ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ ಮೀಸಲಿಡಬೇಕು ಎಂದು ದಿನಾಂಕ 21/08/2025 ರಂದಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಧರಣಿಕಾರ್ಯಕ್ರಮ ನಡೆಸಲಿದ್ದೆವೆ ಎಂದುಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿ ಹೊನ್ನೂರು ಮಾರಣ್ಣ ಹೇಳಿದ್ದಾರೆ
ಚಳ್ಳಕೆರೆ : ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ ಮೀಸಲಿಡಬೇಕು ಎಂದು ದಿನಾಂಕ 21/08/2025 ರಂದಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಧರಣಿಕಾರ್ಯಕ್ರಮ ನಡೆಸಲಿದ್ದೆವೆ ಎಂದುಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿ ಹೊನ್ನೂರು ಮಾರಣ್ಣ ಹೇಳಿದ್ದಾರೆ ಅವರು ನಗರದ ಪ್ರವಾಸಿ ಮಂದಿರದಲ್ಲಿ…
ಹೊಳಲ್ಕೆರೆ: ಗಂಗಾಕಲ್ಯಾಣ ಯೋಜನೆ, 600 ಕೊಳವೆಬಾವಿಗಳಿಗೆ ವಿದ್ಯುತ್ ಪರಿಕರಗಳಿಲ್ಲ!
ಚಳ್ಳಕೆರೆ : ಹೊಳಲ್ಕೆರೆ: ಗಂಗಾಕಲ್ಯಾಣ ಯೋಜನೆ, 600 ಕೊಳವೆಬಾವಿಗಳಿಗೆ ವಿದ್ಯುತ್ ಪರಿಕರಗಳಿಲ್ಲ!ಹೊಳಲ್ಕೆರೆಯಲ್ಲಿ ಮಾಜಿ ಸಚಿವ ಆಂಜನೇಯ ಕಾಲದಲ್ಲಿಗಂಗಾಕಲ್ಯಾಣ ಯೋಜನೆಯಡಿ ಮಂಜೂರಾದ 600 ಕೊಳವೆಬಾವಿಗಳಿಗೆ 3 ವರ್ಷವಾದರೂ ವಿದ್ಯುತ್ ಪರಿಕರಗಳು ಸಿಕ್ಕಿಲ್ಲ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮನಸ್ಸುಮಾಡಿದರೆ ಪರಿಕರಗಳನ್ನು ಒದಗಿಸಬಹುದು ಎಂದು ಫಲಾನುಭವಿನಾಗರಾಜಪ್ಪ…
ಚಿತ್ರದುರ್ಗ: ರೈತರಿಗೆ ಯೂರಿಯಾ ವಿತರಿಸದ ಕೃಷಿ
ಚಳ್ಳಕೆರೆ : ಚಿತ್ರದುರ್ಗ: ರೈತರಿಗೆ ಯೂರಿಯಾ ವಿತರಿಸದ ಕೃಷಿಸಚಿವರನ್ನು ಸಂಪುಟದಿಂದ ಕೈಬಿಡಲು ಆಗ್ರಹಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದರು, ರಾಜ್ಯಸರ್ಕಾರ ರೈತರಿಗೆ ಯೂರಿಯಾ ವಿತರಿಸುವಲ್ಲಿ ವಿಫಲವಾಗಿದೆ. ಗೊಬ್ಬರ ವಿತರಣೆಯಲ್ಲಿ ಸಂಪೂರ್ಣವಾಗಿ ವಿಫಲರಾದ ಕೃಷಿಸಚಿವ ಎನ್. ಚೆಲುವರಾಯಸ್ವಾಮಿಯವರನ್ನು ಸಂಪುಟದಿಂದಕೈಬಿಡಬೇಕೆಂದು ಒತ್ತಾಯಿಸಿ, ರೈತ ಸಂಘದ ಸದಸ್ಯರುಚಿತ್ರದುರ್ಗದ…
ಚಿತ್ರದುರ್ಗ: ರೈತರಿಗೆ ಯೂರಿಯಾ ವಿತರಿಸದ ಕೃಷಿ
ಚಳ್ಳಕೆರೆ : ಚಿತ್ರದುರ್ಗ: ರೈತರಿಗೆ ಯೂರಿಯಾ ವಿತರಿಸದ ಕೃಷಿಸಚಿವರನ್ನು ಸಂಪುಟದಿಂದ ಕೈಬಿಡಲು ಆಗ್ರಹಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದರು, ರಾಜ್ಯಸರ್ಕಾರ ರೈತರಿಗೆ ಯೂರಿಯಾ ವಿತರಿಸುವಲ್ಲಿ ವಿಫಲವಾಗಿದೆ. ಗೊಬ್ಬರ ವಿತರಣೆಯಲ್ಲಿ ಸಂಪೂರ್ಣವಾಗಿ ವಿಫಲರಾದ ಕೃಷಿಸಚಿವ ಎನ್. ಚೆಲುವರಾಯಸ್ವಾಮಿಯವರನ್ನು ಸಂಪುಟದಿಂದಕೈಬಿಡಬೇಕೆಂದು ಒತ್ತಾಯಿಸಿ, ರೈತ ಸಂಘದ ಸದಸ್ಯರುಚಿತ್ರದುರ್ಗದ…
ಆ.26ರಂದು ಗೌರಸಮುದ್ರ ಮಾರಮ್ಮ ಜಾತ್ರೆ ಸಕಲ ಸಿದ್ದತೆಗೆ : ಅಧಿಕಾರಿಗಳಿಗೆ ತಹಶಿಲ್ದಾರ್ ರೇಹಾನ್ ಪಾಷ ಸೂಚನೆ
ಆ.26ರಂದು ಗೌರಸಮುದ್ರ ಮಾರಮ್ಮ ಜಾತ್ರೆ ಸಕಲ ಸಿದ್ದತೆಗೆ : ತಹಶಿಲ್ದಾರ್ ರೇಹಾನ್ ಪಾಷ ಸೂಚನೆ ಚಳ್ಳಕೆರೆ : ಮಧ್ಯ ಕರ್ನಾಟಕದ ಶಕ್ತಿ ದೇವತೆ ಮಾರಮ್ಮದೇವಿ ದೊಡ್ಡ ಜಾತ್ರೆ ಇದೇ ಆ.26ರ ಮಂಗಳವಾರ ನಡೆಯಲಿರುವ ನಿಮಿತ್ತ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ…
ಹೊಳಲ್ಕೆರೆ: ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದಫಲಾನುಭವಿಗಳು
ಚಳ್ಳಕೆರೆ : ಹೊಳಲ್ಕೆರೆ: ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದಫಲಾನುಭವಿಗಳುಹೊಳಲ್ಕೆರೆ ಕ್ಷೇತ್ರದಲ್ಲಿ 9 ವರ್ಷಗಳ ಹಿಂದೆ ಕೊರೆದಿರುವ ಕೊಳವೆಬಾವಿಗಳಿಗೆ ಪರಿಕರಗಳನ್ನು ನೀಡದ ಹಿನ್ನೆಲೆಯಲ್ಲಿ, ಅಂಬೇಡ್ಕರ್ಅಭಿವೃದ್ಧಿ ನಿಗಮದ ಮುಂದೆ ಇದೇ 16 ರಂದು ರೈತರೆಲ್ಲರೂಉಪವಾಸ ಸತ್ಯಾಗ್ರಹ ನಡೆಸುವುದಾಗಿ ಫಲಾನುಭವಿಗಳು ಎಚ್ಚರಿಕೆನೀಡಿದ್ದಾರೆ. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿ…
ಚಿತ್ರದುರ್ಗ: ರೈತರಿಗೆ ಶೀಘ್ರ ಭೂಮಿ ಮಂಜೂರಿಗೆಆಗ್ರಹ!
ಚಳ್ಳಕೆರೆ : ಚಿತ್ರದುರ್ಗ: ರೈತರಿಗೆ ಶೀಘ್ರ ಭೂಮಿ ಮಂಜೂರಿಗೆಆಗ್ರಹ!ಬಗರ್ ಹುಕುಂ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆಶೀಘ್ರ ಭೂಮಿ ಮಂಜೂರು ಮಾಡಿ ಹಕ್ಕುಪತ್ರ ವಿತರಿಸುವಂತೆರೈತ ಸಂಘದ ಹುಚ್ಚವನಹಳ್ಳಿ ಮಂಜುನಾಥ್ ಮತ್ತು ಸದಸ್ಯರುಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಗ್ರಾಮೀಣಪ್ರದೇಶದ ಬಡ ಕುಟುಂಬಗಳಿಗೆ ನಿವೇಶನ ಮಂಜೂರು…
ಶ್ರಾವಣ ಮೂರನೇ ಸೋಮವಾರ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ..
ಶ್ರಾವಣ ಮೂರನೇ ಸೋಮವಾರ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ. ನಾಯಕನಹಟ್ಟಿ:: ಶ್ರಾವಣ ಮಾಸದ ಮೂರನೇ ಸೋಮವಾರ ಪ್ರಯುಕ್ತ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಒಳಮಠ- ಹೊರಮಠಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು.ಒಳಮಠ ಹೊರಮಠದಲ್ಲಿ…
ಕೆಸರು ಗದ್ದೆಯಂತಾದ ಜಾಗನೂರಹಟ್ಟಿ- ಕನ್ನಯ್ಯನಹಟ್ಟಿ ರಸ್ತೆ ಸಂಚಾರ ಮಾಡುವ ರೈತರು ವಿದ್ಯಾರ್ಥಿಗಳು ಹೈರಾಣು. ಕರವೇ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಪಿ. ಮುತ್ತಯ್ಯ ಜಾಗನೂರಹಟ್ಟಿ ಗಂಭೀರ ಆರೋಪ
ಕೆಸರು ಗದ್ದೆಯಂತಾದ ಜಾಗನೂರಹಟ್ಟಿ- ಕನ್ನಯ್ಯನಹಟ್ಟಿ ರಸ್ತೆ ಸಂಚಾರ ಮಾಡುವ ರೈತರು ವಿದ್ಯಾರ್ಥಿಗಳು ಹೈರಾಣು. ಕರವೇ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಪಿ. ಮುತ್ತಯ್ಯ ಜಾಗನೂರಹಟ್ಟಿ ಗಂಭೀರ ಆರೋಪ ನಾಯಕನಹಟ್ಟಿ:: ಪಟ್ಟಣ ಪಂಚಾಯತಿ ವ್ಯಾಪ್ತಿಯ ಒಂದನೇ ವಾರ್ಡ್ ಜಾಗನೂರಹಟ್ಟಿ ಮತ್ತು ಎರಡನೇ ವಾರ್ಡಿಗೆ…
ಚಳ್ಳಕೆರೆ : ಗುರುರಾಘವೇಂದ್ರ ರಾಯರ ದರ್ಶನಕ್ಕೆ ಸಾವಿರಾರು ಭಕ್ತರು ಸರಥಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಚಳ್ಳಕೆರೆ : ಗುರುರಾಘವೇಂದ್ರ ರಾಯರ ದರ್ಶನಕ್ಕೆ ಸಾವಿರಾರು ಭಕ್ತರು ಸರಥಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಹೌದು ನಗರದ ವಾಲ್ಮೀಕಿ ನಗರದಲ್ಲಿ ನೆಲೆಸಿರುವ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಇಂದು ವಿಶೇಷ ಪೂಜೆ ಮಾಡುವ ಮೂಲಕ ಭಕ್ತರು ಪುನಿತರಾದರು. ಇನ್ನೂ…
