ಚಳ್ಳಕೆರೆ : ಅಪಘಾತ ಸಂಭವಿಸಿದಾಗ ಸಹಯಾಕ್ಕೆ ಮುಂದಾಗಿ : ರಾಂಪುರ ಪೋಲಿಸ್ ಠಾಣೆ ಪ್ರಕಟಣೆ
ಚಳ್ಳಕೆರೆ : ದಿನಾಂಕ 06/04/2025 ರವಿವಾರದಂದುಮೊಳಕಾಲ್ಕೂರು ತಾಲೂಕಿನ ನಾಗಸಮುದ್ರ ಗ್ರಾಮದಹೊರವಲಯದ ರಸ್ತೆಯಲ್ಲಿ ಬೈಕ್ ಅಪಘಾತವಾಗಿಆಂಧ್ರಪ್ರದೇಶದ ವ್ಯಕ್ತಿ ಒಬ್ಬ ಬಿದ್ದು ಒದ್ದಾಡುತ್ತಿದ್ದರೂಯಾವುದೇ ಸಾರ್ವಜನಿಕರು, ಪೊಲೀಸರಿಗೆ ಆಗಲಿಆಂಬುಲೆನ್ಸ್ ಗಾಗಲಿ ಕರೆ ಮಾಡದಿರುವುದುಕಂಡುಬಂದಿದ್ದು, ಕೊನೆಗೆ ಅವರ ಮನೆಯವರೇ ಬಂದುಆಸ್ಪತ್ರೆಗೆ ಸೇರಿಸಿರುತ್ತಾರೆ. ಆದರೆ ಅದಾಗಲೇ ಅಪಘಾತಜರುಗಿ ನಾಲ್ಕರಿಂದ…
