Category: News Flash

ಈರುಳ್ಳಿ, ದಾಳಿಂಬೆ, ಟಮೋಟೋ, ಪಪ್ಪಾಯಿ, ಶೇಂಗಾ ಸೇರಿದಂತೆ ನಷ್ಟವಾದ ಎಲ್ಲಾ ಬೆಳೆಗಳಿಗೆಪರಿಹಾರ ಕೋಡುವಂತೆ ಕಿಸಾನ್ ಸಂಘದವತಿಯಿಂದ ತಹಶಿಲ್ದಾರ್ ಗೆ ಮನವಿ.

ಚಳ್ಳಕೆರೆ : ಈರುಳ್ಳಿ, ದಾಳಿಂಬೆ, ಟಮೋಟೋ, ಪಪ್ಪಾಯಿ, ಶೇಂಗಾ ಸೇರಿದಂತೆ ನಷ್ಟವಾದ ಎಲ್ಲಾ ಬೆಳೆಗಳಿಗೆಪರಿಹಾರ ಕೋಡುವಂತೆ ಕಿಸಾನ್ ಸಂಘದವತಿಯಿಂದ ತಹಶಿಲ್ದಾರ್ ಗೆ ಮನವಿ. ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ವತಿಯಿಂದ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಚಳ್ಳಕೆರೆತಾಲ್ಲೂಕಿನಾದ್ಯಂತ ಕೃಷಿಕರೇ ಹೆಚ್ಚಿನ…

ಸ್ವಾಮಿ ಅಭೇದಾನಂದರು ಧ್ಯಾನಸಿದ್ಧರಾಗಿದ್ದರು”:-ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ಅಭಿಮತ.

“ಸ್ವಾಮಿ ಅಭೇದಾನಂದರು ಧ್ಯಾನಸಿದ್ಧರಾಗಿದ್ದರು”:-ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ಅಭಿಮತ. ಚಳ್ಳಕೆರೆ:- ಶ್ರೀರಾಮಕೃಷ್ಣ ಪರಮಹಂಸರ ಹದಿನಾರು ಮಂದಿ ನೇರಸಂನ್ಯಾಸಿ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ಅಭೇದಾನಂದರು ಧ್ಯಾನಸಿದ್ಧರಾಗಿದ್ದರು ಎಂದು ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರು ಮತ್ತು ನಿವೃತ್ತ ಶಿಕ್ಷಕಿ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ…

ಚಳ್ಳಕೆರೆ ನಗರಸಭೆ ಕಛೇರಿಗೆ ಇ- ಸ್ವತ್ತು ಮಾಡಿಕೊಡಲು ಫಲಾನುಭವಿಯೊಬ್ಬ ಕಳೆದ ಒಂದು ವರ್ಷದಿಂದ ಅರ್ಜಿ ಸಲ್ಲಿಸಿದರು ಅಧಿಕಾರಿಗಳ ಕ್ಯಾರೆ ಎನ್ನದೆ ಕಡತಗಳನ್ನು ಕಳೆದು ಫಲಾನುಭವಿಯನ್ನು ಅಲೆದಾಡಿಸುತ್ತಿದ್ದಾರೆ ಎಂದು ದೂರಿರುವ ಆಡಿಯೋವೊಂದು ಸಖತ್ ವೈರಲ್ ಹಾಗುತ್ತಿದೆ

ಚಳ್ಳಕೆರೆ : ಸರ್ಕಾರ ಖಾತೆದಾರರಿಗೆ ಇ-ಸ್ವತ್ತು ಮಾಡಲು ಸಂಭಂಧಿಸಿದ ಕಚೇರಿಗಳಲ್ಲಿ ವಿಶೇಷವಾದ ಆಂದೋಲನ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಲು ಮುಂದಾಗಿದೆ, ಆದರೆ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ವರ್ಷಾನುಗಟ್ಟಲೆ ಕಛೇರಿಯಿಂದ ಕಛೇರಿಗೆ ಅಲೆಯುವಂತ ಪರಿಸ್ಥಿತಿ ಸಾರ್ವಜನಿಕರಿಗೆ ಬಂದೋದಗಿದೆ. ಹೌದು ಚಳ್ಳಕೆರೆ ನಗರಸಭೆ ಕಛೇರಿಗೆ…

ರೈತ ಕುಟುಂಬ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದು ಕುಟುಂಬಕ್ಕೆ ತಲ ಹತ್ತು ಸಾವಿರ ರೂಪಾಯಿಗಳ ಪ್ರತಿ ತಿಂಗಳು ಹಣ ಬಿಡುಗಡೆ ಮಾಡುವಂತೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಸಂಸ್ಥಾಪಕ ಅಧ್ಯಕ್ಷರಾದ ಸೋಮಗುದ್ದು ರಂಗಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಚಳ್ಳಕೆರೆ :ಸರ್ಕಾರ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರೈತರ ಹೊಟ್ಟೆ ಮೇಲೆ ಬರೆಎಳೆಯುತ್ತಿದೆ. ರೈತರ ಬೆಳೆದ ಬೆಗಳಿಗೆ ಪರಿಹಾರದ ಬೆಲೆ ನೀಡದೆ, ಪ್ರಕೃತಿ ವಿಕೋಪದಲ್ಲಿ ಅನಿಯಾದ ಬೆಳೆಗಳಿಗೆ ಪರಿಹಾರ ನೀಡದೆ, ಸರ್ಕಾರ ಮೀನಾ ಮೇಷ ಮಾಡುತ್ತದೆ, ಆದ್ದರಿಂದ ರೈತ ಕುಟುಂಬ…

ಚಳ್ಳಕೆರೆ : ತಾಲೂಕಿನ ಚೌಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವಿ ಲಿಂಗಣ್ಣನವರ ಹಾಗೂ ಸೂರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಎಸ್ ವಿ. ಮಂಜುನಾಥ್ ಮತ್ತು ಜುಂಜರು ಗುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವೀರಭದ್ರಪ್ಪ ರವರುಗಳ ಘನಅಧ್ಯಕ್ಷತೆಯಲ್ಲಿ 2024 25 ನೇ ಸಾಲಿನ ವಾರ್ಷಿಕ ಸಾಮಾನ್ಯಸಭೆಯನ್ನು ಆ ಗ್ರಾಮಗಳ ಸಂಘದ ಆವರಣದಲಿ ಏರ್ಪಡಿಸಲಾಗಿತ್ತು.

ಚಳ್ಳಕೆರೆ : ತಾಲೂಕಿನ ಚೌಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವಿ ಲಿಂಗಣ್ಣನವರ ಹಾಗೂ ಸೂರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಎಸ್ ವಿ. ಮಂಜುನಾಥ್ ಮತ್ತು ಜುಂಜರು ಗುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವೀರಭದ್ರಪ್ಪ…

ಚಳ್ಳಕೆರೆ :ಹಿರಿಯೂರು: ಸಜೀವ ದಹನದ ರಹಸ್ಯ ಬಿಚ್ಚಿಟ್ಟಪೊಲೀಸರು

ಚಳ್ಳಕೆರೆ :ಹಿರಿಯೂರು: ಸಜೀವ ದಹನದ ರಹಸ್ಯ ಬಿಚ್ಚಿಟ್ಟಪೊಲೀಸರುಹಿರಿಯೂರಿನ ಅರಳಿಕಟ್ಟೆ ಬಳಿ ಬುಧವಾರ ಸಂಜೆ ಕಾರೊಂದುಹೊತ್ತಿ ಉರಿದು, ಅದರಲ್ಲಿದ್ದ ವ್ಯಕ್ತಿ ಸಿದ್ದೇಶ್ವರ ಸಜೀವ ದಹನಗೊಂಡಘಟನೆ ನಡೆದಿದೆ. ಸಿದ್ದೇಶ್ವರ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಚಾಲನೆಮಾಡುತ್ತಾ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿಕಂಡು ಗ್ರಾಮಸ್ಥರು ಕಾರು…

ಚಳ್ಳಕೆರೆ :ಚಿತ್ರದುರ್ಗ: ಕ್ರಿಶ್ಚಿಯನ್ನರು ದಸರಾವನ್ನು ಹತ್ತಿಕ್ಕುತ್ತಿದ್ದಾರೆಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್

ಚಳ್ಳಕೆರೆ :ಚಿತ್ರದುರ್ಗ: ಕ್ರಿಶ್ಚಿಯನ್ನರು ದಸರಾವನ್ನು ಹತ್ತಿಕ್ಕುತ್ತಿದ್ದಾರೆಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ಅವರು, ಸರ್ಕಾರವು ದಸರಾ ರಜೆಯನ್ನು 12 ದಿನಗಳಿಗೆ ವಿಸ್ತರಿಸಿಅಧಿಸೂಚನೆ ಹೊರಡಿಸಿದ್ದರೂ, ಕ್ರಿಶ್ಚಿಯನ್ ಸಂಸ್ಥೆಗಳು ಈರಜೆಯನ್ನು ಮೊಟಕುಗೊಳಿಸಿ ಕ್ರಿಸ್‌ಮಸ್ ಹಬ್ಬಕ್ಕೆ ನೀಡುತ್ತಿವೆಎಂದು ಚಿತ್ರದುರ್ಗದಲ್ಲಿಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ವಿಶ್ವ ವಿಖ್ಯಾತ ದಸರಾ…

ಚಳ್ಳಕೆರೆ :ಮೊಳಕಾಲ್ಕೂರು: ಧರ್ಮಸ್ಥಳ ಅಭಿವೃದ್ಧಿ ಸಂಸ್ಥೆ ಕಾರ್ಯಅನನ್ಯ

ಚಳ್ಳಕೆರೆ :ಮೊಳಕಾಲ್ಕೂರು: ಧರ್ಮಸ್ಥಳ ಅಭಿವೃದ್ಧಿ ಸಂಸ್ಥೆ ಕಾರ್ಯಅನನ್ಯಮೊಳಕಾಲ್ಕೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು,ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿವೃದ್ಧಿ ಸಂಸ್ಥೆಯು ಮೊಳಕಾಲ್ಕೂರುತಾಲೂಕಷ್ಟೇ ಅಲ್ಲದೆ ಇಡೀ ರಾಜ್ಯದ ಪ್ರತಿ ಹಳ್ಳಿಯಲ್ಲೂಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೀಡುತ್ತಿರುವ ಒತ್ತು ಅನನ್ಯಎಂದು ಶ್ಲಾಘಿಸಿದರು. ಮೊಳಕಾಲ್ಕೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮಾಭಿವೃದ್ಧಿಯಿಂದ ಶಿಷ್ಯ…

ಸಂಭ್ರಮ ಸಡಗರದಿಂದ ಮಾರಮ್ಮ ದೇವಿ ಹಬ್ಬ ಆಚರಣೆ

ಸಂಭ್ರಮ ಸಡಗರದಿಂದ ಮಾರಮ್ಮ ದೇವಿ ಹಬ್ಬ ಆಚರಣೆ ಚಳ್ಳಕೆರೆ: ಮದ್ಯಕರ್ನಾಟಕ ಜನರ ಆರಾಧ್ಯ ದೇವತೆ ಗೌರ ಸಮುದ್ರ ಮಾರಮ್ಮ ದೇವಿಯ ಜಾತ್ರೆ ನೆಡೆದ ನಂತರ ತಾಲೂಕಿನಲ್ಲಿ ಒಂದು ತಿಂಗಳವರೆಗೆ ನನ್ನ ಗ್ರಾಮಗಳಲ್ಲಿ ಮಂಗಳವಾರ ದಿನದಂದು ಹಲವು ಕಡೆ ಇಡೀ ಗ್ರಾಮಗಳೇ ಸಂಭ್ರಮ…

ಆಸಕ್ತಿಯುತ ಏಕಾಗ್ರತೆಯ ಓದಿನಿಂದ ನೆನಪಿನ ಶಕ್ತಿಯ ಹೆಚ್ಚಳ”:-ವೆಂಕಟಲಕ್ಷ್ಮೀ ಅಭಿಪ್ರಾಯ.

“ಆಸಕ್ತಿಯುತ ಏಕಾಗ್ರತೆಯ ಓದಿನಿಂದ ನೆನಪಿನ ಶಕ್ತಿಯ ಹೆಚ್ಚಳ”:-ವೆಂಕಟಲಕ್ಷ್ಮೀ ಅಭಿಪ್ರಾಯ. ಚಳ್ಳಕೆರೆ:-ಆಸಕ್ತಿಯುತ ಏಕಾಗ್ರತೆಯ ಓದಿನಿಂದ ನೆನಪಿನ ಶಕ್ತಿಯ ಹೆಚ್ಚಳವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ವೆಂಕಟಲಕ್ಷ್ಮೀ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ…

error: Content is protected !!