ಪ್ರಾರ್ಥನೆ ನಿತ್ಯ ಬದುಕಿನ ಆತ್ಮನಿವೇದನೆಯ ಸಾಧನೆಯಾಗಬೇಕು”:-ಮಾತಾಜೀ ತ್ಯಾಗಮಯೀ ಅಭಿಪ್ರಾಯ.
“ಪ್ರಾರ್ಥನೆ ನಿತ್ಯ ಬದುಕಿನ ಆತ್ಮನಿವೇದನೆಯ ಸಾಧನೆಯಾಗಬೇಕು”:-ಮಾತಾಜೀ ತ್ಯಾಗಮಯೀ ಅಭಿಪ್ರಾಯ. ಚಳ್ಳಕೆರೆ:-ಪ್ರಾರ್ಥನೆ ಎನ್ನುವುದು ನಿತ್ಯ ಬದುಕಿನ ಆತ್ಮನಿವೇದನೆಯ ಸಾಧನೆಯಾಗಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು. ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಉಷಾ ಶ್ರೀನಿವಾಸಲು ಅವರ ಗಾಂಧಿನಗರದ ವಿಶ್ವಾತ್ಮ ಕೃಪಾ…
