅಧಿಕಾರಿ ಎಂದು ರಘುಮೂರ್ತಿ ಹೇಳಿದರುಅವರು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನದಲ್ಲಿ ಸಿಟಿ ರವಿ ಅವರ ಜನ್ಮದಿನಾಚರಣೆಯ ಸಂಬಂಧ ವಿಶೇಷ ಪೂಜೆ…

ಸ್ಥಳೀಯ ಶಾಸಕರ ವಿರುದ್ಧ ಬಿಜೆಪಿ ನಾಯಕರ ಆರೋಪ ..??

ಸ್ಥಳೀಯ ಶಾಸಕರ ವಿರುದ್ಧ ಬಿಜೆಪಿ ನಾಯಕರ ಆರೋಪ : ಪ್ರತಿಭಟನೆ ಸ್ಥಳದಲ್ಲಿ ಸಿದ್ದರಾಮಯ್ಯರವರ ಅನ್ನಭಾಗ್ಯ ಯೋಜನೆ ಚಳ್ಳಕೆರೆಯಲ್ಲಿ ಕಳ್ಳಭಾಗ್ಯವಾಗಿದೆ ಚಳ್ಳಕೆರೆ ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಪಡಿತರಿಗೆ ವಿತರಿಸಬೇಕಾದಂತ ರಾಗಿ ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದೆ , ಇನ್ನು ಆಡಳಿತ ಪಕ್ಷದ…

ನಗರ ಪ್ರದೇಶದಲ್ಲಿ ಮೈನಿಂಗ್ ಲೋಡಿಂಗ್ ಅನ್ ಲೋಡಿಂಗ್ ಮಾಡುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಅಪಾಯಕಾರಿ ದೂಳಿನಿಂದ ಚಿಕ್ಕ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಆದ್ದರಿಂದ ಈ ಕೂಡಲೇ ಮೈನಿಂಗ್ ಮಾಡುವುದು ನಿಲ್ಲಿಸಿ ಬೇರೆಡೆಗೆ ನಿರ್ಜನ ಪ್ರದೇಶಕ್ಕೆ ವರ್ಗಾವಣೆ ಮಾಡಿ ಎಂದು ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

ಚಳ್ಳಕೆರೆ : ನಗರ ಪ್ರದೇಶದಲ್ಲಿ ಮೈನಿಂಗ್ ಲೋಡಿಂಗ್ ಅನ್ ಲೋಡಿಂಗ್ ಮಾಡುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಅಪಾಯಕಾರಿ ದೂಳಿನಿಂದ ಚಿಕ್ಕ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಆದ್ದರಿಂದ ಈ ಕೂಡಲೇ ಮೈನಿಂಗ್ ಮಾಡುವುದು ನಿಲ್ಲಿಸಿ ಬೇರೆಡೆಗೆ ನಿರ್ಜನ ಪ್ರದೇಶಕ್ಕೆ…

ಚಳ್ಳಕೆರೆ : ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ ರೈಲ್ವೆ ನಿಯಮ ಉಲ್ಲಂಘಿಸಿದರಾ..?? ಹಾಕಿದ ರೈಲ್ವೆ ಗೇಟ್ ನ್ನು ಮರು ಓಪನ್ ಮಾಡಿಸಿ ಪ್ರತಿಭಟನ ಸ್ಥಳಕ್ಕೆ ದಾವಿಸಿದರಾ..!

ಚಳ್ಳಕೆರೆ ನಗರದ ಪಾವಗಡ ರಸ್ತೆ ಮಾರ್ಗವಾಗಿ ರೈಲ್ವೆ ಗೇಟ್ ಪಕ್ಕದಲ್ಲಿ ಬಿಜೆಪಿ ಮುಖಂಡರು ಹಾಗೂ ನಾಗರೀಕರು ನಗರ ವ್ಯಾಪ್ತಿಯಲ್ಲಿ ಮೈನಿಂಗ್ ಲಾರಿಗೆ ಲೋಡಿಂಗ್ ಹಾಗೂ ಅನ್ ಲೋಡಿಂಗ್ ಗೆ ಅವಕಾಶ ನೀಡಬಾರದು ಎಂದು ಪ್ರತಿಭಟನೆ ನಡೆಸುವ ಸ್ಥಳೀಯ ಬರಬೇಕಾದ ಸಂಧರ್ಭದಲ್ಲಿ ಎರಡು…

ಸ್ಮಾರ್ಟ್ ಮೀಟರ್ ಆಳವಡಿಸುವ ಸರ್ಕಾರ ಮತ್ತು ಬೆಸ್ಕಾಂ ಕಂಪನಿ ಕ್ರಮವನ್ನು ಗ್ರಾಮೀಣ ಜನರು ಸಂಪೂರ್ಣತಿರಸ್ಕರಿಸಿದ್ದು, ಹಳ್ಳಿಗಳಲ್ಲಿ ಈಗಾಗಲೇ ಮೊಳಕಾಲೂರು ತಾಲ್ಲೂಕು, ಚಳ್ಳಕೆರೆ ತಾಲ್ಲೂಕುಗಳಲ್ಲಿ ಮೀಟರ್ ಆಳವಡಿಸಲು ಬಂದ ಸಿಬ್ಬಂದಿಗೆ ಘೇರಾವ್‌ ಹಾಕಿ ಪ್ರತಿಭಟಿಸಿ ವಾಪಾಸ್ಕಳುಸುವ ಚಳುವಳಿ

ಚಳ್ಳಕೆರೆ :ಗ್ರಾಮೀಣ ಪ್ರದೇಶಗಳ ಬಡವರು, ನಿರ್ಗತಿಕರು, ರೈತರು, ಸಣ್ಣ ಸಣ್ಣ ಉದ್ದಿಮೆದಾರರಿಗೆ ಒಳಗೊಂಡು ಬೆಸ್ಕಾಂ – ಕಂಪನಿಯು ಕರೆನ್ಸಿ ಮೀಟರ್ ( ಮೊಬೈಲ್ ,ಟಿ.ವಿ ಗೆ ಹಣಹಾಕಿದ ಹಾಗೆ ಹಣ ತುಂಬಿದರೆ ಕಾರ್ಯನಿರ್ವಹಿಸುವ ಹಾಗೆ) ಸ್ಮಾರ್ಟ್ ಮೀಟರ್ ಆಳವಡಿಸುವ ಸರ್ಕಾರ ಮತ್ತು…

ಕಲಿಯುಗಕ್ಕೆ ಭಕ್ತಿಮಾರ್ಗವೇ ಸೂಕ್ತ”-ಮಾತಾಜೀ ಅಮೋಘಮಯೀ ಅಭಿಮತ

“ಕಲಿಯುಗಕ್ಕೆ ಭಕ್ತಿಮಾರ್ಗವೇ ಸೂಕ್ತ”-ಮಾತಾಜೀ ಅಮೋಘಮಯೀ ಅಭಿಮತ. ಚಳ್ಳಕೆರೆ:-ಭಗವಾನ್ ಶ್ರೀರಾಮಕೃಷ್ಣರು ಹೇಳಿದಂತೆ ಇಂದಿನ ಕಲಿಯುಗಕ್ಕೆ ಭಕ್ತಿಮಾರ್ಗವೇ ಸೂಕ್ತ ಎಂದು ಮೈಸೂರಿನ ಶ್ರೀಶಾರದಾ ವಿಶ್ವಭಾವೈಕ್ಯ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅಮೋಘಮಯೀ ತಿಳಿಸಿದರು.ನಗರದ ವಾಸವಿ ಕಾಲನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ…

error: Content is protected !!