ಚಳ್ಳಕೆರೆ: ಬಯಲು ಸೀಮೆ ಬರಗಾಲ ಹಾಸಿಹೊದ್ದ ಇಲ್ಲಿನ ಸಂಕಷ್ಟದ ಪರಿಸ್ಥಿತಿ ಇಲ್ಲಿನ ರೈತರು ಅನುಭವಿಸುತ್ತಿದ್ದಾರೆ, ತೊಗರಿ ಬೆಳೆಗೆ ಪರಿಹಾರ ನೀಡಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸಿದ್ದೆವೆ ಸರಕಾರ ವಿಮಾ ಕಂಪನಿಗಳು ರೈತರ ನೆರವಿಗೆ ದಾವಿಸಬೇಕು ಎಂದು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷಡಾ. ಶಿವಲಿಂಗಪ್ಪ, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಸಮ್ಮುಖದಲ್ಲಿಬೆಂಗಳೂರುಕೃಷಿ ಇಲಾಖೆ ಕೇಂದ್ರ ಕಚೇರಿಯ ಆಯುಕ್ತರಿಗೆ ಮನವಿಸಲ್ಲಿಸಿದರು.
ಚಳ್ಳಕೆರೆ: ಬಯಲು ಸೀಮೆ ಬರಗಾಲ ಹಾಸಿಹೊದ್ದ ಇಲ್ಲಿನ ಸಂಕಷ್ಟದ ಪರಿಸ್ಥಿತಿ ಇಲ್ಲಿನ ರೈತರು ಅನುಭವಿಸುತ್ತಿದ್ದಾರೆ, ತೊಗರಿ ಬೆಳೆಗೆ ಪರಿಹಾರ ನೀಡಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸಿದ್ದೆವೆ ಸರಕಾರ ವಿಮಾ ಕಂಪನಿಗಳು ರೈತರ ನೆರವಿಗೆ ದಾವಿಸಬೇಕು ಎಂದು ತೊಗರಿ ಬೆಳೆಗಾರರ ಸಂಘದ…
