ಚಿತ್ರದುರ್ಗ: ಸಂವಿಧಾನ ಪೀಠಿಕೆ ಓದುವುದು ನಮ್ಮೆಲ್ಲರಕರ್ತವ್ಯ
ಚಳ್ಳಕೆರೆ : ಚಿತ್ರದುರ್ಗ: ಸಂವಿಧಾನ ಪೀಠಿಕೆ ಓದುವುದು ನಮ್ಮೆಲ್ಲರಕರ್ತವ್ಯಚಿತ್ರದುರ್ಗದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ,ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಸಂವಿಧಾನ ಪೀಠಿಕೆಯನ್ನುಓದಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಓ ಪರಮೇಶ್ವರಪ್ಪ ಮನವಿ ಮಾಡಿದರು. ಕಾಲೇಜುಗಳಲ್ಲಿಯೂಸಂವಿಧಾನ ಪೀಠಿಕೆ ಓದುವ ಮೂಲಕ ಅರ್ಥಪೂರ್ಣವಾಗಿಆಚರಿಸುವುದು ಕರ್ತವ್ಯ ಎಂದು ಅವರು…
