ಚಿತ್ರದುರ್ಗ: ಕಾರಜೋಳ ಅಸಿಂಧು ಕೋರಿದ್ದ ಅರ್ಜಿವಜಾ
ಚಿತ್ರದುರ್ಗ: ಕಾರಜೋಳ ಅಸಿಂಧು ಕೋರಿದ್ದ ಅರ್ಜಿವಜಾಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಗೋವಿಂದಕಾರಜೋಳ ಅವರ ಆಯ್ಕೆಯನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ಇಂದುವಜಾಗೊಳಿಸಿದೆ. ಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರತಿರಸ್ಕೃತಗೊಂಡಿದ್ದ ವಿ.ಎಸ್. ಮಂಜುನಾಥ್ ಅವರು ಈ ಅರ್ಜಿಸಲ್ಲಿಸಿದ್ದರು. ನ್ಯಾಯಮೂರ್ತಿ ಪ್ರದೀಪ್ ಸಿಂಗ್…
