ಚಳ್ಳಕೆರೆ: ಮಾದಿಗ ಮಹಾಸಭಾದ ಮುಖಂಡರಿಂದಚಿಕ್ಕಪ್ಪನಹಳ್ಳಿಗೆ ಭೇಟಿಚಳ್ಳಕೆರೆ ಕ್ಷೇತ್ರದ ಚಿಕ್ಕಪ್ಪನಹಳ್ಳಿ ಗ್ರಾಮದಲ್ಲಿ ಹೊಸ ವರ್ಷದತಡರಾತ್ರಿ ಅಂಬೇಡ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಸುಟ್ಟ ಘಟನೆನಡೆದಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಚಿಕ್ಕಪ್ಪನಹಳ್ಳಿಗೆಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾಹಾಗು ಮುಖಂಡರು ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿಯನ್ನುಪಡೆದುಕೊಂಡರು.
ಚಳ್ಳಕೆರೆ : ಚಳ್ಳಕೆರೆ: ಮಾದಿಗ ಮಹಾಸಭಾದ ಮುಖಂಡರಿಂದಚಿಕ್ಕಪ್ಪನಹಳ್ಳಿಗೆ ಭೇಟಿಚಳ್ಳಕೆರೆ ಕ್ಷೇತ್ರದ ಚಿಕ್ಕಪ್ಪನಹಳ್ಳಿ ಗ್ರಾಮದಲ್ಲಿ ಹೊಸ ವರ್ಷದತಡರಾತ್ರಿ ಅಂಬೇಡ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಸುಟ್ಟ ಘಟನೆನಡೆದಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಚಿಕ್ಕಪ್ಪನಹಳ್ಳಿಗೆಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾಹಾಗು ಮುಖಂಡರು ಭೇಟಿ ನೀಡಿ ಘಟನೆ…
