ಚಿತ್ರದುರ್ಗ: ಚಿರತೆ ಹಿಡಿದು ಜನ ಜಾನುವಾರುಗಳರಕ್ಷಸಿ
ಚಿತ್ರದುರ್ಗ: ಚಿರತೆ ಹಿಡಿದು ಜನ ಜಾನುವಾರುಗಳರಕ್ಷಸಿಚಿತ್ರದುರ್ಗ ತಾಲೂಕಿನ ದೊಡ್ಡಾಲಘಟ್ಟದಲ್ಲಿ ಚಿರತೆಯ ಹಾವಳಿಹೆಚ್ಚಾಗಿದ್ದು, ರೈತ ನಾಗರಾಜ್ ಅವರ ಕುರಿ ಮರಿಗಳ ಮೇಲೆಚಿರತೆ ದಾಳಿ ನಡೆಸಿದೆ. ಅದೃಷ್ಟವಶಾತ್, ರೈತರು ಮರಿಗಳನ್ನುರಕ್ಷಸಿದ್ದಾರೆ. ಗ್ರಾಮಸ್ಥರು ಹಲವು ದಿನಗಳಿಂದ ಚಿರತೆಯಉಪಟಳದಿಂದ ಭಯಭೀತರಾಗಿದ್ದಾರೆ. ಕೂಡಲೇ ಚಿರತೆಗೆಬೋನಿಟ್ಟು ಹಿಡಿಯುವಂತೆ ಅರಣ್ಯ ಇಲಾಖೆಗೆ…
