Category: News Flash

ಚಳ್ಳಕೆರೆ : ಸತತವಾಗಿ ಮೂರು ಗೆಲುವು ಸಾಧಿಸಿದ ಶಾಸಕ ಟಿ. ರಘುಮೂರ್ತಿ ರವರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ಕಿಟ್, ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ಜನ್ಮದಿನಾಚರಣೆ ಆಚರಿಸಿದರು.

ಚಳ್ಳಕೆರೆ : ಸತತವಾಗಿ ಮೂರು ಗೆಲುವು ಸಾಧಿಸಿದ ಶಾಸಕ ಟಿ. ರಘುಮೂರ್ತಿ ರವರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ಕಿಟ್, ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ಜನ್ಮದಿನಾಚರಣೆ ಆಚರಿಸಿದರು. ನಗರದ ಚಿತ್ರದುರ್ಗ ರಸ್ತೆಯ ಜೀವ ಸ್ವಾಸ್ಥ್ಯ…

ಚಳ್ಳಕೆರೆ : ನಗರದಲ್ಲಿ ಸೂರು ಇಲ್ಲದವರಿಗೆ ಸ್ವಂತ ಸೂರು ನೀಡುವ ಮಹತ್ವಕಾಂಕ್ಷಿ ಯೋಜನೆಯ ಸ್ಥಳೀಯ ಶಾಸಕ ಟಿ ರಘುಮೂರ್ತಿ ಕನಸಿನ ಮನೆಗಳ ಜಿಪ್ಲಸ್ ಟಿ ಮನೆಗಳ ಕಾಮಗಾರಿ ಮುಗಿದಿದ್ದು ಕಾಮಗಾರಿ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಆರ್ ಮಂಜುಳಾ ಪ್ರಸನ್ನ ಕುಮಾರ್ , ಉಪಾಧ್ಯಕ್ಷ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಳ್ಳಕೆರೆ : ನಗರದಲ್ಲಿ ಸೂರು ಇಲ್ಲದವರಿಗೆ ಸ್ವಂತ ಸೂರು ನೀಡುವ ಮಹತ್ವಕಾಂಕ್ಷಿ ಯೋಜನೆಯ ಸ್ಥಳೀಯ ಶಾಸಕ ಟಿ ರಘುಮೂರ್ತಿ ಕನಸಿನ ಮನೆಗಳ ಜಿಪ್ಲಸ್ ಟಿ ಮನೆಗಳ ಕಾಮಗಾರಿ ಮುಗಿದಿದ್ದು ಕಾಮಗಾರಿ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಆರ್ ಮಂಜುಳಾ ಪ್ರಸನ್ನ ಕುಮಾರ್ ,…

ಗೌರೀಪುರದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ಕೃಷಿ ಮುಖ್ಯಸ್ಥ ಓ. ಕುಮಾರ್.

ಗೌರೀಪುರದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ಕೃಷಿ ಮುಖ್ಯಸ್ಥ ಓ. ಕುಮಾರ್. ನಾಯಕನಹಟ್ಟಿ:: ಹೋಬಳಿಯ ಗೌರೀಪುರ ಗ್ರಾಮದ ಉಮಾಮಹೇಶ್ವರ ಸಭಾಭವನದಲ್ಲಿ ಭಾ.ಕೃ.ಸಂ‌.ಪ. ಕೃಷಿ ವಿಜ್ಞಾನ ಕೇಂದ್ರ ಚಿತ್ರದುರ್ಗ. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ.…

ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುವ ಅರ್ಹತೆ ಸೂಲಗಿತ್ತಿ ತಿಮ್ಮಕ್ಕರಿಗಿದೆ”-

ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯ. “ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುವ ಅರ್ಹತೆ ಸೂಲಗಿತ್ತಿ ತಿಮ್ಮಕ್ಕರಿಗಿದೆ”- ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯ. ಚಳ್ಳಕೆರೆ-ಭಾರತ ಸರ್ಕಾರ ಪ್ರತಿ ವರ್ಷ ಕೊಡಮಾಡುವ ಪದ್ಮಶ್ರೀ…

ಚಳ್ಳಕೆರೆ :ಚಿತ್ರದುರ್ಗ: ಆರ್ ಟಿಪಿಸಿಆರ್ ಕೇಂದ್ರ ತೆರೆಯಿರಿರಾಜ್ಯದಲ್ಲಿ ಕೊರೋನಾ ಮತ್ತೆ ವಕ್ಕರಿಸಿದ್ದು, ಇದರಿಂದಮುನ್ನೆಚ್ಚರಿಕೆಯಾಗಿ ಚಿತ್ರದುರ್ಗದಲ್ಲಿಯೂ ಆರ್ ಟಿಪಿಸಿಆರ್ಕೇಂದ್ರವನ್ನು ಆರಂಭಿಸಬೇಕೆಂದು ಸಾರ್ವಜನಿಕರುಒತ್ತಾಯಿಸಿದ್ದಾರೆ.

ಚಳ್ಳಕೆರೆ :ಚಿತ್ರದುರ್ಗ: ಆರ್ ಟಿಪಿಸಿಆರ್ ಕೇಂದ್ರ ತೆರೆಯಿರಿರಾಜ್ಯದಲ್ಲಿ ಕೊರೋನಾ ಮತ್ತೆ ವಕ್ಕರಿಸಿದ್ದು, ಇದರಿಂದಮುನ್ನೆಚ್ಚರಿಕೆಯಾಗಿ ಚಿತ್ರದುರ್ಗದಲ್ಲಿಯೂ ಆರ್ ಟಿಪಿಸಿಆರ್ಕೇಂದ್ರವನ್ನು ಆರಂಭಿಸಬೇಕೆಂದು ಸಾರ್ವಜನಿಕರುಒತ್ತಾಯಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಮುಚ್ಚಿದ ಬಾಗಿಲುಮುಚ್ಚಿದಂತಿದೆ. ಇದರಿಂದ ಪರೀಕ್ಷಾ ಯಂತ್ರಗಳು ಧೂಳಿಡಿದಿವೆ.ಇವುಗಳ ಧೂಳು ಕೊಡವಿ ಅಕಸ್ಮಿಕವಾಗಿ ಬರುವ ಪ್ರಕರಣಗಳಪರೀಕ್ಷೆ ಮಾಡುವಂತೆ…

ಚಿತ್ರದುರ್ಗ: ಹೆಚ್ ಎಎಲ್ ನ್ನು ಆಂಧ್ರಕ್ಕೆ ಬಿಡಬಾರದು : …!

ಚಳ್ಳಕೆರೆ : ಚಿತ್ರದುರ್ಗ: ಹೆಚ್ ಎಎಲ್ ನ್ನು ಆಂಧ್ರಕ್ಕೆ ಬಿಡಬಾರದುಚಿತ್ರದುರ್ಗ ಜಿಲ್ಲೆಯಲ್ಲಿ 10ಸಾವಿರ ಎಕರೆ ಭೂಮಿಯನ್ನುನೀಡುತ್ತೇವೆ. ಇಲ್ಲಿ ರೈಲ್ವೇ, ಡಿಆರ್ ಡಿಓ, ನ್ಯಾಷನಲ್ ಹೈವೇ ಇದೆ.ಇದರಿಂದ ಯಾವುದೇ ಕಾರಣಕ್ಕು ಹೆಚ್ ಎಎಲ್ ನ್ನು ಆಂಧ್ರಕ್ಕೆಬಿಟ್ಟುಕೊಡಬಾರದು ಎಂದು ಚಿತ್ರದುರ್ಗ ಸಂಸದ ಗೋವಿಂದಕಾರಜೋಳ ಸಿಎಂ…

ಚಿತ್ರದುರ್ಗ: ಹೊಸ ಅಂಗಡಿಗಳಿಗೆ ಅನುಮತಿನೀಡಬೇಡಿ

ಚಳ್ಳಕೆರೆ : ಚಿತ್ರದುರ್ಗ: ಹೊಸ ಅಂಗಡಿಗಳಿಗೆ ಅನುಮತಿನೀಡಬೇಡಿಸರ್ಕಾರ ಹೊಸದಾಗಿ ಪಡಿತರ ಅಂಗಡಿಗಳನ್ನು ತೆರೆಯಲುಅನುಮತಿಯನ್ನು ನೀಡುತ್ತಿದೆ ಇದರಿಂದ ನಮಗೆತೊಂದರೆಯಾಗುತ್ತದೆ ಎಂದು ರಾಜ್ಯಾಧ್ಯಕ್ಷ ಕೃಷ್ಣನಾಯ್ಕಬೇಸರ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿಂದುಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಇದರಿಂದ ಬರುವ ಲಾಭಾಂಶಕಡಿಮೆಯಾಗುತ್ತಿದೆ. ಹೊಸದಾಗಿ ಅಂಗಡಿ ತರೆಯಲು ಅನುಮತಿನೀಡಿದರೆ ನಮಗೆ ಮತ್ತಷ್ಟು ನಷ್ಠವಾಗುತ್ತದೆ. ಇದರ ಬದಲು…

ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರಾದ ಮತ್ತು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದಟಿ ರಘುಮೂರ್ತಿ ಹುಟ್ಟುಹಬ್ಬದ ಪ್ರಯುಕ್ತ ನಗರದ ಬನಶ್ರೀ ವೃದ್ಧಾಶ್ರಮದಲ್ಲಿಚಳ್ಳಕೆರೆ ನಗರಸಭಾ ಅಧ್ಯಕ್ಷರಾದ. ಆರ್ ಮಂಜುಳಾ ಪ್ರಸನ್ನ ಕುಮಾರ್ ಮತ್ತು ಕೆಪಿಸಿಸಿ ಕುಶಲಕರ್ಮಿಗಳ ರಾಜ್ಯಾಧ್ಯಕ್ಷರಾದ ಆರ್ ಪ್ರಸನ್ ಕುಮಾರ್ ಮತ್ತು ನೇತಾಜಿ ಸ್ನೇಹ ಬಳಗದ ವತಿಯಿಂದ ವೃದ್ಧಾಶ್ರಮದಲ್ಲಿ ಸಿಹಿ ಊಟದ ವ್ಯವಸ್ಥೆಯನ್ನು ಮಾಡಿ ಒಂದು ವರ್ಷಕ್ಕೆ ಅಗತ್ಯವಿರುವ ದಿನಸಿ ಸಾಮಾನನ್ನು ನೀಡಲಾಯಿತು.

ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರಾದ ಮತ್ತು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದಟಿ ರಘುಮೂರ್ತಿ ಹುಟ್ಟುಹಬ್ಬದ ಪ್ರಯುಕ್ತ ನಗರದ ಬನಶ್ರೀ ವೃದ್ಧಾಶ್ರಮದಲ್ಲಿಚಳ್ಳಕೆರೆ ನಗರಸಭಾ ಅಧ್ಯಕ್ಷರಾದ. ಆರ್ ಮಂಜುಳಾ ಪ್ರಸನ್ನ ಕುಮಾರ್ ಮತ್ತು ಕೆಪಿಸಿಸಿ ಕುಶಲಕರ್ಮಿಗಳ ರಾಜ್ಯಾಧ್ಯಕ್ಷರಾದ ಆರ್…

ತಾಯಿ ಹೆಸರಿನಲ್ಲಿ ಪ್ರತಿಯೊಬ್ಬರು ಒಂದೊಂದು ಗಿಡ ಬೆಳೆಸಿ……ಅರಣ್ಯ ಇಲಾಖೆ ಬಳ್ಳಾರಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ನಾಯಕ ಕರೆ.

ತಾಯಿ ಹೆಸರಿನಲ್ಲಿ ಪ್ರತಿಯೊಬ್ಬರು ಒಂದೊಂದು ಗಿಡ ಬೆಳೆಸಿ…… ಚಳ್ಳಕೆರೆ. ಗಿಡ ಮರಗಳನ್ನ ಬೆಳಸುವುದ ಮೂಲಕ ಪರಿಸರ ಉಳಿಸಿಬೇಕು ಎಂದು ಅರಣ್ಯ ಇಲಾಖೆ ಬಳ್ಳಾರಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ನಾಯಕ ಹೇಳಿದರು…. ಚಳ್ಳಕೆರೆ ವಲಯ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ…

ಚಳ್ಳಕೆರೆ : ನಗರದ ಸಂಗೋಳ್ಳಿ ರಾಯಣ್ಣ ರಸ್ತೆ ಸಮೀಪ ರಾಜಕುಮಾರ ವೃತ್ತ ನಿರ್ಮಾಣಕ್ಕೆ ಮನವಿ

ಚಳ್ಳಕೆರೆ :“ಭಾಷಾಭಿಮಾನಿ”ಅವಿಭಾಜಿತ ಚಿತ್ರದುರ್ಗ ಜಿಲ್ಲೆಯಲ್ಲಿ ಇಂದಿಗೂ ಸಾಹಿತಿಗಳಿಗೂ ವಿಚಾರವಂತರಿಗೂ ಹಾಗೂ ಪತ್ರಕರ್ತರಿಗೂ ತವರುಭೂಮಿಯಾಗಿದ್ದು ಸದರಿ ಜಿಲ್ಲೆಯಲ್ಲಿ ಯಾವುದೇ ಕೊರತೆಯಾಗದಂತೆ ಬೆಳೆದು ಬಂದ ನಾಡಾಗಿದೆ. ಈ ಜಿಲ್ಲೆಯಲ್ಲಿಇಂದಿಗೂ ವೈಭವ ಪೂರಿತವಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊರತೆಯಾಗಿಲ್ಲ ಎಂಬ ಅಂಶವನ್ನು ಸಾರ್ವಜನಿಕರಗಮನಕ್ಕೆ ತರುತ್ತಾ, ಇಂಥ ಐತಿಹಾಸಿಕ…

error: Content is protected !!