ಅಂಗನವಾಡಿ ಕಾರ್ಯಕರ್ತೆಯರಿಂದ ತಿರಂಗ ಅಭಿಯಾನ
ಚಳ್ಳಕೆರೆ : ಅಂಗನವಾಡಿ ಕಾರ್ಯಕರ್ತೆಯರಿಂದ ತಿರಂಗಅಭಿಯಾನ ದೇಶದ 78 ನೇ ಸ್ವಾಂತಂತ್ರೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ,ಚಿತ್ರದುರ್ಗ ತಿರಂಗ ಅಭಿಯಾನವನ್ನು ನಡೆಸಲಾಗುತ್ತಿದೆ. ನಗರದಜಿಲ್ಲಾಧಿಕಾರಿ ವೃತ್ತದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆ ವತಿಯಿಂದ, ನಗರ ಮತ್ತು ಗ್ರಾಮೀಣ ಅಂಗನವಾಡಿಕಾರ್ಯಕರ್ತೆಯರಿಂದ ತಿರಂಗ ಅಭಿಯಾನ ಕಾರ್ಯಕ್ರಮಆಯೋಜಿಸಿತ್ತು. ನಗರದ ಅಂಬೇಡ್ಕರ್…
