ಹಿರಿಯೂರು: ಮರಿಗಳೊಂದಿಗೆ ಪ್ರತ್ಯಕ್ಷವಾದ ಚಿರತೆಗ್ರಾಮಸ್ಥರು ಭಯ
ಚಳ್ಳಕೆರೆ : ಹಿರಿಯೂರು: ಮರಿಗಳೊಂದಿಗೆ ಪ್ರತ್ಯಕ್ಷವಾದ ಚಿರತೆಗ್ರಾಮಸ್ಥರು ಭಯಹಿರಿಯೂರಿನ ಐಮಂಗಲದ ರಾಮಜೋಗಿಹಳ್ಳಿ ಸೊಂಡೆಕೆರೆಗ್ರಾಮಗಳ ಸರಹದ್ದಿನಲ್ಲಿರುವ, ಅಂಗಡಿ ಜಯಣ್ಣರ ಜಮೀನಿನಬಳಿ ಇಂದು ಬೆಳಗ್ಗೆ ಚರತೆಯೊಂದು ಮೂರು ಮರಿಗಳೊಂದುಪ್ರತ್ಯಕ್ಷವಾಗಿವೆ. ಟ್ರ್ಯಾಕ್ಟರ್ ನಿಂದ ಹೊಲದಲ್ಲಿ ಉಳುಮೆಮಾಡುತ್ತಿದ್ದನ್ನು ಸ್ವಲ್ಪ ಹೊತ್ತು ವೀಕ್ಷಿಸಿದ ಚಿರತೆ ಜಮೀನಿಗೆಹೊಂದಿಕೊಂಡಿರುವ ಪೊದೆಯ ಮೂಲಕ…
