ಚಿತ್ರದುರ್ಗ ಜಿಲ್ಲಾ ಕಾಂಗ್ರೇಸ್ ಸಮಿತಿ ವತಿಯಿಂದ ಚಿತ್ರದುರ್ಗ ನಗರದಲ್ಲಿ ನಡೆದ ಕಾಂಗ್ರೆಸ್ ಮಹತ್ವಾಕಾಂಕ್ಷಿ ಯೋಜನೆಯಾದ ಮನರೇಗಾ ಹೆಸರಿನ ಯೋಜನೆಯನ್ನು ಬದಲಾಯಿಸಿ ಕೇಂದ್ರ ಬಿಜೆಪಿ ಸರ್ಕಾರವು ವಿಬಿ ರಾಮ್ ಜೀ ಎಂದು ಬದಲಾಯಿಸುವುದನ್ನು ಖಂಡಿಸಿ ಮನರೇಗಾ ಹೆಸರಿನ ಯೋಜನೆಯನ್ನು ಮರುನಾಮಕರಣ ಮಾಡುವಂತೆ ನಡೆದ ಪ್ರತಿಭಟನೆ, 5 ಕಿ.ಮೀ. ಪಾದಯಾತ್ರೆ ಮತ್ತು ಉಪವಾಸ ಸತ್ಯಾಗ್ರಹ ನಡೆಯಿತು.
ಚಿತ್ರದುರ್ಗ ಜಿಲ್ಲಾ ಕಾಂಗ್ರೇಸ್ ಸಮಿತಿ ವತಿಯಿಂದ ಚಿತ್ರದುರ್ಗ ನಗರದಲ್ಲಿ ನಡೆದ ಕಾಂಗ್ರೆಸ್ ಮಹತ್ವಾಕಾಂಕ್ಷಿ ಯೋಜನೆಯಾದ ಮನರೇಗಾ ಹೆಸರಿನ ಯೋಜನೆಯನ್ನು ಬದಲಾಯಿಸಿ ಕೇಂದ್ರ ಬಿಜೆಪಿ ಸರ್ಕಾರವು ವಿಬಿ ರಾಮ್ ಜೀ ಎಂದು ಬದಲಾಯಿಸುವುದನ್ನು ಖಂಡಿಸಿ ಮನರೇಗಾ ಹೆಸರಿನ ಯೋಜನೆಯನ್ನು ಮರುನಾಮಕರಣ ಮಾಡುವಂತೆ ನಡೆದ…
