ಜನಸ್ಪಂದನಾ ಕಾರ್ಯಕ್ರಮಕ್ಕೆ ಶಾಸಕರಿಗೆ ಅದ್ದೂರಿಸ್ವಾಗತ
ಚಳ್ಳಕೆರೆ ನ್ಯೂಸ್ : ಜನಸ್ಪಂದನಾ ಕಾರ್ಯಕ್ರಮಕ್ಕೆ ಶಾಸಕರಿಗೆ ಅದ್ದೂರಿಸ್ವಾಗತ ಚಿತ್ರದುರ್ಗದ ಚಿಕ್ಕಾಲಘಟ್ಟ ಗ್ರಾಮದಲ್ಲಿ ಜನಸ್ಪಂದನಾಕಾರ್ಯಕ್ರಮವನ್ನು ಜಿಲ್ಲಾಡಳಿತ ಆಯೋಜಿಸಿತ್ತು. ಈಕಾರ್ಯಕ್ರಮಕ್ಕೆ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಗ್ರಾಮದಜನತೆ ಎತ್ತಿನ ಗಾಡಿಯಲ್ಲಿ ಅದ್ದೂರಿಯಾಗಿ ವಾದ್ಯಗಳಜೊತೆಯಲ್ಲಿಕರೆದುಕೊಂಡು ಬಂದರು. ಮೆರವಣಿಗೆಯಲ್ಲಿಗ್ರಾಮದ ಮಹಿಳೆಯರು, ಪೂರ್ಣ ಕುಂಬ ಹೊತ್ತು ನಡೆದಿದ್ದು,ವಿಶೇಷವಾಗಿತ್ತು.…
