ಚಳ್ಳಕೆರೆ : ಕನ್ನಡ ಅಭಿಮಾನಿ ದಿನಾಚರಣೆ
ಚಳ್ಳಕೆರೆ : ಬದಲಾಗುತ್ತಿರುವ ಸಮಾಜದಲ್ಲಿಕನ್ನಡ ಭಾಷೆಯನ್ನು ಪೋಷಣೆ ಮಾಡಿಕೊಳ್ಳುವ ಜಾಗೃತಿ ಪ್ರತಿಯೊಬ್ಬರಲ್ಲೂ ಬೆಳೆಯಬೇಕಿದೆ ಎಂದುಕನ್ನಡಅಭಿವೃದ್ಧಿ ಪ್ರಾಧಿಕಾರ ಜಿಲ್ಲಾಕನ್ನಡ ಜಾಗೃತಿ ಸಮಿತಿ ಸದಸ್ಯೆ, ಕವಯಾತ್ರಿದಯಾವತಿ ಪೂತ್ತೂರುಕರ್ ಹೇಳಿದರು. ಕನ್ನಡಅಭಿವೃದ್ಧಿ ಪ್ರಾಧಿಕಾರ,ತಾಲೂಕಿನ ವಿವಿಧಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಅಭಿಮಾನಿ ದಿನಾಚಾರಣೆಯ ಕಾರ್ಯಕ್ರಮದಲ್ಲಿ…
