Author: Ramu Dodmane

ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಇತಿಹಾಸ ಉಪನ್ಯಾಸಕ ಕೆ.ವಿ.ಚಂದ್ರಶೇಖರ್ ಮತ್ತು ಆಂಗ್ಲ ಉಪನ್ಯಾಸಕ ಡಿ.ಎಂ. ನಾಗಭೂಷಣ್ ಸ್ವಾಮಿ ಇವರುಗಳನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಇತಿಹಾಸ ಉಪನ್ಯಾಸಕ ಕೆ.ವಿ.ಚಂದ್ರಶೇಖರ್ ಮತ್ತು ಆಂಗ್ಲ ಉಪನ್ಯಾಸಕ ಡಿ.ಎಂ. ನಾಗಭೂಷಣ್ ಸ್ವಾಮಿ ಇವರುಗಳನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಉಪನ್ಯಾಸಕರ ಸಂಘದ…

ಚಳ್ಳಕೆರೆ :ಬೆಸ್ಕಾಂ ನಿರ್ಲಕ್ಷದಿಂದ ರೈತರ ಸಂಕಷ್ಟಕ್ಕೆ ಸಿಲುಕುವಂತಾಗಿದೆ, ಟಿಸಿ ಕೆಟ್ಟುಹೊದ ಸಂಧರ್ಭದಲ್ಲಿ ತಿಂಗಳಾನುಗಟ್ಟಲೆ ಕಾಯಬೇಕಾದಂತ ಪರಿಸ್ಥಿತಿ ಬಂದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಚಳ್ಳಕೆರೆ :ಬೆಸ್ಕಾಂ ನಿರ್ಲಕ್ಷದಿಂದ ರೈತರ ಸಂಕಷ್ಟಕ್ಕೆ ಸಿಲುಕುವಂತಾಗಿದೆ, ಟಿಸಿ ಕೆಟ್ಟುಹೊದ ಸಂಧರ್ಭದಲ್ಲಿ ತಿಂಗಳಾನುಗಟ್ಟಲೆ ಕಾಯಬೇಕಾದಂತ ಪರಿಸ್ಥಿತಿ ಬಂದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ…

ಕೊನೆಯ ಸಾಮಾನ್ಯ ಸಭೆಯಲ್ಲಿ 49 ವಿಷಯಗಳು ಮಂಡನೆಯಾದವು ಅವುಗಳಲ್ಲಿ ಬಹುತೇಕ ಚರಂಡಿ ರಸ್ತೆ ಸೇರಿದಂತೆ ರಸ್ತೆಗಳಿಗೆ ಮಹನೀಯರ ಹೆಸರುಗಳನ್ನು ಇಡಲು ಸೀಮಿತವಾಗಿತ್ತು

ನಗರಸಭೆಯ ಸದಸ್ಯರ ಕೊನೆಯ ಸಾಮಾನ್ಯ ಸಭೆ ನಗರದ ರಸ್ತೆಗಳಿಗೆ ಮಹನೀಯರ ಹೆಸರುಗಳ ನಾಮಕರಣದ ಒಪ್ಪಿಗೆಗೆ ಸೀಮಿತವಾದ ಸಭೆ ಚಳ್ಳಕೆರೆ: ನಗರದಲ್ಲಿನ ಮುಖ್ಯ ರಸ್ತೆಗಳು ಸೇರಿದಂತೆ ಕಾಲೋನಿಗಳ ರಸ್ತೆಗಳಿಗೆ ಮಾಜಿ ಪ್ರಧಾನಿ ದೇವೇಗೌಡ ಮಾಜಿ ಸಚಿವ ತಿಪ್ಪೇಸ್ವಾಮಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸೇರಿದಂತೆ…

ಚಿತ್ರದುರ್ಗ: ಊಟದಲ್ಲಿ ಹಲ್ಲಿ 8 ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು

ಚಿತ್ರದುರ್ಗ: ಊಟದಲ್ಲಿ ಹಲ್ಲಿ 8 ವಿದ್ಯಾರ್ಥಿನಿಯರುಆಸ್ಪತ್ರೆಗೆ ದಾಖಲುಚಿತ್ರದುರ್ಗದ ಎಸ್ಸಿ ಎಸ್ಟಿ ವಿದ್ಯಾರ್ಥಿನಿಲಯದಲ್ಲಿ ಊಟದಲ್ಲಿ ಹಲ್ಲಿಬಿದ್ದಿದೆ ಎಂದು ಗಾಬರಿಗೊಂಡ ಎಂಟು ಮಂದಿ ವಿದ್ಯಾರ್ಥಿಗಳನ್ನುಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿನಿ ಬಿಂದು ತಟ್ಟೆಯಲ್ಲಿಹಲ್ಲಿಯನ್ನು ಕಂಡು ಭಯಗೊಂಡಿದ್ದು, ಇದರಿಂದ ಇತರವಿದ್ಯಾರ್ಥಿಗಳು ಸಹ ಆತಂಕಗೊಂಡಿದ್ದಾರೆ. ತಕ್ಷಣವೇ ಅವರನ್ನುಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ…

ಚಳ್ಳಕೆರೆ: ವಿಕೃತ ಕಾಮಿಯನ್ನು ವಶಕ್ಕೆ ಪಡೆದಪೊಲೀಸರು

ಚಳ್ಳಕೆರೆ: ವಿಕೃತ ಕಾಮಿಯನ್ನು ವಶಕ್ಕೆ ಪಡೆದಪೊಲೀಸರುಚಳ್ಳಕೆರೆಯಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡುಬೆತ್ತಲೆಯಾಗಿ ತಿರುಗಾಡುತ್ತಿದ್ದ ವಿಕೃತ ಕಾಮಿಯನ್ನು ಪೊಲೀಸರುವಶಕ್ಕೆ ಪಡೆದಿದ್ದಾರೆ. ಈತ ಒಂಟಿಯಾಗಿ ಓಡಾಡುತ್ತಿದ್ದಮಹಿಳೆಯರನ್ನು ಗುರಿಯಾಗಿಸಿಕೊಂಡು, ಅವರಿಗೆ ಕಾಟಕೊಡುತ್ತಿದ್ದ ತ್ಯಾಗರಾಜ ನಗರದಲ್ಲಿ ಹೆಚ್ಚು ಕಂಡು ಬಂದಿತ್ತು. ಇದೇರೀತಿ ಪಾನಿ ಪೂರಿಮಾರಾಟ ಮಾಡುವ ಮಹಿಳೆಗೆ ಕಾಟ ಕೊಟ್ಟಬಗ್ಗೆಕೂಡಲೇ…

ಚಿತ್ರದುರ್ಗ: ಅಜ್ಜನ ಕೊಂದ ಮೊಮ್ಮಗನಿಗೆ ಜೀವಾವಧಿ ಶಿಕ್ಷೆ

ಚಿತ್ರದುರ್ಗ: ಅಜ್ಜನ ಕೊಂದ ಮೊಮ್ಮಗನಿಗೆ ಜೀವಾವಧಿಶಿಕ್ಷೆಅಜ್ಜನನ್ನು ಕೊಲೆ ಮಾಡಿದ್ದ ಮೊಮ್ಮಗನಿಗೆ ಚಿತ್ರದುರ್ಗ ಪ್ರಧಾನಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ, ರೋಣ ವಾಸುದೇವ್ಅವರು ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಎಸ್ಚಿತ್ರಲಿಂಗಪ್ಪ ಶಿಕ್ಷೆಗೆ ಒಳಗಾದವನು. ಚಿತ್ರಲಿಂಗಪ್ಪ ತನ್ನ…

ಮೊಳಕಾಲ್ಕೂರು: ಕಿಂಗ್ ಪಿನ್ ಪತ್ತೆ ಹಚ್ಚಿ ಕಾನೂನುಕ್ರಮ ವಹಿಸಿ

ಮೊಳಕಾಲ್ಕೂರು: ಕಿಂಗ್ ಪಿನ್ ಪತ್ತೆ ಹಚ್ಚಿ ಕಾನೂನುಕ್ರಮ ವಹಿಸಿಮೊಳಕಾಲೂರು ತಾಲೂಕಿನಲ್ಲಿ ನಿರಂತರವಾಗಿ ಅನ್ನಭಾಗ್ಯಯೋಜನೆಯ ಅಕ್ಕಿಯನ್ನು ಕದಿಯುತ್ತಿರುವ ಗ್ಯಾಂಗ್‌ನ ಕಿಂಗ್‌ಪಿನ್ಸಹಿತ ತಂಡವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆಮೊಳಕಾಲ್ಕೂರಿನ ಸಾರ್ವಜನಿಕರು ಆಗ್ರಹಿಸಿದ್ದಾರೆ. ಶಿರೇನಹಳ್ಳಿಗ್ರಾಮದ ಹೊರವಲಯದಲ್ಲಿ ನೂರಾರು ಅಕ್ಕಿ ಚೀಲಗಳನ್ನುಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಅನೇಕ…

ಪಟ್ಟಣಕ್ಕಿಲ್ಲ ಕಸ ವಿಲೇವಾರಿ ಘಟಕ ಪಟ್ಟಣದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ ಮುಸ್ಲಿಂ ಮುಖಂಡ ಸೈಯದ್ ಕೌಸರ್ ಆಕ್ರೋಶ.

ಪಟ್ಟಣಕ್ಕಿಲ್ಲ ಕಸ ವಿಲೇವಾರಿ ಘಟಕ ಪಟ್ಟಣದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ ಮುಸ್ಲಿಂ ಮುಖಂಡ ಸೈಯದ್ ಕೌಸರ್ ಆಕ್ರೋಶ. ನಾಯಕನಹಟ್ಟಿ:: ಪಟ್ಟಣದಲ್ಲಿ ಕಸ ವಿಲೇವಾರಿ ಘಟಕಕ್ಕೆ ಕೂಡಲೇ ಸ್ಥಾಪಿಸಬೇಕು ಎಂದು ಮುಸ್ಲಿ ಮುಖಂಡ ಸೈಯದ್ ಕೌಸರ್ ಅಗ್ರಹಿಸಿದ್ದಾರೆ. ಗುರುವಾರದಂದು ಪಟ್ಟಣದ ತೊರೆಕೋಲಮ್ಮಹಳ್ಳಿರಸ್ತೆಯಲ್ಲಿರುವ ರಾಶಿ ರಾಶಿ…

ಪ್ರತಿಯೊಬ್ಬ ವಿದ್ಯಾರ್ಥಿಯು ಹೆತ್ತವರಿಗೆ ಕೀರ್ತಿ ತರುವ ಹಾಗೆ ಶಿಕ್ಷಣವನ್ನು ಪಡೆಯಬೇಕು ಪಿ ಎಸ್‌ ಐ ಪಾಂಡುರಂಗಪ್ಪ.

ಪ್ರತಿಯೊಬ್ಬ ವಿದ್ಯಾರ್ಥಿಯು ಹೆತ್ತವರಿಗೆ ಕೀರ್ತಿ ತರುವ ಹಾಗೆ ಶಿಕ್ಷಣವನ್ನು ಪಡೆಯಬೇಕು ಪಿ ಎಸ್‌ ಐ ಪಾಂಡುರಂಗಪ್ಪ. ನಾಯಕನಹಟ್ಟಿ:: ವಿದ್ಯಾರ್ಥಿಗಳು ಬಾಲ್ಯ ವಿವಾಹ ಕಂಡುಬಂದರೆ 1098 ಸಂಖ್ಯೆಗೆ ಕರೆ ಮಾಡಿ ಎಂದು ಪಿಎಸ್ಐ ಪಾಂಡುರಂಗಪ್ಪ ಹೇಳಿದರು. ಗುರುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಟ್ಟಣದ…

ಶ್ರೀರಾಮಕೃಷ್ಣರು ಕಡೆದ ದಿವ್ಯಮಂಗಳಮೂರ್ತಿ ಸ್ವಾಮಿ ವಿವೇಕಾನಂದರು”

“ಶ್ರೀರಾಮಕೃಷ್ಣರು ಕಡೆದ ದಿವ್ಯಮಂಗಳಮೂರ್ತಿ ಸ್ವಾಮಿ ವಿವೇಕಾನಂದರು”:- ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯ. ಚಳ್ಳಕೆರೆ:- ಶ್ರೀರಾಮಕೃಷ್ಣರು ಕಡೆದ ದಿವ್ಯಮಂಗಳಮೂರ್ತಿ ಸ್ವಾಮಿ ವಿವೇಕಾನಂದರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯಪಟ್ಟರು. ನಗರದ ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ…

error: Content is protected !!