Latest Post

ಮೊಳಕಾಲ್ಮೂರು ಕ್ಷೇತ್ರದ ಶಾಸಕರ ವಿರುದ್ಧ ಸ್ಪೋಟಕ ಹೇಳಿಕೆ ಸಿಡಿಸಿದ ಮಾಜಿ ಶಾಸಕ ಎಸ್‌‌.ತಿಪ್ಪೇಸ್ವಾಮಿ ತಡ ರಾತ್ರಿ ಸುರಿದ ಭಾರಿ ಮಳೆಗೆ ಎನ್ ದೇವರಹಳ್ಳಿ ಗ್ರಾಮದ ಎ.ಕೆ ಕಾಲೋನಿಯ ಮನೆಗಳಿಗೆ ನೀರು ನುಗಿ ಜಲಾವೃತನಾಯಕನಹಟ್ಟಿ::ಅ.5. ವರ್ಣದೇವನ ಅಬ್ಬರಕ್ಕೆ ಸಮೀಪದ ಎನ್ ದೇವರಹಳ್ಳಿ ಎ.ಕೆ ಕಾಲೋನಿಯ 5-8 ಮನೆಗಳಿಗೆನೀರು ನುಗ್ಗಿ ಜಲ ವೃತಗೊಂಡಿವೆ. ರಾಮಸಾಗರ ಗ್ರಾಮದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ರೈತರ ಜಮೀನಿನಲ್ಲಿ ನೀರು ನುಗ್ಗಿ ಈರುಳ್ಳಿ .ಮೆಕ್ಕೆಜೋಳ. ಬೆಳೆ ಹಾನಿ. ಸೋಲು ಗೆಲುವು ಸಮಾನ ರೀತಿಯಲ್ಲಿ ಸ್ವೀಕರಿಸಬೇಕು : ಕರವೇ ಕನ್ನಡ ಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್ ನಾಯ್ಕ್ ಚಳ್ಳಕೆರೆತಾಲೂಕೀನ ವಿವಿಧ ಗ್ರಾಮಗಳಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಹಳ್ಳಕೊಳ್ಳ. ಚೆಕ್ ಡ್ಯಾಂಗಳು ಮೈ ತುಂಬಿ ಹರಿಯುತ್ತಿದ್ದು ರೈತರಲ್ಲಿ ಮಂದಹಾಸ ಮೂಡಿಸಿದೆ.

ವಯೋವೃದ್ಧರೊಂದಿಗೆ ಸಮಾಲೋಚನೆ ಸಭೆ‌ನಡೆಸಿದ ತಹಶೀಲ್ದಾರ್ ಎನ್ ರಘುಮೂರ್ತಿ

ಹೌದು‌ನಿಜಕ್ಕೂ ಶಾಘ್ಲನೀಯ ಪ್ರತಿ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ನಿಮ್ಮಿತ್ತ ದಾವಿಸಿದರು ಗ್ರಾಮದಲ್ಲಿ ವಯೋಹಾಗೂ ಯುವಕರೊಟ್ಟಿಗೆ ಸಮಾಲೋಚನೆ ನಡೆಸಿ ಮುಂದೆ ಸಾಗುತ್ತಾರೆ ಅಂತದೊಂದು ಪ್ರಸಂಗ ಇಂದು ಚಳ್ಳಕೆರೆ ತಾಲೂಕಿನ ಕಸವಿಗೊಂಡನಹಳ್ಳಿ ಗ್ರಾಮದಲ್ಲಿ ‌ನಡೆದಿದೆ. ವೃದ್ದರೊಟ್ಟಿಗೆ ಸಮಾಲೋಚನ ಸಭೆ ನಡೆಸಿದ ತಹಶೀಸಿಲ್ದಾರ್, ವಯೋವೃದ್ಧರೊಂದಿಗೆ ಕ್ಷಣಕಾಲ…

error: Content is protected !!