ಚಿತ್ರದುರ್ಗ: ಶ್ರೀಗಳು ಗೂಂಡಾಗಳನ್ನು ಗಲಾಟೆಗೆಕಳುಹಿಸಿದ್ದರುಚಿತ್ರದುರ್ಗದಲ್ಲಿ ಸಂವಿಧಾನದ ಪರ ವಿರೋಧದ ಬಗ್ಗೆ ಕಳೆದಡಿಸೆಂಬರ್ ನಲ್ಲಿ ಸಂವಾದಕ್ಕೆ ಕರೆದರೆ, ರೌಡಿಗಳ ಬಿಟ್ಟುಮಾದಾರ ಚನ್ನಯ್ಯ ಶ್ರೀಗಳು ಗಲಾಟೆ ಮಾಡಿಸಿದ್ದರು ಎಂದುನಿವೃತ್ತ ತಹಶೀಲ್ದಾರ್ ಮಲ್ಲಿಕಾರ್ಜುನ್ ಆರೋಪಿಸಿದರು.
ಚಳ್ಳಕೆರೆ : ಚಿತ್ರದುರ್ಗ: ಶ್ರೀಗಳು ಗೂಂಡಾಗಳನ್ನು ಗಲಾಟೆಗೆಕಳುಹಿಸಿದ್ದರುಚಿತ್ರದುರ್ಗದಲ್ಲಿ ಸಂವಿಧಾನದ ಪರ ವಿರೋಧದ ಬಗ್ಗೆ ಕಳೆದಡಿಸೆಂಬರ್ ನಲ್ಲಿ ಸಂವಾದಕ್ಕೆ ಕರೆದರೆ, ರೌಡಿಗಳ ಬಿಟ್ಟುಮಾದಾರ ಚನ್ನಯ್ಯ ಶ್ರೀಗಳು ಗಲಾಟೆ ಮಾಡಿಸಿದ್ದರು ಎಂದುನಿವೃತ್ತ ತಹಶೀಲ್ದಾರ್ ಮಲ್ಲಿಕಾರ್ಜುನ್ ಆರೋಪಿಸಿದರು. ಚಿತ್ರದುರ್ಗದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,ಸ್ವಾಮೀಜಿಯವರನ್ನಾಗಲಿ ಅಥವ…
