ಚಳ್ಳಕೆರೆ ನ್ಯೂಸ್ :

ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹಣ ಕಾಯ್ದಿರಿಸಿದೆ

ಗ್ಯಾರಂಟಿಗಳಿಗೆ ಬಜೆಟ್ ನಲ್ಲಿ ಹಣವನ್ನು ಕಾಯ್ದಿರಿಸಲಾಗಿದೆ,
ಗ್ಯಾರಂಟಿಗೆ ಒಟ್ಟು 60ಸಾವಿರ ಖರ್ಚು ಕೊಡುತ್ತಿದ್ದೇವೆ ಎಂದು
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ಅವರು ಚಿತ್ರದುರ್ಗದಲ್ಲಿ ಕೆಡಿಪಿ ತ್ರೈಮಾಸಿಕ ಸಭೆಯ ಮುನ್ನ
ಮಾಧ್ಯಮಗಳೊಂದಿಗೆ ಮಾತಾಡಿದರು.

ನಾವು ಆಧಾಯವನ್ನು
ನೋಡಬೇಕಿದೆ. ಆದ್ದರಿಂದ ಬೆಲೆಏರಿಕೆ ಮಾಡಲಾಗಿದೆ. ಆದರೆ
ಗ್ಯಾರಂಟಿಗಳಿಗಾಗಿ ಏರಿಕೆಯನ್ನು ಮಾಡಿಲ್ಲ ಎಂದರು.

Namma Challakere Local News
error: Content is protected !!