Latest Post

ಒಳ ಮೀಸಲಾತಿಯ ತುತ್ತು ಪರಿಶಿಷ್ಟರಿಗೆ ಕೈಗೆ ಬಂದಿದ್ದು ಬಾಯಿಗೆ ಬರದ ಹಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎನ್ ರಘುಮೂರ್ತಿ ಹೇಳಿದರು ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ.

ಚಿತ್ರದುರ್ಗ: ಹಿಂದೂ ಮಹಾ ಗಣಪತಿ ಸಮಿತಿ ಅಧ್ಯಕ್ಷಅರುಣ್ ಕುಮಾರ್

ಚಳ್ಳಕೆರೆ : ಚಿತ್ರದುರ್ಗ: ಹಿಂದೂ ಮಹಾ ಗಣಪತಿ ಸಮಿತಿ ಅಧ್ಯಕ್ಷಅರುಣ್ ಕುಮಾರ್ಚಿತ್ರದುರ್ಗದಲ್ಲಿ ನಡೆಯುವ ಹಿಂದೂ ಮಹಾಗಣಪತಿ ಹಬ್ಬ18ನೇ ವರ್ಷಕ್ಕೆ ಕಾಲಿಡುತ್ತಿದೆ. ಆಗಸ್ಟ್ 27 ರಂದು ಗಣೇಶಪ್ರತಿಷ್ಠಾಪನೆಯಾಗಿ ಸೆಪ್ಟೆಂಬರ್ 13 ರಂದು ಶೋಭಾಯಾತ್ರೆನಡೆಯಲಿದೆ. ಈ ಬಾರಿ ಹಿಂದೂ ಮಹಾಗಣಪತಿ ಉತ್ಸವಸಮಿತಿ ಅಧ್ಯಕ್ಷರಾಗಿ ಶರಣ್…

ಚಿತ್ರದುರ್ಗ: ಯಮ ಸ್ವರೂಪಿಗಳಾದ CNG ಗುಂಡಿಗಳುಬೈಕ್ ಸವಾರ ಪಾರು

ಚಳ್ಳಕೆರೆ : ಚಿತ್ರದುರ್ಗ: ಯಮ ಸ್ವರೂಪಿಗಳಾದ CNG ಗುಂಡಿಗಳುಬೈಕ್ ಸವಾರ ಪಾರುಕೋಟೆನಾಡು ಚಿತ್ರದುರ್ಗದಲ್ಲಿ CNG ಗುಂಡಿಗಳು ತೆರೆದುಕೊಂಡುರಸ್ತೆಗಳು ಯಮ ಸ್ವರೂಪಿ ರಸ್ತೆಗಳಾಗಿ ಮಾರ್ಪಟ್ಟಿವೆ. ನಗರದಹಲವು ಕಡೆ ಮನೆಗಳಿಗೆ CNG ಗ್ಯಾಸ್ ಒದಗಿಸುವ ಕಾಮಗಾರಿಮಂದ ಗತಿಯಲ್ಲಿ ಸಾಗಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.ಶುಕ್ರವಾರ ಸ್ಟೇಡಿಯಂ…

ಚಿತ್ರದುರ್ಗ: ಕಾರ್ಯದರ್ಶಿಯಿಂದ ಲಕ್ಷಾಂತರ ಹಣಗೋಲ್ ಮಾಲ್

ಚಳ್ಳಕೆರೆ : ಚಿತ್ರದುರ್ಗ: ಕಾರ್ಯದರ್ಶಿಯಿಂದ ಲಕ್ಷಾಂತರ ಹಣಗೋಲ್ ಮಾಲ್ರೈತ ಮಹೇಶ್ವರಪ್ಪ ಪಡೆದುಕೊಂಡ, ಸಾಲದ ಕಂತನ್ನು ಬ್ಯಾಂಕಿಗೆಜಮಾ ಮಾಡದೆ, ಬಳಸಿದ ಬೆನಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನಸಹಕಾರ ಸಂಘದ ಕಾರ್ಯದರ್ಶಿ ಡಿ. ಸಿ. ಕಿರಣಕುಮಾರ್ ನನ್ನುಸೇವೆಯಿಂದ ಅಮಾನತ್ತುಗೊಳಿಸುವಂತೆ ಹುಲ್ಲೂರು ಹಾಗೂಬೆನಕನಹಳ್ಳಿ ಗ್ರಾಮಸ್ಥರಿಂದು ಸಂಘದೆದುರು ಪ್ರತಿಭಟಿಸಿದರು.ಮಹೇಶ್ವರಪ್ಪ…

ಚಿತ್ರದುರ್ಗ: ಜು. 28 ರಂದು ನಗರಸಭೆ ಉಪಾಧ್ಯಕ್ಷರಚುನಾವಣೆ

ಚಳ್ಳಕೆರೆ : ಚಿತ್ರದುರ್ಗ: ಜು. 28 ರಂದು ನಗರಸಭೆ ಉಪಾಧ್ಯಕ್ಷರಚುನಾವಣೆಚಿತ್ರದುರ್ಗ ನಗರಸಭೆಯಲ್ಲಿ ತೆರವಾದ ಉಪಾಧ್ಯಕ್ಷರ ಸ್ಥಾನಕ್ಕೆ ಇದೇಜು. 28.ರಂದು ಬೆಳಿಗ್ಗೆ 11ಕ್ಕೆ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿಚುನಾವಣೆ ನಡೆಯಲಿದೆ. ಚಿತ್ರದುರ್ಗ ಎಸಿ ಅಧ್ಯಕ್ಷತೆಯಲ್ಲಿನಗರಸಭೆ ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಜುಲೈ 29ರಂದುಬೆಳಿಗ್ಗೆ 11ಕ್ಕೆ ನಗರಸಭೆಯ…

ಸಾಥಿ ಅಭಿಯಾನ: ಆಧಾರ್ ವಿತರಣೆ

ಸಾಥಿ ಅಭಿಯಾನ: ಆಧಾರ್ ವಿತರಣೆ ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ22:ಚಿತ್ರದುರ್ಗ ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಸೋಮವಾರ ಬೀದಿ ಬದಿ, ನಿರ್ಗತಿಕ ಮತ್ತು ಅಲೆಮಾರಿ ಮಕ್ಕಳ ಆಧಾರ್ ನೋಂದಣಿ ಮಾಡಿಸುವ ಸಂಬಂಧ ಇಲಾಖಾ, ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಕುರಿತು ಸಾಥಿ ಅಭಿಯಾನದಡಿ ಜಿಲ್ಲೆಯಾದ್ಯಂತ ಸಮೀಕ್ಷೆ…

ಚಿತ್ರದುರ್ಗ: ಒಳ ಮೀಸಲಾತಿ ಜಾರಿಗೆ ಕ್ಷಣ ಗಣನೆ ಆರಂಭ

ಚಳ್ಳಕೆರೆ : ಚಿತ್ರದುರ್ಗ: ಒಳ ಮೀಸಲಾತಿ ಜಾರಿಗೆ ಕ್ಷಣ ಗಣನೆಆರಂಭಒಳಮೀಸಲಾತಿ ಜಾರಿಗೆ ಕ್ಷಣ ಗಣನೆ ಆರಂಭವಾಗಿದೆ. ಕಳೆದಅಕ್ಟೋಬರ್ ನಲ್ಲಿ ನಾವು ಘೋಷಣೆ ಮಾಡಿದ್ವಿ, ಅದರಂತೆ,ನಾಗಮೋಹನ್ ದಾಸ್ ಅವರನ್ನ ಒಳಮೀಸಲಾತಿ ಜಾರಿಗೆ ವರದಿಕೇಳಿದ್ದು, ಇದೀಗ ಅವರು ಕೊಟ್ಟಿದ್ದಾರೆಂದು ಮಾಜಿ ಸಚಿವಹೆಚ್. ಆಂಜನೇಯ ಹೇಳಿದರು.…

ಚಿತ್ರದುರ್ಗ: ವೈದ್ಯರ ನಿರ್ಲಕ್ಷ ಪೋಷಕರ ಪ್ರತಿಭಟನೆ ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯದಿಂದ, ಸಾವನಪ್ಪಿದ್ದಾನೆಂದು ಅಕ್ರೋಶ ವ್ಯಕ್ತಪಡಿಸಿದರು.

ಚಳ್ಳಕೆರೆ : ಚಿತ್ರದುರ್ಗ: ವೈದ್ಯರ ನಿರ್ಲಕ್ಷ ಪೋಷಕರ ಪ್ರತಿಭಟನೆಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಯಲ್ಲಿ ಯುವಕ ಅನುಭವನಿರ್ಲಕ್ಷ್ಯದಿಂದ, ಸಾವನಪ್ಪಿದ್ದಾನೆಂದು ಅಕ್ರೋಶ ವ್ಯಕ್ತಪಡಿಸಿದರು.ಮೃತನನ್ನು ವಿನಯ್ ಕುಮಾರ್ ಎಂದು ಗುರುತಿಸಿದೆ. ಬಾಪೂಜಿನಗರದ ವಿನಯ್ ಕುಮಾರ್ ಮಂಚದಿಂದ ಕೆಳಗೆ ಬಿದ್ದು, ತೀವ್ರಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಒಂದು ಗಂಟೆ ಕಳೆದರೂವೈದ್ಯರು…

ಹೊಳಲ್ಕೆರೆ: ಮಾಧ್ಯಮಗಳು ಒಳ್ಳೆಯದನ್ನತೋರಿಸಬೇಕು

ಹೊಳಲ್ಕೆರೆ: ಮಾಧ್ಯಮಗಳು ಒಳ್ಳೆಯದನ್ನತೋರಿಸಬೇಕುಇಂದು ಮಾಧ್ಯಮಗಳು ಸರ್ಕಾರದ ಸೌಲಭ್ಯಗಳು ಸೇರಿದಂತೆ,ಯಾವುದು ತೋರಿಸಬೇಕು ಹೇಳಬೇಕು ಎಂಬುದನ್ನು ಮರೆತುಹೋಗಿವೆ ಎಂದು ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾ ದಿನಾಚರಣೆಯಲ್ಲಿಮಾತಾಡಿ, ಗ್ರಾಮೀಣ ಭಾಗದವರಿಗೆ ಬಸ್ ಪಾಸ್ ನ್ನು ಕೆವಿಪ್ರಭಾಕರ್ ಮೇಲೆ ಭರವಸೆಯಿಟ್ಟು, ಸಿಎಂ ಮಾಡಿದ್ದಾರೆ.…

ಕ್ಷಮೆಯ ಮೂರುತಿ ಶ್ರೀಮಾತೆ ಶಾರದಾದೇವಿ”- ಶ್ರೀಮತಿ ಜಿ ಯಶೋಧಾ ಪ್ರಕಾಶ್

“ಕ್ಷಮೆಯ ಮೂರುತಿ ಶ್ರೀಮಾತೆ ಶಾರದಾದೇವಿ”- ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯ. ಚಳ್ಳಕೆರೆ-ಕ್ಷಮೆಯ ಮೂರುತಿ ಶ್ರೀಮಾತೆ ಶಾರದಾದೇವಿಯವರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು.ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು…

ಚಿತ್ರದುರ್ಗ: ಸುಳ್ಳು ಹಾಗೂ ಊಹೆ ಮಾಧ್ಯಮ ಕ್ಷೇತ್ರಕ್ಕೆಹಾನಿ

ಚಳ್ಳಕೆರೆ : ಚಿತ್ರದುರ್ಗ: ಸುಳ್ಳು ಹಾಗೂ ಊಹೆ ಮಾಧ್ಯಮ ಕ್ಷೇತ್ರಕ್ಕೆಹಾನಿಸುಳ್ಳು ಹಾಗೂ ಊಹಾ ಪತ್ರಿಕೋದ್ಯಮದಿಂದ ಪತ್ರಕರ್ತರುಇಂದು ಗಾಳಿ ಸುದ್ದಿಗಳಿಗೆ ಗವಾಕ್ಷಗಳಾಗುತ್ತಿದ್ದಾರೆ. ಎಂದು ಸಿಎಂಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ಆತಂಕ ವ್ಯಕ್ತಪಡಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಚಿತ್ರದುರ್ಗದಲ್ಲಿಸೋಮವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ…

error: Content is protected !!