Latest Post

ಒಳ ಮೀಸಲಾತಿಯ ತುತ್ತು ಪರಿಶಿಷ್ಟರಿಗೆ ಕೈಗೆ ಬಂದಿದ್ದು ಬಾಯಿಗೆ ಬರದ ಹಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎನ್ ರಘುಮೂರ್ತಿ ಹೇಳಿದರು ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ.

ಬೆಳೆ ಸಮೀಕ್ಷೆ ಸಮಯದಲ್ಲಿ ಅಧಿಕಾರಿಗಳು, ಹಾಗೂ ಪಿಆರ್ ಓ ಗಳು ಬೆಳೆಯ ನಿಖರವಾದ ಮಾಹಿತಿಯನ್ನು ಆನ್ ಲೈನ್ ಗೆ ದಾಖಲಿಸಬೇಕು ಎಂದು ಜಿಲ್ಲಾ ಜಂಟಿ ನಿರ್ದೇಶಕ ಉಮೇಶ್ ಹೇಳಿದರು

ಚಳ್ಳಕೆರೆ : ಬೆಳೆ ಸಮೀಕ್ಷೆ ಸಮಯದಲ್ಲಿ ಅಧಿಕಾರಿಗಳು, ಹಾಗೂ ಪಿಆರ್ ಓ ಗಳು ಬೆಳೆಯ ನಿಖರವಾದ ಮಾಹಿತಿಯನ್ನು ಆನ್ ಲೈನ್ ಗೆ ದಾಖಲಿಸಬೇಕು ಎಂದು ಜಿಲ್ಲಾ ಜಂಟಿ ನಿರ್ದೇಶಕ ಉಮೇಶ್ ಹೇಳಿದರು. ಅವರು ನಗರದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಸಭಾಂಗಣದಲ್ಲಿ…

ಗೌರಸಮುದ್ರ ಜಾತ್ರೆಗೆ ದಿನಗಣನೆ: ದೇವಿ ದರ್ಶನಕ್ಕೆಅವಕಾಶ ಆರಂಭ

ಚಳ್ಳಕೆರೆ : ಗೌರಸಮುದ್ರ ಜಾತ್ರೆಗೆ ದಿನಗಣನೆ: ದೇವಿ ದರ್ಶನಕ್ಕೆಅವಕಾಶ ಆರಂಭ ಚಳ್ಳಕೆರೆಯ ಗಡಿಭಾಗದಲ್ಲಿ ನಡೆಯುವ ಗೌರಸಮುದ್ರ ಜಾತ್ರೆಗೆದಿನಗಣನೆ ಆರಂಭವಾಗಿದೆ. ಜಾತ್ರೆಯ ಸಾರು ಹಾಕಿದಾಗಿನಿಂದದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಅವಕಾಶವಿರಲಿಲ್ಲ. ಇದೀಗದೇವಿಯ ದರ್ಶನ ಪುನರಾರಂಭಗೊಂಡಿದೆ. ಮನೆಯಲ್ಲಿ ಹೆಂಚುಬಳಸಿ ಅಡುಗೆ ಮಾಡಲಾಗುತ್ತದೆ. ಜಾತ್ರೆ ಇದೇ 26ರಂದುನಡೆಯಲಿದ್ದು,…

ಚಳ್ಳಕೆರೆ :ಚಿತ್ರದುರ್ಗದಲ್ಲಿ ಮಳೆಗೆ ಕೊಚ್ಚಿ ಹೋದ ಈರುಳ್ಳಿ ಬೆಳೆ:ರೈತರಿಗೆ ಆರ್ಥಿಕ ಸಂಕಷ್ಟ

ಚಳ್ಳಕೆರೆ :ಚಿತ್ರದುರ್ಗದಲ್ಲಿ ಮಳೆಗೆ ಕೊಚ್ಚಿ ಹೋದ ಈರುಳ್ಳಿ ಬೆಳೆ:ರೈತರಿಗೆ ಆರ್ಥಿಕ ಸಂಕಷ್ಟಚಿತ್ರದುರ್ಗ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದಈರುಳ್ಳಿ ಬೆಳೆ ಕೊಚ್ಚಿ ಹೋಗಿದೆ. ಮೇ ತಿಂಗಳಲ್ಲಿ ಉತ್ತಮ ಮಳೆಯನಿರೀಕ್ಷೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರೈತರು, ಉತ್ತಮ…

ಚಿತ್ರದುರ್ಗದಲ್ಲಿ ಬುಲೆಟ್ ಕಳ್ಳತನ: ಸಿಸಿಟಿವಿಯಲ್ಲಿದೃಶ್ಯ ಸೆರೆ!

ಚಳ್ಳಕೆರೆ : ಚಿತ್ರದುರ್ಗದಲ್ಲಿ ಬುಲೆಟ್ ಕಳ್ಳತನ: ಸಿಸಿಟಿವಿಯಲ್ಲಿದೃಶ್ಯ ಸೆರೆ!ಚಿತ್ರದುರ್ಗದ ದವಳಗಿರಿ ಬಡಾವಣೆಯಲ್ಲಿ ಪವನ್ ಎಂಬುವವರಿಗೆಸೇರಿದ ಬುಲೆಟ್ ಬೈಕ್ ಕಳ್ಳತನವಾಗಿದೆ. ಕಳೆದ ಎರಡು ದಿನಗಳಹಿಂದೆ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನದದೃಶ್ಯ ಸೆರೆಯಾಗಿದೆ. ಬಡಾವಣೆಯ 5ನೇ ಕ್ರಾಸ್‌ನಲ್ಲಿ ಈ ಕಳ್ಳತನನಡೆದಿದ್ದು, ಪ್ರಕರಣ…

ಚಿತ್ರದುರ್ಗ: ಸರ್ಕಾರಿ ಕಚೇರಿಗಳ ತೆಗೆಯಲು ಬಿಡಲ್ಲಒಳಮೀಸಲಾತಿಯನ್ನು ಇದೇ 19ರಂದು ಜಾರಿ ಮಾಡದೆಹೋದರೆ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿಕಚೇರಿಗಳನ್ನು ತೆಗೆಯಲು ಬಿಡುವುದಿಲ್ಲ

ಚಳ್ಳಕೆರೆ : ಚಿತ್ರದುರ್ಗ: ಸರ್ಕಾರಿ ಕಚೇರಿಗಳ ತೆಗೆಯಲು ಬಿಡಲ್ಲಒಳಮೀಸಲಾತಿಯನ್ನು ಇದೇ 19ರಂದು ಜಾರಿ ಮಾಡದೆಹೋದರೆ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿಕಚೇರಿಗಳನ್ನು ತೆಗೆಯಲು ಬಿಡುವುದಿಲ್ಲ ಎಂದು ಚಳ್ಳಕೆರೆದಲಿತ ಮುಖಂಡ ಮಲ್ಲೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,ಸಮಾಜದ ಸಚಿವರು…

ಚಳ್ಳಕೆರೆ : ಚಿತ್ರದುರ್ಗದಲ್ಲಿ ಧಾರಾಕಾರ ಮಳೆ: ಜನಜೀವನಅಸ್ತವ್ಯಸ್ತ

ಚಳ್ಳಕೆರೆ : ಚಿತ್ರದುರ್ಗದಲ್ಲಿ ಧಾರಾಕಾರ ಮಳೆ: ಜನಜೀವನಅಸ್ತವ್ಯಸ್ತಚಿತ್ರದುರ್ಗದಲ್ಲಿ ಬೆಳಗಿನಿಂದಲೂ ನಿರಂತರವಾಗಿ ಸುರಿಯುತ್ತಿರುವಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಚೇರಿಗಳಿಗೆ ತೆರಳುವ ಜನರು ಮಳೆಯಲ್ಲಿ ಪರದಾಡುತ್ತಿದ್ದು,ಕೆಲವರು ಅಂಡರ್‌ಪಾಸ್‌ಗಳ ಕೆಳಗೆ ಆಶ್ರಯ ಪಡೆದಿದ್ದಾರೆ. ವಾಹನಸವಾರರು ಕೂಡ ಮಳೆಯಲ್ಲಿಯೇ ಪ್ರಯಾಣಿಸಬೇಕಾಯಿತು.

ಮೊಳಕಾಲ್ಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆವೈದ್ಯರಿಲ್ಲ: ಮಹಿಳೆಯರ ಪರದಾಟ

ಚಳ್ಳಕೆರೆ : ಮೊಳಕಾಲ್ಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆವೈದ್ಯರಿಲ್ಲ: ಮಹಿಳೆಯರ ಪರದಾಟಚಿತ್ರದುರ್ಗದ ಬರಪೀಡಿತ ಮೊಳಕಾಲ್ಕೂರು ತಾಲೂಕಿನ ಸರ್ಕಾರಿಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರ ಕೊರತೆಯಿಂದಾಗಿ ಹೆರಿಗೆಗೆ ಬರುವಮಹಿಳೆಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೆರಿಗೆ ನೋವುಕಾಣಿಸಿಕೊಂಡರೆ, ಚಳ್ಳಕೆರೆ ಅಥವಾ ಬಳ್ಳಾರಿ ಜಿಲ್ಲೆಗೆ ತೆರಳಬೇಕಾದಪರಿಸ್ಥಿತಿ ಇದೆ. ಬಡ ರೋಗಿಗಳಿಗೆ…

ಚಿತ್ರದುರ್ಗ: ಎಸೈಟಿ ವರದಿ ಬರಲಿ ನಾವೇನು ಭಯಬೀಳಲ್ಲ

ಚಳ್ಳಕೆರೆ : ಚಿತ್ರದುರ್ಗ: ಎಸೈಟಿ ವರದಿ ಬರಲಿ ನಾವೇನು ಭಯಬೀಳಲ್ಲಎಸ್‌ಐಟಿ ತನಿಖೆಯ ವರದಿ ಬರಲಿ, ಅದಕ್ಕೆ ನಾವಾಗಲಿಯಾವುದೇ ಹಿಂದೂ ಸಂಘಟನೆಯೂ ಭಯ ಬೀಳಲ್ಲವೆಂದುವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದರು. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿ,ಸರ್ಕಾರದ ಹಣ ಪೋಲ್ ಮಾಡಿ ಜನರಿಗೆ ತೊಂದರೆ…

ಚಿತ್ರದುರ್ಗ: ನಿರಂತರ ಮಳೆ- ಅಂಗನವಾಡಿ ಮತ್ತುಶಾಲೆಗಳಿಗೆ ರಜೆ

ಚಳ್ಳಕೆರೆ : ಚಿತ್ರದುರ್ಗ: ನಿರಂತರ ಮಳೆ- ಅಂಗನವಾಡಿ ಮತ್ತುಶಾಲೆಗಳಿಗೆ ರಜೆಚಿತ್ರದುರ್ಗದಲ್ಲಿ ಭಾನುವಾರದಿಂದ ನಿರಂತರವಾಗಿ ಸುರಿದಮಳೆಯಿಂದ ಇಂದು ಅಂಗನವಾಡಿ ಹಾಗು ಶಾಲೆಗಳಿಗೆ ರಜೆಯನ್ನುಶಿಕ್ಷಣ ಇಲಾಖೆ ಘೋಷಿಸಿದೆ. ನಿರಂತರ ಜಿಟಿಜಿಟಿ ಮಳೆಗೆ ಜಿಲ್ಲೆಯಜನತೆ ಹೈರಾಣಾಗಿದ್ದರು. ಇದರಿಂದ ಶಿಕ್ಷಣ ಇಲಾಖೆ ಮುನ್ನೆಚ್ಚರಿಕೆಕ್ರಮವಾಗಿ ಬೆಳಗ್ಗೆಯೇ ಶಾಲಾ ಅಂಗನವಾಡಿಗಳಿಗೆ…

error: Content is protected !!