ಮೊಳಕಾಲ್ಕೂರು: ದೇಶಕ್ಕೆ ಸಂವಿಧಾನ ರೂಪಿಸುವುದುಸುಲಭದ ಮಾತಲ್ಲ
ಮೊಳಕಾಲ್ಕೂರು: ದೇಶಕ್ಕೆ ಸಂವಿಧಾನ ರೂಪಿಸುವುದುಸುಲಭದ ಮಾತಲ್ಲಮೊಳಕಾಲ್ಕೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರುಭಾರತೀಯ ಸಂವಿಧಾನವು ವಿಶ್ವದಲ್ಲೇ ಅತ್ಯಂತ ವಿಶೇಷ ಸ್ಥಾನಪಡೆದಿದೆ ಎಂದು ಹೇಳಿದ್ದಾರೆ. ಮೊಳಕಾಲ್ಕೂರಿನಲ್ಲಿ ಸಂವಿಧಾನದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಮಾತನಾಡಿದಅವರು, ನೂರಾರು ಜಾತಿ, ಹತ್ತಾರು ಧರ್ಮ, ವೈವಿಧ್ಯಮಯಸಂಸ್ಕೃತಿಗಳಿರುವ ದೇಶಕ್ಕೆ ಸಂವಿಧಾನ ರಚಿಸುವುದು ಸುಲಭದಕೆಲಸವಲ್ಲ. ಅಂಬೇಡ್ಕರ್…
