ಚಿತ್ರದುರ್ಗ: ಡಿಜೆ ನಿಷೇಧ ಜನಾಭಿಪ್ರಾಯದವಿರುದ್ಧವಾಗಿದೆ
ಚಳ್ಳಕೆರೆ : ಚಿತ್ರದುರ್ಗ: ಡಿಜೆ ನಿಷೇಧ ಜನಾಭಿಪ್ರಾಯದವಿರುದ್ಧವಾಗಿದೆಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆನಿಷೇಧಿಸಿರುವ ಸರ್ಕಾರದ ಆದೇಶವು ಜನ ಅಭಿಪ್ರಾಯದವಿರುದ್ಧವಾಗಿದೆ ಎಂದು ಮಾದರ ಗುರುಪೀಠದ ಶ್ರೀ ಬಸವಮೂರ್ತಿಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ. ಚಿತ್ರದುರ್ಗದಲ್ಲಿಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಜನ ಅಭಿಪ್ರಾಯದ ವಿರುದ್ಧ ತೀರ್ಮಾನ…
