Category: News Flash

ನಗರದ ಬೆಂಗಳೂರು ರಸ್ತೆಯಲ್ಲಿರುವ ಬನಶ್ರೀ ವೃದ್ದಾಶ್ರಮಕ್ಕೆ 2025ಕ್ಕೆ ಹತ್ತು ವರ್ಷ ಪೂರೈಸುತ್ತಿದೆ, ಕುಟುಂಬದಿಂದ ಹೊರಗಡೆ ಹಾಕಿದಂತಹ ವಯೋವೃದ್ದರಿಗೆ ರಕ್ಷಣೆ ನೀಡುವ ಮೂಲಕ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ವೃದ್ಧರ ಸೇವೆಯಲ್ಲಿ ಹತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ ಹಾಗೂ ನೂತನ ಕೊಠಡಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ ಎಂದು ನೂತನ ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ಹೇಳಿದರು.

ಚಳ್ಳಕೆರೆ ‌: ನಗರದ ಬೆಂಗಳೂರು ರಸ್ತೆಯಲ್ಲಿರುವ ಬನಶ್ರೀ ವೃದ್ದಾಶ್ರಮಕ್ಕೆ 2025ಕ್ಕೆ ಹತ್ತು ವರ್ಷ ಪೂರೈಸುತ್ತಿದೆ, ಕುಟುಂಬದಿಂದ ಹೊರಗಡೆ ಹಾಕಿದಂತಹ ವಯೋವೃದ್ದರಿಗೆ ರಕ್ಷಣೆ ನೀಡುವ ಮೂಲಕ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ವೃದ್ಧರ ಸೇವೆಯಲ್ಲಿ ಹತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ…

ಚಳ್ಳಕೆರೆ-ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅವರ ಶಿವನಗರದ ಜಿ.ವಿ.ಎಸ್ ನಿವಾಸದಲ್ಲಿ ಸಂಕಷ್ಟಹರ ಗಣಪತಿಯ ಪ್ರಯುಕ್ತ ವಿಶೇಷ ಸತ್ಸಂಗ ಕಾರ್ಯಕ್ರಮ ನಡೆಯಿತು. ಸಂಕಷ್ಟಹರ ಗಣಪತಿಯ ಬಗ್ಗೆ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಮಾತನಾಡಿದರು.

💐”ಸಂಕಷ್ಟಹರ ಗಣಪತಿಯ ಪ್ರಯುಕ್ತ ವಿಶೇಷ ಸತ್ಸಂಗ”. ಚಳ್ಳಕೆರೆ-ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅವರ ಶಿವನಗರದ ಜಿ.ವಿ.ಎಸ್ ನಿವಾಸದಲ್ಲಿ ಸಂಕಷ್ಟಹರ ಗಣಪತಿಯ ಪ್ರಯುಕ್ತ ವಿಶೇಷ ಸತ್ಸಂಗ ಕಾರ್ಯಕ್ರಮ ನಡೆಯಿತು. ಸಂಕಷ್ಟಹರ ಗಣಪತಿಯ ಬಗ್ಗೆ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ…

ನಗರದ ಜನಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿರು ಹಿನ್ನಲೆಯಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಸರ್ಕಾರಿ ಭೂಮಿ ಅವಶ್ಯಕತೆ ಇರುವುದರಿಂದ ಜನಪ್ರತಿನಿಧಿಗಳ ಹಾಗು ಸಾರ್ವಜನಿಕರ ಮನವಿ‌ ಮೇರೆಗೆ ನೂತನ ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ತಹಶಿಲ್ದಾರ್ ಗೆ ಮನವಿ ಮಾಡಿದ್ದಾರೆ.

ಚಳ್ಳಕೆರೆ :ನಗರದ ಜನಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿರು ಹಿನ್ನಲೆಯಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಸರ್ಕಾರಿ ಭೂಮಿ ಅವಶ್ಯಕತೆ ಇರುವುದರಿಂದ ಜನಪ್ರತಿನಿಧಿಗಳ ಹಾಗು ಸಾರ್ವಜನಿಕರ ಮನವಿ‌ ಮೇರೆಗೆ ನೂತನ ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ತಹಶಿಲ್ದಾರ್ ಗೆ ಮನವಿ ಮಾಡಿದ್ದಾರೆ. ನಗರದ ತಾಲೂಕು…

ಚಿತ್ರದುರ್ಗ: ಆಕಸ್ಮಿಕ ಬೆಂಕಿ ಸುಟ್ಟು ಕರಕಲಾದ ಅರಣ್ಯ

ಚಳ್ಳಕೆರೆ : ಚಿತ್ರದುರ್ಗ: ಆಕಸ್ಮಿಕ ಬೆಂಕಿ ಸುಟ್ಟು ಕರಕಲಾದ ಅರಣ್ಯಚಿತ್ರದುರ್ಗದ ಕುಂಚಿಗನಾಳ್ ಕಣಿವೆ ಭಾಗದ ಗುಡ್ಡಕ್ಕಿಂದು ಬೆಂಕಿಹತ್ತಿಕೊಂಡಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದ ಪರುಣಾಮ ಗುಡ್ಡಧಗ ಧಗನೆ ಹೊತ್ತಿ ಉರಿದಿದೆ. ಗುಡ್ಡವು ಜೋಗಿಮಟ್ಟಿ ಅರಣ್ಯಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಬೆಂಕಿಯ ಕೆನ್ನಾಲಿಗೆಗೆ ಗುಡ್ಡದಲ್ಲಿನಗಿಡ ಮರಗಳು…

ಚಿತ್ರದುರ್ಗ: ಏ. 26 ರಂದು ಸಂವಿಧಾನ ಸಂರಕ್ಷಕರಸಮಾವೇಶ

ಚಳ್ಳಕೆರೆ : ಚಿತ್ರದುರ್ಗ: ಏ. 26 ರಂದು ಸಂವಿಧಾನ ಸಂರಕ್ಷಕರಸಮಾವೇಶದೇಶ ಅಪಾಯ ದಿಕ್ಕಿನಲ್ಲಿ ಸಾಗುತ್ತಿದೆ, ಕೇಂದ್ರ ಸರ್ಕಾರಮನುವಾದಿಗಳು ಮಾಫಿಯಾ ಕೆಲಸ ಮಾಡುತ್ತಿದೆ. ಹಿಟ್ಲರ್ತಂತ್ರಗಾರಿಕೆ ಪ್ರಯೋಗಿಸುತ್ತಿದೆ ಎಂದು ಎದ್ದೇಳು ಕರ್ನಾಟಕ ರಾಜ್ಯಕಾರ್ಯದರ್ಶಿ ಕೆ. ಎಲ್ ಅಶೋಕ ಆಕ್ರೋಶ ಹೊರ ಹಾಕಿದರು.ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ…

ಚಿತ್ರದುರ್ಗ: ಮಹಿಳೆಯ ಕೊಲೆ ರಹಸ್ಯ ಬಿಚ್ಚಿಟ್ಟ ಎಸ್ಪಿ

ಚಳ್ಳಕೆರೆ ‌: ಚಿತ್ರದುರ್ಗ: ಮಹಿಳೆಯ ಕೊಲೆ ರಹಸ್ಯ ಬಿಚ್ಚಿಟ್ಟ ಎಸ್ಪಿಅತ್ಯಾಚಾರವೆಸಗಿ ಕೊಲೆಮಾಡಿದ್ದ ಆರೋಪಿ ಮಂಜುನಾಥಅತ್ಯಾಚಾರಕ್ಕೀಡಾದ ಮಹಿಳೆ ಕೊನೆಯವರೆಗೂ ಜೊತೆಗಿರಬೇಕೆಂದುಪೀಡಿಸುತ್ತಿದ್ದ, ಕೊಟ್ಟ ಹಣ ವಾಪಾಸ್ಸು ಕೇಳಬಾರದೆಂದುಬೆದರಿಸುತ್ತಿದ್ದ ಇದಕ್ಕೆ ಸಮ್ಮತಿಸದ ಮಹಿಳೆ ಆಶಾಳನ್ನು ಅತ್ಯಾಚಾರವೆಸಗಿ ಕಲ್ಲೆತ್ತಾಕಿ ಕೊಲೆ ಮಾಡಿದ್ದಾನೆಂದು ಎಸ್ಪಿ ರಂಜಿತ್ಕುಮಾರ್ ಬಂಡಾರು ಹೇಳಿದರು.…

ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗೆ 3ನೇ ವ್ಯಕ್ತಿ ಪ್ರವೇಶ:ಶ್ರೀರಾಮುಲು ಸ್ಪೋಟಕ ಹೇಳಿಕೆ

ಚಳ್ಳಕೆರೆ ‌: ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗೆ 3ನೇ ವ್ಯಕ್ತಿ ಪ್ರವೇಶ:ಶ್ರೀರಾಮುಲು ಸ್ಪೋಟಕ ಹೇಳಿಕೆಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗೆ ಮೂರನೇ ವ್ಯಕ್ತಿ ಪ್ರವೇಶಪಡೆದಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮಲು ಸ್ಫೋಟಕಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಇಂದು ಕಲಬುರಗಿಯಲ್ಲಿಮಾತನಾಡಿದ ಅವರು, ಈಗಾಗಲೇ ಸಿಎಂ ಹುದ್ದೆಗೆ…

ಹೊಸದುರ್ಗ: ಹೊನ್ನಿನ ದೈವ ಕಂಚಿವರದರಾಜಸ್ವಾಮಿರಥೋತ್ಸವ

ಚಳ್ಳಕೆರೆ : ಹೊಸದುರ್ಗ: ಹೊನ್ನಿನ ದೈವ ಕಂಚಿವರದರಾಜಸ್ವಾಮಿರಥೋತ್ಸವಹೊಸದುರ್ಗ ತಾಲೂಕಿನ ಕಂಚಿಪುರದಲ್ಲಿ ನೆಲೆಸಿರುವ ನಾಣ್ಯಪ್ರಿಯಹೊನ್ನಿನ ದೈವ ಕಂಚಿ ವರದರಾಜ ಸ್ವಾಮಿಯ, ರಥೋತ್ಸವಸಾವಿರಾರು ಭಕ್ತರ ಸಮ್ಮುಖದಲ್ಲಿ ಇಂದು ನಸುಕಿನಲ್ಲಿ ಅತ್ಯಂತವಿಜೃಂಭಣೆಯಿಂದ ನಡೆಯಿತು. ಇಂದು ಬೆಳಗ್ಗೆ ಐದು ಗಂಟೆಗೆಸ್ವಾಮಿ ವಿಶೇಷ ನರ್ತನದೊಂದಿಗೆ ರಥವೇರಿತು. ಸುತ್ತಲೂನಾಣ್ಯಗಳ ಸುರಿಮಳೆಯಾಯಿತು.…

ಚಳ್ಳಕೆರೆ : ಸಂತ ಶ್ರೀ ದೇವರ ದಾಸಿಮ್ಮನವರ ಜಯಂತಿ ಮಹೋತ್ಸವ ಏಪ್ರಿಲ್ 19ರಂದು ಶನಿವಾರ ಸಂಜೆ 4 ಗಂಟೆಯಿಂದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲಾ ಆವರಣದ ಸಭಾಭವನದಲ್ಲಿ ತಾಲೂಕಿನ ಎಲ್ಲಾ ನೇಕಾರ ಸಮುದಾಯದಿಂದ ವಿಜೃಂಭಣೆಯಾಗಿ ಅರ್ಥಗರ್ಭಿತವಾಗಿ ಶ್ರೀ ದೇವರ ದಾಸಿಮಯ್ಯ ನವರ ಜಯಂತಿ ಆಚರಿಸಲಾಗುವುದು ಎಂದು ನೇಕರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಆರ್ ಜಯರಾಂ ಹೇಳಿದ್ದಾರೆ.

ಚಳ್ಳಕೆರೆ : ಸಂತ ಶ್ರೀ ದೇವರ ದಾಸಿಮ್ಮನವರ ಜಯಂತಿ ಮಹೋತ್ಸವ ಏಪ್ರಿಲ್ 19ರಂದು ಶನಿವಾರ ಸಂಜೆ 4 ಗಂಟೆಯಿಂದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲಾ ಆವರಣದ ಸಭಾಭವನದಲ್ಲಿ ತಾಲೂಕಿನ ಎಲ್ಲಾ ನೇಕಾರ ಸಮುದಾಯದಿಂದ ವಿಜೃಂಭಣೆಯಾಗಿ ಅರ್ಥಗರ್ಭಿತವಾಗಿ ಶ್ರೀ ದೇವರ ದಾಸಿಮಯ್ಯ ನವರ…

ಶ್ರೀಶಾರದಾಶ್ರಮದಲ್ಲಿ ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ”.

“ಶ್ರೀಶಾರದಾಶ್ರಮದಲ್ಲಿ ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ”. ಚಳ್ಳಕೆರೆ : ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ ಕಾರ್ಯಕ್ರಮ ನಡೆಯಿತು.ಈ ಶಿಬಿರದ ಪ್ರಯುಕ್ತ ಶ್ರೀಶಾರದಾಶ್ರಮದ ಸ್ವಯಂಸೇವಕರಿಂದ ಭಜನೆ, ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಮುತ್ತುಗಳ ಪಠಣ,ಕಥೆಗಳ ಉಪನ್ಯಾಸ ಕಾರ್ಯಕ್ರಮ…

error: Content is protected !!