Category: News Flash

ಚಿತ್ರದುರ್ಗ: ಪ್ರಧಾನಿ ಮೋದಿ ಹೆಸರಿಡಲುವಿಷ್ಣುವರ್ಧನ್ ಬಳಗ ಆಕ್ಷೇಪ

ಚಳ್ಳಕೆರೆ : ಚಿತ್ರದುರ್ಗ: ಪ್ರಧಾನಿ ಮೋದಿ ಹೆಸರಿಡಲುವಿಷ್ಣುವರ್ಧನ್ ಬಳಗ ಆಕ್ಷೇಪಚಿತ್ರದುರ್ಗ ನಗರದ ಬಿಡಿ ರಸ್ತೆಗೆ ಪ್ರಧಾನಿ ನರೇಂದ್ರ ಮೋದಿರಹೆಸರನ್ನು ಇಡುವುದಕ್ಕೆಕರ್ನಾಟಕ ಡಸ. ವಿಷ್ಣುವರ್ಧನ್ ಆದರ್ಶಬಳಗ ಆಕ್ಷೇಪ ವ್ಯಕ್ತಪಡಿಸುತ್ತದೆಂದು ಡಾ. ವಿಷ್ಣುವರ್ಧನ್ಆದರ್ಶ ಬಳಗದ ರಾಜ್ಯಾಧ್ಯಕ್ಷ ಸಿಕೆ ಗೌಸ್ ಪೀರ್ ಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾ…

ಚಿತ್ರದುರ್ಗ: ಶಾಸಕ ಬಂಡಿಸಿದ್ದೇಗೌಡರ ವಿರುದ್ಧ ಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ಶಾಸಕ ಬಂಡಿಸಿದ್ದೇಗೌಡರ ವಿರುದ್ಧಪ್ರತಿಭಟನೆಮುಸ್ಲಿಂರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡರ ವಿರುದ್ಧಚಿತ್ರದುರ್ಗದಲ್ಲಿಂದು sdpi ಸಂಘಟನೆ ಪ್ರತಿಭಟನೆ ನಡೆಸಿತು. ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸರ್ಕಾರಿಭೂಮಿ ಉಳುಮೆ ಮಾಡುವ ಮುಸಲ್ಮಾನರಿಗೆ ಬಗರ್ ಹುಕುಂಯೋಜನೆಯಡಿಯಲ್ಲಿ ತಮ್ಮ ಹೆಸರಿಗೆ…

ನಗರದ ತಾಲ್ಲೂಕು ಪಂಚಾಯತ್ ಆವರಣದಲ್ಲಿ ನಡೆದ ವಿಕಲಚೇತನರು ಮತ್ತು ಹಿರಿಯರ ನಾಗರಿಕ ಸಬಲೀಕರಣ ಇಲಾಖೆ ಚಿತ್ರದುರ್ಗ 2024 -25 ನೇ ಸಾಲಿನ ಗ್ರಾಮೀಣ ವಿಕಲಚೇತನರ ಪುನರ್ವಸತಿ ಯೋಜನೆ, ಇಲಾಖೆಯ ವಿವಿಧ ಸೌಲಭ್ಯಗಳ ಫಲಾನುಭವಿಗಳಿಗೆ ಸ್ಕೂಟಿ ಇತರೆ ಸೌಲಭ್ಯಗಳನ್ನು ವಿತರಣೆ ಮಾಡಿದರು .

ಚಳ್ಳಕೆರೆ : ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ ತಾಲ್ಲೂಕು ಪಂಚಾಯತ್ ಆವರಣದಲ್ಲಿ ನಡೆದ ವಿಶೇಷ ಚೇತನರಿಗೆ ಸ್ಕೂಟಿ ಇತರೆ ಸೌಲಭ್ಯಗಳ ವಿತರಣಾ ಕಾರ್ಯಕ್ರಮದಲ್ಲಿ…

ಚಳ್ಳಕೆರೆ : ಅಬಕಾರಿ ಕಾರ್ಯಚರಣೆ : ಅಕ್ರಮ ಸೇಂದಿ ವಶ : ಇಬ್ಬರ ಮೇಲೆ ಪ್ರಕರಣ

ಚಳ್ಳಕೆರೆ : ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ರವರ ನಿರ್ದೆಶನದಂತೆ, ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪ ವಿಭಾಗ, ಹಿರಿಯೂರು ಹಾಗೂ ಅಬಕಾರಿ ನಿರೀಕ್ಷಕರು ಚಳ್ಳಕೆರೆ ಇವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕರು-2 ಚಳ್ಳಕೆರೆ ವಲಯದ ಚಳ್ಳಕೆರೆ ತಾಲ್ಲೂಕಿನ…

ಕೆರೆ : ಸರ್ಕಾರ ಟೋಮೊಟೋ ಬೆಳೆಗಾರರಿಗೆ ಸೂಕ್ತ ಬೆಲೆ ನೀಡುವಂತೆ : ರೈತ ಎಸ್.ಮಹಂತೇಶ್

ಕೆರೆ : ಚಳ್ಳಕೆರೆ : ಸರ್ಕಾರ ಟೊಮೆಟೊ ಬೆಳೆಗಾರರಿಗೆ ಸೂಕ್ತ ಬೆಲೆ ನೀಡುವಂತೆ ರೈತ ಎಸ್‌ ಮಹಾಂತೇಶ್‌ ಅಗ್ರಹ ನಾಯಕನಹಟ್ಟಿ: ಜಿಲ್ಲೆಯಲ್ಲಿ ಟೊಮೆಟೊ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ, ಕಳೆದ ಐದಾರು ತಿಂಗಳಿಂದ ಟೊಮೋಟೊಗೆ ಸರಿಯಾದ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಉತ್ತಮ ಬೆಳೆ…

ತಾಲೂಕಿನ ನನ್ನಿವಾಳದ ಶ್ರೀ ದ್ಯಾಮಲಾಂಭ ದೇವಿ ದೇವಸ್ಥಾನ ದ ಬಾಗಿಲು ಪೂಜೆ ಕಾರ್ಯಕ್ರಮ ಸಂಭ್ರಮ ಸಡಗರದಿಂದ ಜರುಗಿತು.

ಚಳ್ಳಕೆರೆ : ತಾಲೂಕಿನ ನನ್ನಿವಾಳದ ಶ್ರೀ ದ್ಯಾಮಲಾಂಭ ದೇವಿ ದೇವಸ್ಥಾನ ದ ಬಾಗಿಲು ಪೂಜೆ ಕಾರ್ಯಕ್ರಮ ಸಂಭ್ರಮ ಸಡಗರದಿಂದ ಜರುಗಿತು. ನನ್ನಿವಾಳದ ಗ್ರಾಮದ ಜನರು ಪೂಜೆ ಮಾಡಲಗಿದೆ ಅರ್ಚಕರದ ದ್ಯಾಮರಾಜ್ ಪೂಜರ್ ಹಾಗೂ ಗ್ರಾಮದ ಯಜಮಾನರು ಪಾಲ್ಗೊಂಡಿದ್ದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯಲ್ಲಿ ಕೃಷಿ ಜಂಟಿ ನಿರ್ದೇಶಕರು ಕಚೇರಿಗೆ ಕಾರ್ಯನಿರ್ವಹಿಸುತ್ತಿರುವ ದಿನಗಳಿಂದ ರೈತರ ಬಗ್ಗೆ ಅನೋಕ್ಷಿತ ವರ್ತನೆ ಮತ್ತು ಬೀಜ ಗೊಬ್ಬರ ಕಳೆಪೆ ಬಗ್ಗೆ ದೂರು ನೀಡಿ ಕಚೇರಿಗೆ ಹೋದಾಗ ಅಸಭ್ಯವಾಗಿ ಒಪ್ಪಿಸಿದ್ದು ಇವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು

ಚಳ್ಳಕೆರೆ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸೇನೆಚಿತ್ರದುರ್ಗಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯಲ್ಲಿ ಕೃಷಿ ಜಂಟಿ ನಿರ್ದೇಶಕರು ಕಚೇರಿಗೆ ಕಾರ್ಯನಿರ್ವಹಿಸುತ್ತಿರುವ ದಿನಗಳಿಂದ ರೈತರ ಬಗ್ಗೆ ಅನೋಕ್ಷಿತ ವರ್ತನೆ ಮತ್ತು ಬೀಜ…

ಔಷಧಿ ಇಲ್ಲದೇ ಮನುಷ್ಯನ ಆರೋಗ್ಯ ಕಾಪಾಡಲು ಯೋಗ ಸಹಕಾರಿ : ಡಾ. ನಾಗರಾಜ್

ಔಷಧಿ ಇಲ್ಲದೇ ಮನುಷ್ಯನ ಆರೋಗ್ಯ ಕಾಪಾಡಲು ಯೋಗ ಸಹಕಾರಿ : ಡಾ. ನಾಗರಾಜ್ ಚಳ್ಳಕೆರೆ: ಮಾನಸಿಕ ಒತ್ತಡದಿಂದ ಅನಾರೋಗ್ಯಕ್ಕೆ ಸಿಲುಕುವ ಪ್ರತಿಯೂಬ್ಬ ಮನುಷ್ಯರು ಯೋಗ ಮಾಡುವುದರಿಂದ ಯಾವುದೇ ಔಷಧಿ ಇಲ್ಲದೆ, ಆರೋಗ್ಯ ಕಾಪಾಡಲು ಉತ್ತಮ ಮಾರ್ಗವಾಗಿದೆ ಎಂದು ಸಾಣೀಕೆರೆ ಪ್ರಾಥಮಿಕ ಆರೋಗ್ಯ…

ಚಳ್ಳಕೆರೆ ತಾಲೂಕಿನಯಾದಲಗಟ್ಟೆ ಗ್ರಾಮದಲ್ಲಿ ಶ್ರೀ ರಾಜ ಋಷಿ ಭಗೀರಥ ಜಯಂತಿ ಯನ್ನು ಸರಳ ಮತ್ತು ಸುಂದರವಾಗಿ ಆಚರಣೆ ಮಾಡಲಾಯಿತು..

ಚಳ್ಳಕೆರೆ : ಚಳ್ಳಕೆರೆ ತಾಲೂಕಿನಯಾದಲಗಟ್ಟೆ ಗ್ರಾಮದಲ್ಲಿ ಶ್ರೀ ರಾಜ ಋಷಿ ಭಗೀರಥ ಜಯಂತಿ ಯನ್ನು ಸರಳ ಮತ್ತು ಸುಂದರವಾಗಿ ಆಚರಣೆ ಮಾಡಲಾಯಿತು.. ಗಂಗಾ ಪೂಜೆ, ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿ ಗ್ರಾಮದ ಬೀದಿಗಳಲ್ಲಿ. ಕುಂಭಮೇಳ.. ಮೆರವಣಿಗೆ.. ನೃತ್ಯ…. ಮಾಡಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ…

ಚಿತ್ರದುರ್ಗ: ಅಡಿಕೆಮರಗಳಿಗೆ ಕತ್ತರಿ: ಮುಗಿಲುಮುಟ್ಟಿದ ಮಹಿಳೆ ಆಕ್ರಂದನ

ಚಳ್ಳಕೆರೆ : ಚಿತ್ರದುರ್ಗ: ಅಡಿಕೆಮರಗಳಿಗೆ ಕತ್ತರಿ: ಮುಗಿಲುಮುಟ್ಟಿದ ಮಹಿಳೆ ಆಕ್ರಂದನಫಲಕ್ಕೆ ಬಂದಿದ್ದ ಅಡಿಕೆ ಗೊನೆಯನ್ನು ಹಿಡಿದು ಗೋಳು ಎಂದುರಸ್ತೆಯಲ್ಲಿ ಮಹಿಳೆಯೊಬ್ಬರು ಬಿದ್ದು ಹೊರಳಾಡಿದ ಘಟನೆಚಿತ್ರದುರ್ಗದ ಡಿಸಿ ಸರ್ಕಲ್ ನಲ್ಲಿಂದು ನಡೆಯಿತು. ಚಿತ್ರದುರ್ಗದನಂದಿಪುರ ಗ್ರಾಮದ ಕೆರೆ ಒತ್ತುವರಿ ಮಾಡಿಕೊಂಡಿದ್ದಾರೆಂದು, ಸಣ್ಣನೀರಾವರಿ ಇಲಾಖೆ ಅಧಕಾರಿಗಳು…

error: Content is protected !!