ಶ್ರೀರಾಮಕೃಷ್ಣರು ಕಡೆದ ದಿವ್ಯಮಂಗಳಮೂರ್ತಿ ಸ್ವಾಮಿ ವಿವೇಕಾನಂದರು”
“ಶ್ರೀರಾಮಕೃಷ್ಣರು ಕಡೆದ ದಿವ್ಯಮಂಗಳಮೂರ್ತಿ ಸ್ವಾಮಿ ವಿವೇಕಾನಂದರು”:- ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯ. ಚಳ್ಳಕೆರೆ:- ಶ್ರೀರಾಮಕೃಷ್ಣರು ಕಡೆದ ದಿವ್ಯಮಂಗಳಮೂರ್ತಿ ಸ್ವಾಮಿ ವಿವೇಕಾನಂದರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯಪಟ್ಟರು. ನಗರದ ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ…
