ತೀವ್ರ ವ್ಯಾಕುಲತಾ ಮೂರ್ತಿ ಸ್ವಾಮಿ ತುರೀಯಾನಂದರು”:- ಎಚ್ ಲಕ್ಷ್ಮೀದೇವಮ್ಮ
“ತೀವ್ರ ವ್ಯಾಕುಲತಾ ಮೂರ್ತಿ ಸ್ವಾಮಿ ತುರೀಯಾನಂದರು”:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ. ಚಳ್ಳಕೆರೆ:-ಭಗವಂತನದರುಶನಕ್ಕಾಗಿ ಸ್ವಾಮಿ ತುರೀಯಾನಂದರು ತೀವ್ರ ವ್ಯಾಕುಲತೆಯನ್ನು ಹೊಂದಿದ್ದರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ…
