ಚಿತ್ರದುರ್ಗ: ಕೋರೋನಾ ಬಗ್ಗೆ ಸರ್ಕಾರಎಚ್ಚೆತ್ತುಕೊಳ್ಳಬೇಕುಕೊರೋನಾ ರಾಜ್ಯದಲ್ಲಿ ಮತ್ತೊಮ್ಮೆ ಆರಂಭವಾಗಿದೆ.ಆದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಮೂಲಭೂತಸೌಕರ್ಯಗಳಾದ ಆಕ್ಸಿಜನ್, ಸಿಲಿಂಡರ್ ಪ್ಲಾಂಟ್ ಗಳನ್ನು ಅಕ್ಟಿವ್ಮಾಡಬೇಕೆಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಚಳ್ಳಕೆರೆ : ಚಿತ್ರದುರ್ಗ: ಕೋರೋನಾ ಬಗ್ಗೆ ಸರ್ಕಾರಎಚ್ಚೆತ್ತುಕೊಳ್ಳಬೇಕುಕೊರೋನಾ ರಾಜ್ಯದಲ್ಲಿ ಮತ್ತೊಮ್ಮೆ ಆರಂಭವಾಗಿದೆ.ಆದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಮೂಲಭೂತಸೌಕರ್ಯಗಳಾದ ಆಕ್ಸಿಜನ್, ಸಿಲಿಂಡರ್ ಪ್ಲಾಂಟ್ ಗಳನ್ನು ಅಕ್ಟಿವ್ಮಾಡಬೇಕೆಂದು ಸಂಸದ ಗೋವಿಂದ ಕಾರಜೋಳ ಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,ಸಿಬ್ಬಂದಿನೇಮಕಾತಿಯಾಗಬೇಕು. ಪರೀಕ್ಷಾ ಪ್ರಯೋಗಾಲಯಹೆಚ್ಚಿಸಬೇಕು. ಔಷಧೋಪಾಚಾರ ಮಾಡಬೇಕು.…
