ಅಗಾಧ ಜ್ಞಾನ-ಶಕ್ತಿ ಸಂಪನ್ನ ಸ್ವಾಮಿ ವಿವೇಕಾನಂದರು”- ಮಾತಾಜೀ ತ್ಯಾಗಮಯೀ ಅಭಿಮತ.
“ಅಗಾಧ ಜ್ಞಾನ-ಶಕ್ತಿ ಸಂಪನ್ನ ಸ್ವಾಮಿ ವಿವೇಕಾನಂದರು”- ಮಾತಾಜೀ ತ್ಯಾಗಮಯೀ ಅಭಿಮತ. ಚಳ್ಳಕೆರೆ-ಸ್ವಾಮಿ ವಿವೇಕಾನಂದರು ಅಗಾಧ ಜ್ಞಾನ-ಶಕ್ತಿ ಸಂಪನ್ನರಾಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು.ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ “ವಿಶ್ವಗುರು ಸ್ವಾಮಿ ವಿವೇಕಾನಂದ”ಎಂಬ ಪ್ರವಚನ ಮಾಲಿಕೆಯ…
