Latest Post

ಟಿವಿಎಸ್ ಗೆ ಅಪರಿಚಿ ವಾಹನ ಡಿಕ್ಕಿ ಓರ್ವನ ಸಾವು. ವಿಘ್ನೇಶ್ವ ಮಹಿಳಾ ಸ್ವಸಾಯ ಸಂಘದ ವತಿಯಿಂದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪಕ್ಷಿಗಳಿಗೆ ಕಾಳು ನೀರು….. ಚಳ್ಳಕೆರೆ ನಗರದ ಜೈನ ಸಮುದಾಯ ಭವನದಲ್ಲಿ ನಡೆದ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಪೂಜೆ ಸಲ್ಲಿಸಿದರು. ದಾರಕ್ಕೆ ಕಟ್ಟಿದ ಸೂಜಿಯು ಕಳೆದುಹೋಗದಂತೆ ರಕ್ಷಿಸಿದಂತೆಯೇ, ಸ್ವಯಂ ಅಧ್ಯಯನದಲ್ಲಿ ತೊಡಗಿರುವ ವ್ಯಕ್ತಿಯನ್ನು ಕಳೆದುಹೋಗದಂತೆ ರಕ್ಷಿಸಲಾಗುತ್ತೆಸತ್ಯವನ್ನು ತಿಳಿಯಲು, ಚಂಚಲ ಮನಸ್ಸನ್ನು ನಿಯಂತ್ರಿಸಲು ಮತ್ತು ಆತ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುವದನ್ನು ಜ್ಞಾನ ಎಂದು ಕರೆಯಲಾಗುತ್ತದೆ ಎಂದು ಶಾಸಕ‌ಟಿ.ರಘುಮೂರ್ತಿ ಹೇಳಿದರು.ಅವರು ನಗರದ ತಾಲೂಕು ಕಛೇರಿಯಲ್ಲಿ ಶ್ರೀ ಮಹಾವೀರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ಮಾತನಾಡಿದರು, ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿ ಕಪಿಲೆ ನಿವಾಸಿಗಳು ಮೂಲಭೂತ ಸೌಲಭ್ಯ ಒದಗಿಸುವಂತೆ ಬೊಮ್ಮಲಿಂಗಪ್ಪ ಅಗ್ರಹ.
ಟಿವಿಎಸ್ ಗೆ ಅಪರಿಚಿ ವಾಹನ ಡಿಕ್ಕಿ ಓರ್ವನ ಸಾವು. ವಿಘ್ನೇಶ್ವ ಮಹಿಳಾ ಸ್ವಸಾಯ ಸಂಘದ ವತಿಯಿಂದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪಕ್ಷಿಗಳಿಗೆ ಕಾಳು ನೀರು….. ಚಳ್ಳಕೆರೆ ನಗರದ ಜೈನ ಸಮುದಾಯ ಭವನದಲ್ಲಿ ನಡೆದ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಪೂಜೆ ಸಲ್ಲಿಸಿದರು. ದಾರಕ್ಕೆ ಕಟ್ಟಿದ ಸೂಜಿಯು ಕಳೆದುಹೋಗದಂತೆ ರಕ್ಷಿಸಿದಂತೆಯೇ, ಸ್ವಯಂ ಅಧ್ಯಯನದಲ್ಲಿ ತೊಡಗಿರುವ ವ್ಯಕ್ತಿಯನ್ನು ಕಳೆದುಹೋಗದಂತೆ ರಕ್ಷಿಸಲಾಗುತ್ತೆಸತ್ಯವನ್ನು ತಿಳಿಯಲು, ಚಂಚಲ ಮನಸ್ಸನ್ನು ನಿಯಂತ್ರಿಸಲು ಮತ್ತು ಆತ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುವದನ್ನು ಜ್ಞಾನ ಎಂದು ಕರೆಯಲಾಗುತ್ತದೆ ಎಂದು ಶಾಸಕ‌ಟಿ.ರಘುಮೂರ್ತಿ ಹೇಳಿದರು.ಅವರು ನಗರದ ತಾಲೂಕು ಕಛೇರಿಯಲ್ಲಿ ಶ್ರೀ ಮಹಾವೀರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ಮಾತನಾಡಿದರು, ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿ ಕಪಿಲೆ ನಿವಾಸಿಗಳು ಮೂಲಭೂತ ಸೌಲಭ್ಯ ಒದಗಿಸುವಂತೆ ಬೊಮ್ಮಲಿಂಗಪ್ಪ ಅಗ್ರಹ.

ರೈತರ ಹಿತ ಕಾಪಾಡುವಲ್ಲಿ ಮಾರುಕಟ್ಟೆ ವ್ಯವಸ್ಥೆ : ತಹಶೀಲ್ದಾರ್ ಎನ್. ರಘುಮೂರ್ತಿ

ಚಳ್ಳಕೆರೆ : ರೈತರು ಬೆಳೆದಂತಹ ಬೆಳೆಗೆ ಪೂರಕವಾದಂಥ ಬೆಲೆ ಸಿಕ್ಕಲಿ, ರೈತನ ಬದುಕು ಹಸನವಾಗುತ್ತದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ. ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಹಾಗೂ ಬುಡ್ನಹಟ್ಟಿ ಮಧ್ಯೆ ರಾಷ್ಟ್ರೀಯ ಹೇದ್ದಾರಿ ಸಮೀಪ ನೂತನವಾಗಿ ಟೊಮೊಟೊ ಮಾರುಕಟ್ಟೆಯನ್ನು ಉದ್ಘಾಟಿಸಿ ಮಾತನಾಡಿದ…

ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಿದ ಶಂಕರರು : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಸಾಮಾನ್ಯ ನಂಬಿಕೆಯ ಪ್ರಕಾರ, ಆದಿ ಶಂಕರಾಚಾರ್ಯರು ಅದ್ವೈತ ವೇದಾಂತದ ನಂಬಿಕೆ ಮತ್ತು ತತ್ವಶಾಸ್ತ್ರದ ಬಗ್ಗೆ ಎಲ್ಲರಿಗೂ ಕಲಿಸಿದ್ದರು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ತಾಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಶ್ರೀ ಶಂಕರಾಚಾರ್ಯ…

ಶಿಕ್ಷಕರಿಗೆ ಕಲಿಕಾ ಚೇತನ ತರಬೇತಿ : BEO ಕೆ.ಎಸ್.ಸುರೇಶ್

ಚಳ್ಳಕೆರೆ : ಕಳೆದ ಎರಡು ವರ್ಷಗಳಿಂದ ಕಲಿಕಾ ಚಟುವಟಿಕೆಗಳು ಕೊವಿಡ್ ಕಾರಣದಿಂದ ಪ್ರಗತಿ ಕಾಣದೆ ಇರುವುದರಿಂದ ಇಂದು ವರ್ಷದ ಮೊದಲ ಹಂತದ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಕಲಿಕಾ ಚೇತನ ಕಾರ್ಯದ ಮೂಲಕ ತರಬೇತಿ ಆಯೋಜಿಸಲಾಗಿದೆ ಎಂದು ಡಯಟ್ ಪ್ರಾಶುಂಪಾಲರಾದ ಎಸ್‌ಕೆಬಿ.ಪ್ರಸಾದ್ ಹೇಳಿದ್ದಾರೆ.…

ವಿದ್ಯುತ್ ತಂತಿ ಹರಿದು ವ್ಯಕ್ತಿ ಸಾವು

ಚಳ್ಳಕೆರೆ : ತಾಲೂಕಿನ ಪರಶುರಾಂಪುರ ಗ್ರಾಮ ವ್ಯಾಪ್ತಿಯ ಮೇಗಳ ಹಟ್ಟಿಯಲ್ಲಿ ನಡೆದಿರುವ ಘಟನೆಯಾಗಿದೆ ಗ್ರಾಮದ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ‌ಕಲ್ಪಿಸುವ ವಿದ್ಯುತ್ ಕಂಬದಿಂದ ವಿದ್ಯುತ್ ಪೂರೈಕೆಯಾಗುವ ಪವರ್ ಇರುವ ತಂತಿ ಕೆಳಗಿ ಬಿದ್ದಿರುವ ಕಾರಣ ವ್ಯಕ್ತ ಕಣ್ಣಿಗೆ ಕಾಣದೆ…

ಪುನೀತ್ , ವಸಂತನಾಯಕ ಜ್ಞಾಪಕಾರ್ಥವಾಗಿ ಕ್ರಿಕೆಟ್ : ಸಚಿವ ಬಿ.ಶ್ರೀ ರಾಮುಲು ಉದ್ಘಾಟನೆ

ಚಳ್ಳಕೆರೆ : ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಮತ್ತು ಯುವ ಕಣ್ಮಣಿ ಸಿಟಿ.ವಸಂತ್‌ಕುಮಾರ್ ನಾಯಕ ಇವರ ಜ್ಞಾಪಕಾರ್ಥವಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.ಸದರಿ ಕಾರ್ಯಕ್ರಮಕ್ಕೆ ಸಾರಿಗೆ ಮತ್ತು ಪರಿಶಿಷ್ಟ…

ಸಿಡಿಲಿಗೆ‌ ಬಲಿಯಾದ ಕುಟುಂಬಕ್ಕೆ ಸಾಂತ್ವನ : ಡಾ.ಬಿ.ಯೋಗೇಶ್ ಬಾಬು

ಚಳ್ಳಕೆರೆ : ನಿನ್ನೆ ಗಾಳಿ ಸಹಿತ ಸುರಿದ ಮಳೆಗೆ ಜಿಲ್ಲೆಯ ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ ಆದೇ ರೀತಿಯಲ್ಲಿ ಕೂಡ ಮೊಳಕಾಲ್ಮೂರು ತಾಲೂಕಿನ ಮೇಗಳಹಟ್ಟಿ ಗ್ರಾಮದ ಮಾರಕ್ಕ ಹಾಗೂ ಅವರ ಮಗನಾದ ವೆಂಕಟೇಶ ಇಬ್ಬರಿಗೆ ಸಿಡಿಲು ಹೊಡೆದು ಸಾವನ್ನಪ್ಪಿದ್ದು ಗ್ರಾಮದಲ್ಲಿ ದುಖಃ…

ದಾರಿಹೊಕನ ಕಾಲಿಗೆ ಸಿಡಿಲು : ಪ್ರಾಣಪಾಯದಿಂದ ಪಾರದ ವೆಂಕಟೇಶ್ ನಾಯ್ಕ್

ಚಳ್ಳಕೆರೆ : ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ವರುಣರಾಯನಿಗೆ ಜಿಲ್ಲೆಯ ಹಲವೆಡೆ ಜನ ಜೀವನ ಅಸ್ತವ್ಯಸ್ತಾವಾಗಿದೆ ಅದರಂತೆ ಇಂದು ಸುರಿದ ಮಳೆಗೆ ಚಳ್ಳಕೆರೆಯಿಂದ ಕೆರೆಯಾಗಳಹಳ್ಳಿಗೆ ಹೊಗುವ ದಾರಿ ಮಧ್ಯೆ ಚಿಕ್ಕಮ್ಮನಹಳ್ಳಿ ಸಮೀಪ ಮಳೆಗೆ ಸಿಲುಕಿ ಕೆರೆಯಾಗಳಹಳ್ಳಿ ಗ್ರಾಮದ ವೆಂಕಟೇಶನಾಯ್ಕ್…

ಗಾಳಿ,ಸಿಡಿಲಿಗೆ ಮನೆ ಮೆಲ್ಚಾವಣೆ ಹಾನಿ : ತಹಶೀಲ್ದಾರ್ ರಘುಮೂರ್ತಿ ವೀಕ್ಷಣೆ

ಚಳ್ಳಕೆರೆ : ಮೇ4 ರ ಬುಧವಾರ ಸಂಜೆ ಸುರಿದ ಮಳೆ ಹಾಗೂ ಬಿರುಗಾಳಿಗೆ 8 ಮನೆಗಳಿಗೆ ಹಾನಿಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ ನಾಲ್ಕು ಹೋರಿಗಳು, 12 ತೆಂಗಿನ ಮರಗಳು, 8ಮನೆ ಗೋಡೆಗಳು ಶೀಟ್‌ಗಳು, ಮೇಲ್ಛಾವಣಿಗಳು ಬಿದ್ದಿವೆ ಎಂದು ತಹಶೀಲ್ದಾರ…

ಕನ್ನಡ ಭಾಷೆ ಉಳಿವಿಗೆ ಕನ್ನಡಿಗರ ಒಗ್ಗೂಡುವಿಕೆ: BEO ಕೆ.ಎಸ್.ಸುರೇಶ್

ಚಳ್ಳಕೆರೆ : ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಇನ್ನು ಮುಂದೆ ನಾಡಿನ ಜನತೆಯ ನಾಡಿ ಮಿಡಿತವಾಗಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು ಚಳ್ಳಕೆರೆ ನಗರದ ಜಯಣ್ಣ ಬಿಇಡಿ ಕಾಲೇಜಿನಲಿ ಏರ್ಪಡಿಸಿದ್ದ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ…

ಸಿಡಿಲು ಬಡಿದು ಎತ್ತು ಸಾವು, ರೈತ ಹಾಗೂ ಮೂರು ಹಸುಗಳು ಪಾರು

ಸಿಡಿಲು ಬಡಿದು ಎತ್ತು ಸಾವು..ಮೂರು ಎತ್ತುಗಳ ಪ್ರಾಣಾಪಯದಿಂದ ಪಾರು ಚಳ್ಳಕೆರೆ ತಾಲೂಕಿನ ಕಾಟದೇವರಕೋಟೆಯಲ್ಲಿ ಇಂದು ಮಧ್ಯಾಹ್ನ ಸುರಿದ ಮಳೆಯಲ್ಲಿ ಸಿಡಿಲು ಬಡಿದು ಈದುರ್ಘನೆ ಸಂಭವಿಸಿದೆ. ಬಯಲಿನಲ್ಲಿ ಇದ್ದ ನಾಲ್ಕು ಎತ್ತುಗಳನ್ನು ಸಿಡಿಲು, ಗುಡುಗು ಸಹಿತ ಮಳೆ ಆರಂವಾದ ಹಿನ್ನಲೆಯಿಂದ ಎತ್ತುಗಳನ್ನು ಒಂದೊಂದು…

You missed

error: Content is protected !!