Category: News Flash

ಶಾರದಾಮಾತೆಯವರದು ವಿಶ್ವವ ತಬ್ಬುವ ವಾತ್ಸಲ್ಯ”:-ಶ್ರೀಮತಿ ಗೀತಾ ನಾಗರಾಜ್ ಅಭಿಪ್ರಾಯ

“ಶಾರದಾಮಾತೆಯವರದು ವಿಶ್ವವ ತಬ್ಬುವ ವಾತ್ಸಲ್ಯ”:-ಶ್ರೀಮತಿ ಗೀತಾ ನಾಗರಾಜ್ ಅಭಿಪ್ರಾಯ ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರದು ವಿಶ್ವವ ತಬ್ಬುವ ವಾತ್ಸಲ್ಯ ಎಂದು ನಗರದ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಗೀತಾ ನಾಗರಾಜ್ ಅಭಿಪ್ರಾಯ ಪಟ್ಟರು.ವಾಲ್ಮೀಕಿ ನಗರದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ ಅವರ ಸಹ್ಯಾದ್ರಿ ನಿವಾಸದಲ್ಲಿ ಹಮ್ಮಿಕೊಂಡಿದ್ದ “ಶ್ರೀಶಾರದಾದೇವಿ…

ಮಲ್ಲೂರಹಳ್ಳಿಯಲ್ಲಿ ಬುಡಕಟ್ಟು ಸಂಸ್ಕೃತಿಯ ಆಚರಣೆ ಇನ್ನೂ ಜೀವಂತ ಗ್ರಾಮದ ಆರಾಧ್ಯ ದೈವ ಶ್ರೀ ಓಬಳದೇವರು ಗಂಗಾ ಪೂಜೆಗೆ ಆಗಮನ.

ಮಲ್ಲೂರಹಳ್ಳಿಯಲ್ಲಿ ಬುಡಕಟ್ಟು ಸಂಸ್ಕೃತಿಯ ಆಚರಣೆ ಇನ್ನೂ ಜೀವಂತ ಗ್ರಾಮದ ಆರಾಧ್ಯ ದೈವ ಶ್ರೀ ಓಬಳದೇವರು ಗಂಗಾ ಪೂಜೆಗೆ ಆಗಮನ. ಇಂದಿನಿಂದ ಮಲ್ಲೂರಹಳ್ಳಿಯಲ್ಲಿ ಆರು ದಿನಗಳ ಕಾಲ ಗುಗ್ಗರಿ ಹಬ್ಬ ಜಾತ್ರೋತ್ಸವ. ನಾಯಕನಹಟ್ಟಿ:: ಮಲ್ಲೂರಹಳ್ಳಿ ಗ್ರಾಮದಲ್ಲಿ ಮ್ಯಾಸನಾಯಕರ ಬುಡುಕಟ್ಟು ಸಂಸ್ಕೃತಿಯ ಆಚರಣೆಯಂತೆ ಶುಕ್ರವಾರಸಾವಿರಾರು…

ಚಳ್ಳಕೆರೆ : ರಾತ್ರಿ ವೇಳೆ ಹಳ್ಳಿಗಳನ್ನು ಕತ್ತಲಲ್ಲಿಇಟ್ಟಿರುವುದನ್ನು ಮತ್ತು ಪಂಪ್‌ಸೆಟ್‌ಗಳಿಗೆ ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ನೀಡದೆ‌ಇರುವ ಕಾರಣ ಇಂದು ರೈತರ ಟ್ರ್ಯಾಕ್ಟರ್ ಹಾಗೂ ಜಾನುವಾರುಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ರೈತ ಕುಲ

ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್.ಎ.-150, ಗರಣಿ ಕ್ರಾಸ್ (ಜಿ.ತಿಪ್ಪೇಸ್ವಾಮಿ ತೋಟದ ಮುಂಭಾಗ)ದಲ್ಲಿ ರೈತರ ಟ್ರ್ಯಾಕ್ಟರ್ ಹಾಗೂ ಜಾನುವಾರುಗಳೊಂದಿಗೆ ರಸ್ತೆ ತಡೆ ಮಾಡಿದ್ದಾರೆ. ಚಳ್ಳಕೆರೆ : ಬೆಸ್ಕಾಂನವರು ವಿದ್ಯುತ್ ವಿತರಣೆಯಲ್ಲಿ ಹಳ್ಳಿಗಳನ್ನು ನಿರ್ಲಕ್ಷ್ಯ ಮಾಡಿರಾತ್ರಿ ವೇಳೆ ಹಳ್ಳಿಗಳನ್ನು ಕತ್ತಲಲ್ಲಿಇಟ್ಟಿರುವುದನ್ನು ಮತ್ತು ಪಂಪ್‌ಸೆಟ್‌ಗಳಿಗೆ ಯದ್ವಾತದ್ವಾ ವಿದ್ಯುತ್…

ವಯೋ ನಿವೃತ್ತಿ ನಂತರವೂ ಕರ್ತವ್ಯದಲ್ಲಿ ಮುಂದುವರೆಕೆಗೆ ಆಕ್ರೋಶ…! ನಾಯಕನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿರ್ಣಯ.

ಗೌರವ ಕಾರ್ಯದರ್ಶಿ, ಅಕೌಂಟೆಂಟ್ ವಿಮುಕ್ತಗೊಳಿಸುವಂತೆ ತೀರ್ಮಾನ ವಯೋ ನಿವೃತ್ತಿ ನಂತರವೂ ಕರ್ತವ್ಯದಲ್ಲಿ ಮುಂದುವರೆಕೆಗೆ ಆಕ್ರೋಶ. ನಾಯಕನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿರ್ಣಯ. ನಾಯಕನಹಟ್ಟಿ.ನಾಯಕನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗೌರವಧನದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು…

ಚಳ್ಳಕೆರೆ : ಯುವನಿಧಿ‌ ಯೋಜನೆಗೆ ನೊಂದವಾಣಿಮಾಡಿಕೊಂಡ ಸು.1206 ಫಲಾನುಭವಿಗಳಿಗೆ, 20 9,14,500 ರೂ. ಜಮೆ..!! ಗ್ಯಾರಂಟಿ ಯೋಜನೆ ಬಡವರಿಗೆ ವರದಾನ : ಗದ್ದಿಗೆ ತಿಪ್ಪೇಸ್ವಾಮಿ ಅಭಿಪ್ರಾಯ

ಚಳ್ಳಕೆರೆ : ಯುವನಿಧಿ‌ ಯೋಜನೆಗೆ ನೊಂದವಾಣಿಮಾಡಿಕೊಂಡ ಸು.1206 ಫಲಾನುಭವಿಗಳಿಗೆ, 20 9,14,500 ರೂ. ಜಮೆ ಗ್ಯಾರಂಟಿ ಯೋಜನೆ ಬಡವರಿಗೆ ವರದಾನ : ಗದ್ದಿಗೆ ತಿಪ್ಪೇಸ್ವಾಮಿ ಚಳ್ಳಕೆರೆ : ಕಾಂಗ್ರೆಸ್ ನೇತೃತ್ವದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ರಾಜ್ಯ ಸರಕಾರ ಬಡಜನರ ಹಿತ ದೃಷ್ಟಿಯಿಂದ…

ಚಿತ್ರದುರ್ಗ: ವರ್ಗಾವಣೆ ತೆಗೆದುಕೊಂಡು ಹೋಗಿ

ಚಳ್ಳಕೆರೆ : ಚಿತ್ರದುರ್ಗ: ವರ್ಗಾವಣೆ ತೆಗೆದುಕೊಂಡು ಹೋಗಿಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ನಿವೇಶನಗಳಲ್ಲಿಮನೆಕಟ್ಟುವವರಿಂದ ಹಣ ವಸೂಲಿ ಮಾಡಲು ಟೆಂಡರ್ಕೊಟ್ಟಿದ್ದೀರಾ, ಯಾರೋ ಕಾಂತರಾಜ್ ಕಡೆಯವರೆಂದು ಹೇಳಿ ಹಣವಸೂಲಿ ಮಾಡುತ್ತಿದ್ದಾರೆಂದು ಸದಸ್ಯ ಶ್ರೀನಿವಾಸ್ ಪೌರಾಯುಕ್ತರೇಣುಕಾ ವಿರುದ್ಧ ಆಕ್ರೋಶ ಹೊರ ಹಾಕಿದರು. ಚಿತ್ರದುರ್ಗದನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿಂದು ನಡೆದ…

ಮಹಾತ್ಮ ಗಾಂಧಿರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಕ ಬಂಧುಗಳ (ಮೇಟ್ಸ್) ತರಬೇತಿ ಮುಕ್ತಯಾ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿದ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ :ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಸಾಮಾಜಿಕ ಹಾಗೂಆರ್ಥಿಕವಾಗಿ ಸಬಲರಾಗುವಂತೆ ಸರ್ಕಾರದ ಅನೇಕಯೋಜನೆಗಳಿದ್ದು ಅವುಗಳನ್ನು ಗ್ರಾಮೀಣ ಪ್ರದೇಶದಜನರಿಗೆ ತಲುಪವಂತೆ ಮಾಡುವುದು ನಿಮ್ಮೆಲ್ಲರಕರ್ತವ್ಯವಾಗಿದೆ ಎಂದು ಶಾಸಕ ಟಿ.ರಘುಮೂರ್ತಿಕಿವಿಮಾತು ಹೇಳಿದರು. ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿಗ್ರಾಮೀಣ ಅಭಿವೃದ್ಧಿ ಆಯುಕ್ತಾಲಯಪಂಚಾಯತರಾಜ್ ಇಲಾಖೆ, ಗ್ರಾಮಸ್ವರಾಜ್ಅಭಿಯಾನ.ಜಿಲ್ಲಾ ಹಾಗೂ ತಾಲೂಕು ಪಂಚಾಯತ್ಇವರ…

ಹೊಸದುರ್ಗ: ಹೆಗ್ಗೆರೆ ಶಿವಲಿಂಗಕ್ಕೆ ನಾಗಸಾಧುಗಳಿಂದಪೂಜೆ

ಚಳ್ಳಕೆರೆ : ಹೊಸದುರ್ಗ: ಹೆಗ್ಗೆರೆ ಶಿವಲಿಂಗಕ್ಕೆ ನಾಗಸಾಧುಗಳಿಂದಪೂಜೆಮಧ್ಯ ಪ್ರದೇಶದ ಪ್ರಯಾಗ್ ನಲ್ಲಿ ನಡೆಯುತ್ತಿರುವ, ಮಹಾಕುಂಬಮೇಳದಲ್ಲಿ ಭಾಗವಹಿಸಿದ್ದ ನಾಗಸಾಧುವೊಬ್ಬರು, ಹೊಸದುರ್ಗತಾಲೂಕು ಹೆಗ್ಗೆರೆಯಲ್ಲಿ ಕುಂಭಮೇಳದಿಂದ ಆಗಮಿಸಿದ್ದರು. ಹೆಗ್ಡೆಯಗ್ರಾಮದಲ್ಲಿರುವ ಬೃಹತ್ ಶಿವಲಿಂಗ ದೇವಸ್ಥಾನದ ಶಿವಲಿಂಗಕ್ಕೆವಿಶೇಷ ಪೂಜೆಯನ್ನು ಬುಧವಾರ ರಾತ್ರಿ ಸಲ್ಲಿಸಿದರು. ಹೆಗ್ಗೆರೆಯಲ್ಲಿಇರುವ ಶಿವಲಿಂಗ ದೇವಸ್ಥಾನ ಬಹಳ…

ಹಿರಿಯೂರು: ತೋಟದ ಮನೆಗಳಿಗೆ ಸಿಂಗಲ್ ಫೇಸ್ವಿದ್ಯುತ್ ಕೊಡಿ

ಚಳ್ಳಕೆರೆ : ಹಿರಿಯೂರು: ತೋಟದ ಮನೆಗಳಿಗೆ ಸಿಂಗಲ್ ಫೇಸ್ವಿದ್ಯುತ್ ಕೊಡಿಹಿರಿಯೂರಿನ ಯಲ್ಲದಕೆರೆ ಪ್ರದೇಶದ ಕಲ್ಲುವಳ್ಳಿ ಭಾಗದ ತೋಟದಮನೆಗಳಿಗೆ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸುವಮೂಲಕ ಬೆಳಕು ನೀಡಬೇಕು ಎಂದು ಹಿಂಡಸಕಟ್ಟೆ ಭಾರತೀಯಕಿಸಾನ್ ಸಂಘದ ಕಾರ್ಯದರ್ಶಿ ಜಯಪ್ರಕಾಶ್ ಒತ್ತಾಯಿಸಿದ್ದಾರೆ. ಬೆಸ್ಕಾಂ ಕಚೇರಿ…

ಚಿತ್ರದುರ್ಗ: ಮದಕರಿಪುರದ ಬಳಿ ಚಿರತೆ ಪ್ರತ್ಯಕ್ಷಚಿತ್ರದುರ್ಗದ ಮದಕರಿ ಪುರದ ವಿಂಡ್ ಫ್ಯಾನ್ ಬಳಿ ಚಿರತೆಯೊಂದುಬುಧವಾರ ಕಾಣಿಸಿಕೊಂಡಿದೆ.

ಚಳ್ಳಕೆರೆ : ಚಿತ್ರದುರ್ಗ: ಮದಕರಿಪುರದ ಬಳಿ ಚಿರತೆ ಪ್ರತ್ಯಕ್ಷಚಿತ್ರದುರ್ಗದ ಮದಕರಿ ಪುರದ ವಿಂಡ್ ಫ್ಯಾನ್ ಬಳಿ ಚಿರತೆಯೊಂದುಬುಧವಾರ ಕಾಣಿಸಿಕೊಂಡಿದೆ. ಬೃಹತ್ ಗಾತ್ರದ ಚಿರತೆಯೊಂದನ್ನುನೋಡಿದ ವಾಹನ ಸವಾರರು ಭಯ ಭೀತರಾಗಿದ್ದಾರೆ. ಕಾರಿನಲ್ಲಿಗುಡ್ಡ ಇಳಿಯುವಾಗ ಚಿರತೆ ಕಾಣಿಸಿಕೊಂಡಿದೆ. ಇದನ್ನುಭಯದಿಂದಲೆ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.…

error: Content is protected !!