Month: September 2025

ಚಿತ್ರದುರ್ಗ: ಹೊರಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆಸೂಚನೆ

ಚಳ್ಳಕೆರೆ : ಚಿತ್ರದುರ್ಗ: ಹೊರಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆಸೂಚನೆಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮಂಜೂರಾದ ಹುದ್ದೆಗಳಲ್ಲಿಖಾಲಿಯಿರುವ ತಜ್ಞ ವೈದ್ಯರು, ಶುಶೂಷಕರು, ತಂತ್ರಜ್ಞರು ಮತ್ತುಗ್ರೂಪ್-ಡಿ ನೌಕರರನ್ನು ಹೊರಗುತ್ತಿಗೆಯಲ್ಲಿ ನೇಮಿಸಿಕೊಳ್ಳಲುನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಡಿಸಿ ಟಿ. ವೆಂಕಟೇಶ್ಅವರು ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಸೂಚನೆ ನೀಡಿದರು.ಜಿಲ್ಲಾಸ್ಪತ್ರೆಯಲ್ಲಿ ತಜ್ಞ…

ಚಳ್ಳಕೆರೆ :ಚಿತ್ರದುರ್ಗ: ಡಿಜೆ ಸೆಟ್ ಲಾರಿ ಟ್ಯಾಂಕರ್ ಗೆ ನೀರುಹಾಕಿದ ಪೊಲೀಸರುಚಿತ್ರದುರ್ಗದಲ್ಲಿ ಹಿಂದು ಮಹಾಗಣಪತಿ ಶೋಭಾಯಾತ್ರೆ ಮತ್ತುವಿಸರ್ಜನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿಜೆ ಲಾರಿಯ ಡಿಸೇಲ್ಟ್ಯಾಂಕ್‌ಗೆ ಪೊಲೀಸರು ನೀರು ಹಾಕಿದ್ದಾರೆಂದು ಲಾರಿ ಚಾಲಕಆರೋಪಿಸಿದ್ದಾನೆ.

ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಡಿಜೆಬಳಕೆಯನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಇಂದುಬಂದಿದ್ದ ಡಿಜೆ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಯೂನಿಫಾರಂನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ನೀರುಹಾಕಿದ್ದಾರೆ ಎಂದು ಚಾಲಕ ದೂರಿದ್ದಾನೆ.

ಚಳ್ಳಕೆರೆ :ಚಿತ್ರದುರ್ಗ: ಗಮನ ಸೆಳೆಯುತ್ತಿರುವ ಆಪರೇಷನ್ ಸಿಂಧೂರ ಮಾದರಿ

ಚಳ್ಳಕೆರೆ :ಚಿತ್ರದುರ್ಗ: ಗಮನ ಸೆಳೆಯುತ್ತಿರುವ ಸಿಂಧೂರ ಮಾದರಿಚಿತ್ರದುರ್ಗದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದನೇತೃತ್ವದಲ್ಲಿ ಇದೇ 13 ರಂದು ಹಿಂದೂ ಮಹಾ ಗಣಪತಿ ವಿಸರ್ಜನೆಮತ್ತು ಶೋಭಾ ಯಾತ್ರೆ ನಡೆಯಲಿದೆ. ನಗರದ ಪ್ರಮುಖ ವೃತ್ತಗಳಿಗೆಅದ್ದೂರಿ ಅಲಂಕಾರ ಮಾಡಲಾಗಿದ್ದು, ಮದಕರಿ ಪ್ರತಿಮೆಯ ಬಳಿಪಾಕಿಸ್ತಾನದ ಮೇಲಿನ ‘ಅಪರೇಷನ್…

ಆದರ್ಶಮಯ ವ್ಯಕ್ತಿತ್ವ ಶ್ರೀರಾಮಚಂದ್ರನದ್ದು”:-ಪೂಜ್ಯ ವೈ ರಾಜಾರಾಮ್ ಸದ್ಗುರುಗಳು ಅಭಿಪ್ರಾಯ.

“ಆದರ್ಶಮಯ ವ್ಯಕ್ತಿತ್ವ ಶ್ರೀರಾಮಚಂದ್ರನದ್ದು”:-ಪೂಜ್ಯ ವೈ ರಾಜಾರಾಮ್ ಸದ್ಗುರುಗಳು ಅಭಿಪ್ರಾಯ. ಚಳ್ಳಕೆರೆ:-ಆದರ್ಶಮಯ ವ್ಯಕ್ತಿತ್ವವನ್ನು ಶ್ರೀರಾಮಚಂದ್ರನಲ್ಲಿ ಕಾಣುತ್ತೇವೆ ಎಂದು ನರಹರಿ ನಗರದ ಶ್ರೀನರಹರಿ ಸದ್ಗುರು ಪೀಠದ ಅಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ತಿಳಿಸಿದರು. ನಗರದ ನರಹರಿ ಸದ್ಗುರು ಆಶ್ರಮದ ಸದ್ಭಕ್ತರಾದ ಶ್ರೀಮತಿ ಸರಸ್ವತಮ್ಮ…

ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಈ ಕಾರ್ಯಕ್ರಮ ಸಹಕಾರಿ :ತಾ ಪಂ ಇ ಓ ಶಶಿಧರ್

ಹಿಂದುಳಿದ ಬುಡಕಟ್ಟು ಸಮುದಾಯದ ಜನರಿಗೆ ಕೇಂದ್ರ ಸರ್ಕಾರದ ಸೌಲಭ್ಯ ಕಲ್ಪಿಸಲು ಆದಿ ಕರ್ಮ ಯೋಗಿ ಅಭಯಾನ ಕಾರ್ಯಕ್ರಮ ಯಶಸ್ವಿಗೊಳಿಸಿ:ತಾ ಪಂ ಇ ಓ ಶಶಿಧರ್ ಚಳ್ಳಕೆರೆ: ಗ್ರಾಮೀಣ ಭಾಗದ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಉನ್ನತ ಮಟ್ಟದ ಅಧಿಕಾರಿಗಳ ಮಟ್ಟಕ್ಕೆ ಕೊಂಡಯ್ಯದೆ ಗ್ರಾಮಗಳಲ್ಲಿ…

ಚಿನ್ಮೂಲದ್ರಿ ಸಾಹಿತ್ಯ ವೇದಿಕೆಗೆ 19ನೇ ವಾರ್ಷಿಕೋತ್ಸವದ ಸಂಭ್ರಮ”.

“ಚಿನ್ಮೂಲದ್ರಿ ಸಾಹಿತ್ಯ ವೇದಿಕೆಗೆ 19ನೇ ವಾರ್ಷಿಕೋತ್ಸವದ ಸಂಭ್ರಮ”. ಚಿತ್ರದುರ್ಗ:- ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ 19ನೇ ವಾರ್ಷಿಕೋತ್ಸವದ ಸಂಭ್ರಮದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಡಾ.ಆರ್ ಗೌರಮ್ಮ ಅವರ ಚೊಚ್ಚಲ ಕೃತಿ “ಕಾವ್ಯದೀಪ” ಕವನ ಬಿಡುಗಡೆ ಮತ್ತು ಬೆಳಕು ಪ್ರಿಯ ಮುರಳಿಯವರಿಗೆ “ಚಿನ್ಮೂಲದ್ರಿ…

ಚಳ್ಳಕೆರೆ : ರೈತರು ಹೈನುಗಾರಿಕೆಯಿಂದ ಆರ್ಥಿಕವಾಗಿ ಸಬಲರಾಗುವುದು ಬಯಲು ಸೀಮೆಯಲ್ಲಿ ಒಂದು ಸವಾಲೆ ಸರಿ ಇದರ ಮಧ್ಯೆ ಹೈನುಗಾರಿಕೆ ಮಾಡಿ ಖುಷಿಯಿಂದ ಇರುವ ರೈತರ ಯಶೋಗಾಥೆ ನಮ್ಮ ಕಣ್ಣ‌ಮುಂದೆ ಇದೆ ಎಂದು ಶಿಮುಲ್ ಹಾಲು ಉತ್ಪಾದಕರ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ ಹೇಳಿದರು.

ಚಳ್ಳಕೆರೆ : ರೈತರು ಹೈನುಗಾರಿಕೆಯಿಂದ ಆರ್ಥಿಕವಾಗಿ ಸಬಲರಾಗುವುದು ಬಯಲು ಸೀಮೆಯಲ್ಲಿ ಒಂದು ಸವಾಲೆ ಸರಿ ಇದರ ಮಧ್ಯೆ ಹೈನುಗಾರಿಕೆ ಮಾಡಿ ಖುಷಿಯಿಂದ ಇರುವ ರೈತರ ಯಶೋಗಾಥೆ ನಮ್ಮ ಕಣ್ಣ‌ಮುಂದೆ ಇದೆ ಎಂದು ಶಿಮುಲ್ ಹಾಲು ಉತ್ಪಾದಕರ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ ಹೇಳಿದರು.…

ಕ್ಯಾದಿಗುಂಟೆ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರ ವಿರುದ್ಧ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಿಸಾನ್ ಘಟಕ ವತಿಯಿಂದ ಪ್ರತಿಭಟನೆ

ಚಳ್ಳಕೆರೆ : ಕ್ಯಾದಿಗುಂಟೆ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರ ವಿರುದ್ಧ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಿಸಾನ್ ಘಟಕ ವತಿಯಿಂದ ಪ್ರತಿಭಟನೆ ಹೌದು ರೈತರನ್ನು ಕಡೆಗಣಿಸಿ, ಬ್ಯಾಕಿನ ವಹಿವಾಟು ಮಾಡುವ ವೇಳೆ ಸರಕಾರ ವಿವಿಧ ಯೋಜನೆಗಳ ಪರಿಹಾರದ…

ವಿಜ್ಞಾನ ನಗರಿ ಚಳ್ಳಕೆರೆಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನಲ್ಲಿ ಇಂದು ಚೋಟಾ ಮದ್ರಾಸ್, ಸಿನಿಮಾ ಚಿತ್ರಕರಣಕ್ಕೆ ನಗರಸಭೆ ಅಧ್ಯಕ್ಷೆ ಶಿಲ್ಪಾ ಕ್ಲಾಪ್ ಮಾಡುವ ಮೂಲಕ ಶುಭಾ ಕೋರಿದರು

ಚಳ್ಳಕೆರೆ : ವಿಜ್ಞಾನ ನಗರಿ ಚಳ್ಳಕೆರೆಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನಲ್ಲಿ ಇಂದು ಚೋಟಾ ಮದ್ರಾಸ್, ಸಿನಿಮಾ ಚಿತ್ರಕರಣಕ್ಕೆ ನಗರಸಭೆ ಅಧ್ಯಕ್ಷೆ ಶಿಲ್ಪಾ ಕ್ಲಾಪ್ ಮಾಡುವ ಮೂಲಕ ಶುಭಾ ಕೋರಿದರು. ಅದರಂತೆ ಚಿತ್ರತಂಡವನ್ನು ಕುರಿತು ಮಾತನಾಡಿದ ಅಧ್ಯಕ್ಷೆ ಶಿಲ್ಪಾ, ನಮ್ಮ ವಿಜ್ಞಾನ ನಗರಿಯಲ್ಲಿ…

ಚಿತ್ರದುರ್ಗ: ಹಿಂದೂ ಮಹಾಗಣಪತಿ ಮರವಣಿಗೆಹತ್ತಿಕ್ಕಲು ಸಾಧ್ಯವಿಲ್ಲ

ಚಳ್ಳಕೆರೆ : ಚಿತ್ರದುರ್ಗ: ಹಿಂದೂ ಮಹಾಗಣಪತಿ ಮರವಣಿಗೆಹತ್ತಿಕ್ಕಲು ಸಾಧ್ಯವಿಲ್ಲಚಿತ್ರದುರ್ಗದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿ ನಡೆಸಿದಬಜರಂಗದಳದ ಮುಖಂಡ ಪ್ರಬಂಜನ್, ಹಿಂದೂಗಳ ಶ್ರದ್ಧಾಭಕ್ತಿಯ ಮೆರವಣಿಗೆಯನ್ನು ಹತ್ತಿಕ್ಕುವ ದುರುದ್ದೇಶ ಇದುಎಂದು ಆರೋಪಿಸಿದರು. ಡಿಜೆಗಳಿಲ್ಲದೆ ಶೋಭಾಯಾತ್ರೆಮುಂದುವರೆಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು,ಕಲಾ ತಂಡಗಳ ಜೊತೆಗೆ ಡಿಜೆ…

error: Content is protected !!