ಚಳ್ಳಕೆರೆ : ಹಿರಿಯೂರು: ಮಳೆಗಾಗಿ ಕತ್ತೆ ಪೂಜೆ
ಚಳ್ಳಕೆರೆ : ಹಿರಿಯೂರು: ಮಳೆಗಾಗಿ ಕತ್ತೆ ಪೂಜೆಒಂದೂವರೆ ತಿಂಗಳಿನಿಂದ ಮಳೆಯಾಗದೆ ಆತಂಕಕ್ಕೊಳಗಾಗಿರುವಹಿರಿಯೂರು ತಾಲೂಕಿನ ಹಲುಗಲ ಕುಂಟೆ ಗ್ರಾಮಸ್ಥರು, ಹಿರಿಯರಸಲಹೆಯಂತೆ ಮಳೆಗಾಗಿ ಕತ್ತೆಯನ್ನು ಪೂಜಿಸಿ ಮೆರವಣಿಗೆನಡೆಸಿದ್ದಾರೆ. ಗ್ರಾಮದ ಎಲ್ಲಾ ದೇವರುಗಳಿಗೆ ಪೂಜೆ ಸಲ್ಲಿಸಿ,ಕತ್ತೆಯನ್ನು ಪೂಜಿಸಿ ಮೆರವಣಿಗೆ ಮಾಡಲಾಗಿದೆ. ವಿದ್ಯಾವಂತರುಇದನ್ನು ಮೂಢನಂಬಿಕೆ ಎನ್ನಬಹುದು, ಆದರೆ…
